tag:blogger.com,1999:blog-302956032024-03-05T23:56:58.729+05:30Suddijeevi - ಸುದ್ದಿಜೀವಿತೆರೆಯ ಹಿನ್ನೆಲೆಯಲ್ಲಿಯೇ ಉಳಿದ ಕನ್ನಡ ಪತ್ರಕರ್ತ ’ಸುದ್ದಿಜೀವಿ’ ಹೆಚ್.ಆರ್.ನಾಗೇಶರಾವ್ ಅವರ ಬಗೆಗಿನ ಬ್ಲಾಗಂಗಳUnknownnoreply@blogger.comBlogger50125tag:blogger.com,1999:blog-30295603.post-65941921660658695912010-12-18T09:08:00.009+05:302010-12-21T15:52:17.808+05:30<b><span style="FONT-WEIGHT: normal" class="Apple-style-span"><b><span class="Apple-style-span"> <div><b><span style="FONT-WEIGHT: normal" class="Apple-style-span"><div><div style="TEXT-ALIGN: center"><b><span class="Apple-style-span"><div style="DISPLAY: inline !important"><b><span class="Apple-style-span"><span style="FONT-WEIGHT: normal" class="Apple-style-span"><div style="DISPLAY: inline !important"><span class="Apple-style-span"><span class="Apple-style-span"><span class="Apple-style-span" style="font-size:x-large;">ಸಂಕಷ್ಟಗಳೇ ಹೀಗೆ, ಒಂದರ ನಂತರ ಮತ್ತೊಂದು ....</span></span></span></div></span></span></b></div></span></b></div><div style="font-size:16px;"><i><span class="Apple-style-span"><b><span class="Apple-style-span"><div style="DISPLAY: inline !important"><b><span class="Apple-style-span"><span style="FONT-WEIGHT: normal" class="Apple-style-span"><div style="DISPLAY: inline !important"><span class="Apple-style-span"><br /></span></div></span></span></b></div></span></b></span></i></div><div style="font-size:16px;"><span style="font-size:130%;"><i><span class="Apple-style-span"><b><span class="Apple-style-span"><div style="DISPLAY: inline !important"><b><span class="Apple-style-span"><span style="FONT-WEIGHT: normal" class="Apple-style-span"><div style="DISPLAY: inline !important"><span class="Apple-style-span">..... ನಾಗೇಶರಾವ್ ಅವರಿಗಿಂತಲೂ ಐದು ವರ್ಷ ಚಿಕ್ಕವಳಾದ ತಂಗಿ ಜಾನಕಿ (ಜಾನೂ)ಗೆ 12 ವರ್ಷಕ್ಕೇ ಮದುವೆ! ಆ ಮದುವೆಯ ಸಂದರ್ಭದಲ್ಲೇ ನಾಗೇಶರಾವ್ಗೆ ಉಪನಯನವಾಗಿರುತ್ತದೆ. 13-14 ವರ್ಷದ ಹುಡುಗಿ ಪುಟ್ಟ ಕಂದಮ್ಮನನ್ನು ಹೆತ್ತ ಕೆಲವೇ ತಿಂಗಳಲ್ಲಿ ಅ</span></div></span></span></b></div></span></b></span></i><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important;font-size:16px;" ><i><span class="Apple-style-span"><b><span class="Apple-style-span"><div style="DISPLAY: inline !important"><b><span class="Apple-style-span"><span style="FONT-WEIGHT: normal" class="Apple-style-span"><div style="DISPLAY: inline !important"><span class="Apple-style-span">ನಾರೋಗ್ಯದಿಂದ </span></div></span></span></b></div></span></b></span></i></div></div></span></b></div></span></b></span></b><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important;font-size:16px;" ><span class="Apple-style-span" style="font-size:large;"><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important"><i><span class="Apple-style-span"><b><span class="Apple-style-span"><div style="DISPLAY: inline !important"><b><span class="Apple-style-span"><span style="FONT-WEIGHT: normal" class="Apple-style-span"><div style="DISPLAY: inline !important"><span class="Apple-style-span">ಗಂಡ ತೀರಿಕೊಳ್ತಾರೆ. ಬೆಂಗಳೂರಿನಲ್ಲಿ ನೆಲೆ ಹೂಡಬೇಕೆಂಬ ಹಂಬಲದಿಂದ ತಿಂ</span></div></span></span></b></div></span></b></span></i></div></div></span></b></div></span></b></span></b></span></div></div></span></b></div></span></b></span></b><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important;font-size:16px;" ><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important;font-size:16px;" ><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important;font-size:16px;" ><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important;font-size:16px;" ><span class="Apple-style-span" style="font-size:large;"><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important"><i><span class="Apple-style-span"><b><span class="Apple-style-span"><div style="DISPLAY: inline !important"><b><span class="Apple-style-span"><span style="FONT-WEIGHT: normal" class="Apple-style-span"><div style="DISPLAY: inline !important"><span class="Apple-style-span">ಗಳಿಗೆ ಹತ್ತು ರೂಪಾಯಿ ಬಾಡಿಗೆಯ ಹೂವಮ್ಮನ ವಠಾರದ ಮನೆಗೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ಈ ಸುದ್ದಿ. </span></div></span></span></b></div></span></b></span></i></div></div></span></b></div></span></b></span></b></span></div></div></span></b></div></span></b></span></b></div></div></span></b></div></span></b></span></b></div></div></span></b></div></span></b></span></b></div></div></span></b></div></span></b></span></b><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important;font-size:16px;" ><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important;font-size:16px;" ><span class="Apple-style-span" style="font-size:large;"><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important"><i><span class="Apple-style-span"><b><span class="Apple-style-span"><div style="DISPLAY: inline !important"><b><span class="Apple-style-span"><span style="FONT-WEIGHT: normal" class="Apple-style-span"><div style="DISPLAY: inline !important"><span class="Apple-style-span">ಎದ್ದೆನೋ, ಬಿದ್ದೆನೋ ಎಂದು ಊರಿಗೆ ಹೋಗಿ, ಆ ಪರಿಸ್ಥಿತಿಯನ್ನು ನಿಭಾಯಿಸಲು ನಾಗೇಶರಾವ್ </span></div></span></span></b></div></span></b></span></i></div></div></span></b></div></span></b></span></b></span></div></div></span></b></div></span></b></span></b></div></div></span></b></div></span></b></span></b><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important;font-size:16px;" ><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important;font-size:16px;" ><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important;font-size:16px;" ><span class="Apple-style-span" style="font-size:large;"><b><span style="FONT-WEIGHT: normal" class="Apple-style-span"><b><span class="Apple-style-span"><div style="DISPLAY: inline !important"><b><span style="FONT-WEIGHT: normal" class="Apple-style-span"><div style="DISPLAY: inline !important"><div style="DISPLAY: inline !important"><i><span class="Apple-style-span"><b><span class="Apple-style-span"><div style="DISPLAY: inline !important"><b><span class="Apple-style-span"><span style="FONT-WEIGHT: normal" class="Apple-style-span"><div style="DISPLAY: inline !important"><span class="Apple-style-span">ಹೆಣಗಾಡುತ್ತಾರೆ. ...... </span></div></span></span></b></div></span></b></span></i></div></div></span></b></div></span></b></span></b></span></div></div></span></b></div></span></b></span></b></div></div></span></b></div></span></b></span></b></div></div></span></b></div></span></b></span></b></span></div></div></span></b></div></span></b></span></b><br /><span class="Apple-style-span"><b><br /><span style="font-size:130%;"></span></b></span><br /><span class="Apple-style-span" style="font-size:130%;"><b>22 ಮಾರ್ಚ್ 1946</b></span><br /><span class="Apple-style-span" style="font-size:large;"><br /></span><span style="font-size:130%;"></span><br /><span style="font-size:130%;">ಬೆಳಿಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆಯೇ ಎದ್ದೆ. ಎಷ್ಟೊತ್ತಾದ್ರೂ ವಾಸೂ ಆಗಲೀ, ಯಾರೇ ಆಗಲಿ ಬರ್ಲಿಲ್ಲ. ಭಾವ ನನ್ ಕಳ್ಸಿದ್ರು. ಕಾಫಿ ಕುಡಿದು ಸಿಟಿ ಬಸ್ನಲ್ಲಿ ಹೋಗಿ, ಸಿಟಿ ಬಸ್ನಲ್ಲಿ ಬಂದೆ. ಉಪ್ಪಿಟ್ಟು ತಿಂದು ಆಫೀಸಿಗೆ ಹೋದೆ. ಸೀನಾ ಬಂದಿದ್ದ. ಮರೆತು ಬೀಗದಕೈ ತೆಗೆದುಕೊಂಡು ಹೋಗಿದ್ರಿಂದ ಪ್ರಮಾದವೇ ಆಯ್ತು. ರಂಗಣ್ಣ ತುಮ್ಕೂರಿಂದ ಬಂದಿದ್ದ. ಹನುಮಂತರಾಯನ್ನ ಆಸ್ಪತ್ರೆಗೆ ಸೇರಿಸಿದಾರಂತೆ <i>[ನಾಗೇಶರಾವ್ ತಂಗಿ ಜಾನೂ ಗಂಡ]. </i>ನನಗೆ ಬಹಳ ಹೆದರಿಕೆಯಾಯಿತು. ಭಾವ<i> </i>ಹೋಗಲು ಅವರ ಕೋಟು ಬಟ್ಟೆಯೆಲ್ಲಾ ನಮ್ಮನೆಯಲ್ಲಿ ಸೇರಿತ್ತು.</span><br /><span class="Apple-style-span" style="font-size:large;"><br /></span><span style="font-size:130%;"></span><br /><span class="Apple-style-span"><div style="font-size:16px;"><span class="Apple-style-span" style="font-size:130%;"><b>23 ಮಾರ್ಚ್ 1946</b></span></div><div style="font-size:16px;"><span class="Apple-style-span"><b><br /><span style="font-size:130%;"></span></b></span></div><div style="font-size:16px;"><span class="Apple-style-span" style="font-size:130%;">ಬೆಳಿಗ್ಗೆ ಭಾವ ಹೊರಟೋದ್ರು. ಬಟ್ಟೆ ಒಕ್ಕೊಂಡೆ. ಮಾಧ್ವ ಯುವಕ ಸಂಘದ ಜವಾನ ಬಂದ. 8 ಆ. ಕೊಟ್ಟೆ. ಆಮೇಲೆ ಮನೆಗೆ ಹೋಗಿ ನೋಡಿದ್ರೆ ಬೀಗದ್ದೇ ಫಜೀತಿ. ಬೀಗ ಹಾಕಕ್ಕೂ ಬರಲ್ಲ, ತೆಗೆಯಕ್ಕೂ ಬರಲ್ಲ. ರಿಪೇರಿಗೆ ಹೋದೆ, 1 ಗಂ. ಬೇಕೂ ಅಂದ. ಮನಸ್ಸಿಗೆ ಬೇಜಾರಾಯ್ತು. ರಿಪೇರಿ ಮಾಡಿಸ್ಕೊಂಡು ಮನೆಗೆ ಬಂದಾಗ 11 ಗಂಟೆ. ಊಟ ಮಾಡಿ, City Bus ಹಿಡಿದು, ಓಡ್ಹೋದೆ.</span></div><div style="font-size:16px;"><span class="Apple-style-span"><br /><span style="font-size:130%;"></span></span></div><div style="font-size:16px;"><span class="Apple-style-span" style="font-size:130%;">ಸಂಜೆ 4ಕ್ಕೆ ಹೊರಡೋಣವೆಂದಿದ್ದೆ. ಅನಂತ್ಸುಬ್ರಾವ್ ಬೇರೆ ಕೆಲಸ ಹೇಳಿದರು. ಮಾಡೋದೋ ಬಿಡೋದೋ? ಅಂತೂ ಕೇಳಿಕೊಂಡು ಹೊರಟೆ.</span></div><div style="font-size:16px;"><span class="Apple-style-span"><br /><span style="font-size:130%;"></span></span></div><div style="font-size:16px;"><span class="Apple-style-span" style="font-size:130%;">ನಾನು ಬಂದ್ಮೇಲೆ ಕಾಳು ಕಟ್ಟಿಕೊಟ್ರು. Bagನಲ್ಲಿ ಹಾಕ್ಕೊಂಡು ಓಡಿದೆ. Stationಗೆ ಬಂದ್ರೆ ಎಷ್ಟೊತ್ತಾದ್ರೂ ರೈಲು ಹೊರಡ್ಲಿಲ್ಲ. Raghavan ಜತೇ ಸಿಕ್ರು. ಊರಿಗೆ ಬಂದ ತಕ್ಷಣ ಇಳಿದು ರಂಗನಾಥ ಹಾಲಿಗೆ ಬಂದೆ.</span></div><div style="font-size:16px;"><span class="Apple-style-span"><br /><span style="font-size:130%;"></span></span></div><div style="font-size:16px;"><span class="Apple-style-span" style="font-size:130%;">ಅಲ್ಲಿ ಮಾತಾಡ್ಸಿ, ನಾರಾಯಣಾವ್ರ ಜತೆಯಲ್ಲಿ ರಾಮಚಂದ್ರರಾಯರ ಅಂಗಡೀಗೆ ಬಂದೆ. ಅವರಿಗೆ ತಿಳಿಸಿ ಮನೆಗೆ ಬಂದೆ. ನಾರಾಯಣ ಮಾವ ಅಲ್ಲೇ ಇದ್ರು. ಜಾನೂ ಅಳ್ತಿದ್ಲು. ಅನ್ನ ಸೇರ್ಲಿಲ್ಲ. ಒಂದೇ ಉಸಿರಿಗೆ ಆಸ್ಪತ್ರೆಗೆ ಹೋದೆವು. ಅಮ್ಮಂಗೆ ಜ್ಞಾನ ಇಲ್ಲ. ಅವಳ್ನೂ ನೂಕ್ಕೊಂಡು ಅತ್ತ ಕಡೆ ತಿರುಗಿ ನೋಡದೆ ಹಿಡ್ಕೊಂಡು ಬಂದೆ. ಜ್ಞಾನ ತಪ್ಪಿತು. ಅಳು ಹೆಚ್ಚಿತು. ಸಾಧ್ಯವಿಲ್ಲವೆಂದು ಸುಂದರಮ್ಮನೋರಿಗೆ ಹೇಳಿ ಕಳ್ಸಿದೆ. ಅವ್ರು ಬಂದು ಕಷ್ಟ ಪಟ್ಟು ಎಲ್ರಿಗೂ ಸಮಾಧಾನ ಮಾಡಿದ್ರು. ರಾತ್ರಿಯೆಲ್ಲಾ ಸರಿಯಾಗಿ ನಿದ್ದೆಯಿಲ್ಲ. ಸಮಾಧಾನವಿಲ್ಲ. ಇಂದಿಗೆ ಹನುಮಂತರಾಯನ ಕಥೆ ಮುಗಿಯಿತು. ದೂರ, ಕಾಣದ ಕಡೆ ತಪ್ಪಿಸಿಕೊಂಡು ಹೊರಟು ಹೋದ.</span></div><div style="font-size:16px;"><span class="Apple-style-span"><br /><span style="font-size:130%;"></span></span></div><div style="font-size:16px;"><span class="Apple-style-span" style="font-size:130%;">ನಾನು ಬರದಿದ್ರೆ, ಅಮ್ಮನ ಗತಿ!?</span></div><div style="font-size:16px;"><span class="Apple-style-span"><br /><span style="font-size:130%;"></span></span></div><div style="font-size:16px;"><span class="Apple-style-span" style="font-size:130%;"><b>24 ಮಾರ್ಚ್ 1946</b></span></div><div style="font-size:16px;"><span class="Apple-style-span"><b><br /><span style="font-size:130%;"></span></b></span></div><div><span class="Apple-style-span" style="font-size:130%;">ಬೆಳಿಗ್ಗೆ ಸುಂದರಮ್ಮನವ್ರು ಹೊರಟೋದ್ರು. ಕಾಫಿ ಮಾಡಿ ಕಳಿಸುವುದಾಗಿ ಹೇಳಿದ್ರು. ಅಮ್ಮಾವ್ರು ಮತ್ತೆ ರಾಗ ತೆಗೆದ್ರು. ಜಟಕಾ ಬಂದ ಮೇಲೆ ಕೂತು ಹೋಗಿ ಆಸ್ಪತ್ರೇಲಿ ಮುಖ ನೋಡಿದ್ದಾಯ್ತು. ಅಬ್ಬಾ ಎಷ್ಟು ಅಸಹ್ಯ, ಉಗ್ರ, ಕ್ರೂರ! ಆ ಎಳೆನಗೆಯ ಪ್ರಸನ್ನ ಮುಖವೆಲ್ಲಿ? ಅಮ್ಮಾವ್ರು ಅತೂ ಕರೆದೂ ಒದ್ದಾಡಿದರು. ಮನೆಗೆ ಬಂದಿದ್ದಾಯ್ತು. ಮನೇ ದುಃಖ ಹೇಳತೀರದು. ರಾಘೂಗೆ, ಪುಟ್ಟೂಗೆ ಕಾಗ್ದ ಬರೆದೆ. Officeಗೆ ಕಾಗದ ಬರೆದು Post ಮಾಡಲು ಕೊಟ್ಟೆ. ಮಧ್ಯಾಹ್ನ ರಾಜಣ್ಣ ಬಂದಿದ್ದ. ಆಮೇಲೆ ಅನಂತ, ಶರ್ಮ ಬಂದಿದ್ರು. ಅವ್ರೂ ಪೇಚಾಡಿದ್ರು.</span></div><div><span class="Apple-style-span"><br /><span style="font-size:130%;"></span></span></div><div><span class="Apple-style-span" style="font-size:130%;">ಜಾನೂಗೆ ಜ್ವರಾ ಎಂದು ವೆಂಕಟ್ರಾವ್ ಹತ್ರ ಔಷಧಾ ತಂದೆ. ಅವನೂ ಕೇಳಿ ಪೇಚಾಡಿದ. ಎಷ್ಟು ಅತ್ರೇನು? ಜಾನೂನ ಕರ್ಮಕ್ಕಾಗಿ ಕಳಿಸಲು ಅಮ್ಮಂಗೆ ದುಃಖ. ಮಾಡತಕ್ಕದ್ದೇನು? ನಾಣ ಮಾವನ ಮುಂದೆ ಮಾತಾಡ್ತಾ ಇರೋವಾಗ ನನಗೆ ತಿಳಿಯದೆಯೇ ದುಃಖ ಉಕ್ಕಿ ಉಕ್ಕಿ ಬಂತು.</span></div><div><span class="Apple-style-span"><br /><span style="font-size:130%;"></span></span></div><div><span class="Apple-style-span" style="font-size:130%;"><b>25 ಮಾರ್ಚ್ 1946</b></span></div><div style="font-size:16px;"><span class="Apple-style-span" style="font-size:130%;"></span></div><div><span class="Apple-style-span" style="font-size:130%;">ಬೆಳಿಗ್ಗೆ ರಾಮಚಂದ್ರರಾಯರ ಅಂಗಡಿಗೆ ಹೋದೆ. ಅವರು ಬಹಳ ಪೇಚಾಡಿಕೊಂಡ್ರು. 3 ಕಾರ್ಡು ತೆಗೆದುಕೊಂಡು ಬೆಂಗಳೂರು, ತಿಪ್ಪಗೊಂಡನಹಳ್ಳಿ, ರಾಘವ ಇವರಿಗೆ ಹಾಕಿದೆ. ಗುಂಡೂರಾವ್ ಅಂಗಡಿಯಲ್ಲಿ ಜೋಯಿಸ್ ಸಿಕ್ಕಿದ್ರು. ನಾಗರಾಜರಾಯ ಸಿಕ್ಕಿದ್ದ. ಅವನಿಗೂ ವಿಚಾರ ಹೇಳಿದೆ. ಪೇಚಾಡಿಕೊಂಡ.</span></div><div><span class="Apple-style-span"><br /><span style="font-size:130%;"></span></span></div><div><span class="Apple-style-span" style="font-size:130%;">ಸಂಜೆ ಬಂಡನ ಜತೇಲಿ Walking.</span></div><div><span class="Apple-style-span"><br /><span style="font-size:130%;"></span></span></div><div><span class="Apple-style-span" style="font-size:130%;">ರಾತ್ರಿ ಭಾವ ಬಂದ್ರು. ಪ್ರಹ್ಲಾದನಿಗೆ ಗೊತ್ತಾದೀತೂಂತ ಶಾಸ್ತ್ರಿಗಳಿಗೆ ಭಾವ ಕಾಗದ ಬರೆಸಿ ಕೊಂಡು Mail ಕಾಯಕ್ಕೆ ಲಕ್ಷ್ಮಿನಾರಾಯಣನ ಜತೇಲಿ ಹೋದ್ರು. ಅದು 3 hrs. Late ಅಂತೆ. ಬೆಳಿಗ್ಗೆ ಹಾಕಿದ್ದಾಯ್ತು.</span></div><div><span class="Apple-style-span"><br /><span style="font-size:130%;"></span></span></div><div><span class="Apple-style-span" style="font-size:130%;"><b>26 ಮಾರ್ಚ್ 1946</b></span></div><div><span class="Apple-style-span"><br /><span style="font-size:130%;"></span></span></div><div><span class="Apple-style-span" style="font-size:130%;">ಬೆಳಿಗ್ಗೆ ಎಲ್ಲರೂ ನೀರು ಹಾಕಿಕೊಂಡಿದ್ದಾಯ್ತು. ಸುಂದರನ ಪಂಚೆ, ಶರ್ಟು ತರಿಸಿಕೊಂಡೆ. ಮಗುವನ್ನು ವೆಂ.ರಾವ್ ಗೆ ತೋರಿಸಿ ಔಷಧ ತಂದಿದ್ದಾಯ್ತು. ರಾತ್ರಿ Exercise Books ಗಂಟು ಕಟ್ಟಿದೆ.</span></div><div><span class="Apple-style-span"><br /><span style="font-size:130%;"></span></span></div><div><span class="Apple-style-span" style="font-size:130%;"><b>27 ಮಾರ್ಚ್ 1946</b></span></div><div><span class="Apple-style-span"><br /><span style="font-size:130%;"></span></span></div><div><span class="Apple-style-span"><b></b><span style="font-size:130%;">ಬೆಳಗಿನ ಜಾವ ಅಮ್ಮಾವ್ರು ಬೆಂಗಳೂರಿಗೆ ಹೋದ್ರು, Mail Trainನಲ್ಲಿ. ನನಗೆ 1 trunk ತೆಗೆದುಕೊಂಡು ಹೋಗಬೆಕಾದ್ರೆ ಸಾಕು ಸಾಕಾಯಿತು. ಭಾವನ ಕೈಲಿ 5 ರೂ. ಕೊಟ್ಟೆ ಛಾರ್ಜಿಗಾಗಿ. ಬೀಗ ಸಿಕ್ಕಿ ಹಾಕಿಕೊಂಡು ಫಜೀತಿಯಾಯ್ತು. Post Officeಗೆ ಹೋಗಿ Registered ಕಾಗದ ಹಾಕಿದೆ. ರಾಘು ಇಂದ ಕಾಗದ ಬಂತು. </span></span><span style="font-size:130%;">ನಾರಾಯಣ ಸಿಕ್ಕು ಕಾಫಿ ಕೊಡಿಸಿದ. ಗಣೇಶ, ರವೀಂದ್ರ ಸಿಕ್ಕಿದ್ರು. ಡಿ.ರಾಮರಾಯರೂ ಕಂಡು ಪೇಚಾಡಿಕೊಂಡ್ರು.</span></div><div><span style="font-size:130%;"></span> </div><div><span style="font-size:130%;">Editor Delhiಗೆ ಹೋದ ವಿಷಯ ‘Daily News’ನಲ್ಲಿ ಓದಿದೆ. ‘ತಾಯಿನಾಡು’ ಸಿಗಲಿಲ್ಲ. Sreenivasa Rao CFd. Officeಗೆ ಹೋಗಿದ್ದೆ. ಇವತ್ತಿನ Paper 8 Pages.</span></div><div><span style="font-size:130%;"></span> </div><div><span style="font-size:130%;">ಪುಟ್ಟು ಬಂದಳು. ಸಂಜೆ Stationಗೆ ಹೋಗಿದ್ದೆವು. Dr.Royanಗಾಗಿ ಸರಿಯಾಗಿ ಬಂದ Poona Train 1 ಗಂಟೆ ಲೇಟಾಗಿ ಹೊರಟಿತು. ಅನಂತನ ಜತೇಲಿ ಅವರ ಮನೆಗೆ ಹೋಗಿದ್ದೆ. ಅಮ್ಮಾವ್ರು ಬಂದಿದ್ರು. ಮಧ್ಯಾಹ್ನ ಗುಂಡೂರಾವ್ ಸಿಕ್ಕಿದ್ರು. ಅವರಿಗೆ ವಿಚಾರವೇ ಗೊತ್ತಿರ್ಲಿಲ್ವಂತೆ. </span></div><div><span style="font-size:130%;"></span> </div><div><span style="font-size:130%;"><strong>28 ಮಾರ್ಚ್ 1946</strong></span></div><div><span style="font-size:130%;"></span> </div><div><span style="font-size:130%;">ಬೆಳಿಗ್ಗೆ ಎದ್ದು ಗುಂಡೂರಾವ್ ಅಂಗಡಿಗೆ ಹೋದೆ. ಅಲ್ಲೇ ಮಾತಾಡ್ತಾ ಕೂತಿದ್ದೆ. ಹನುಮಂತರಾವ್ ಬಂದು ಪೇಚಾಡಿದ. ಮಧ್ಯಾಹ್ನ Officeಗೆ ಬರೆಯಲು ಕವರ್ ತಂದೆ, ಸಾಧ್ಯವಾಗಲಿಲ್ಲ. </span></div><div><span style="font-size:130%;"></span> </div><div><span style="font-size:130%;"><strong>29 ಮಾರ್ಚ್ 1946</strong></span></div><div><strong><span style="font-size:130%;"></span></strong> </div><div><span style="font-size:130%;">ಬೆಳಿಗ್ಗೆ Officeಗೆ ಕಾಗದ ಬರೆದುಹಾಕಿದೆ. ನಾನೂ ಅಮ್ಮ ಬೆಳಿಗ್ಗೆ ಅಷ್ಟೊತ್ತಿಗೇ Suboverseer ಮನೆಗೆ ಹೋಗಿದ್ದೆವು. ಮಧ್ಯಾಹ್ನ ಮಲ್ಲಣ್ಣ ಸಿಕ್ಕಿದ್ದ. Cycle Shopಗೆ ಹೋಗಿ ರಿಪೇರಿ ಮಾಡಲು ಹೇಳಿದೆ. </span></div><div><span style="font-size:130%;">ಸಂಜೆ ಅನಂತ ಸಿಕ್ಕಿದ್ದ. ಗುಂಡಪ್ಪ ಸಿಕ್ಕಿದ್ದ. C.S.ರಾಜಾರಾವ್ ಸಿಕ್ಕಿದ್ದ. ರಾಮು ಮದುವೇ ಮನೆಗೆ ಹೋಗಲಿಲ್ಲ. ಸಾವಿತ್ರಮ್ಮನವರು ಸಿಕ್ಕು ಪೇಚಾಡಿಕೊಂಡರು. ರಾತ್ರಿ Cycle Shop ತೆಗೆದಿರ್ಲಿಲ್ಲ. ಸಂಪತ್ತು ಬಂದಿದಾನೆ. ಅಮ್ಮ ದುಡ್ಡಿನ ವಿಚಾರ ಲೆಕ್ಕಾಚಾರ ಕೇಳಿ ಬಹಳ ಪೇಚಾಡಿಕೊಂಡಳು. </span></div><div><span style="font-size:130%;"></span> </div><div><strong><span style="font-size:130%;">30 ಮಾರ್ಚ್ 1946</span></strong></div><div><strong><span style="font-size:130%;"></span></strong> </div><div><span style="font-size:130%;">ಬೆಳಿಗ್ಗೆ ಶಂಕರರಾಯರು Death Certificateಗೆ Appln. Draft ಮಾಡಿಕೊಟ್ರು. Court Fee Stampಗಾಗಿ ಪರದಾಟ! Associationಗೆ ಹೋಗಿದ್ದೆವು. Town Cafeನಲ್ಲಿ ಒಲ್ಲದ ಬೆಲ್ಲದ ಕಾಫಿ! ಬೆಳಗ್ನಿಂದ Cycle Shop ಬಾಗಿಲು ತೆಗೆದಿಲ್ಲ. Court Stampಗೆ ಬದಲಾಗಿ Receipt Stamp ತಂದೆ. ಮಧ್ಯಾಹ್ನ ಪುನಃ ಹೋದೆ. Foolscap ಕಾಗದ ಇಲ್ಲದೆ ಬಹಳ ಒದ್ದಾಡಿದೆ. ಮಾಧವ ಸಿಗಲಿಲ್ಲ. ವೆಂಕಟ್ರಾಮು ಸಿಕ್ಕ. High Schoolಗೆ ಹೋದೆವು.</span></div><div><span style="font-size:130%;"></span> </div><div> </div><div> </div></span>Unknownnoreply@blogger.com0tag:blogger.com,1999:blog-30295603.post-12672015427975059602010-12-17T09:27:00.022+05:302010-12-18T09:11:42.303+05:30<b><span class="Apple-style-span"><div><b><span class="Apple-style-span" style="font-weight: normal; "><div><div style="text-align: center;"><span class="Apple-style-span" ><span class="Apple-style-span" style="font-size: x-large;">ಕಳೆದು ಹೋದ ಹೊಸ ಮನೆ ಬೀಗದಕೈ</span></span></div><div><i><span class="Apple-style-span" ><span class="Apple-style-span"><br /></span></span></i></div><div><i><span class="Apple-style-span" ><span class="Apple-style-span">...... ರಾತ್ರಿ ಊಟಾ ಆದ ಮೇಲೆ ಮಲಕ್ಕೊಳ್ಳೋಕೆ ಹೋಗೋವಾಗ ಬೀಗದಕೈ ತಿರುಗಿಸಿಕೊಂಡು ಹೋಗಿ ಕಳೆದುಕೊಂಡೆ. ಎಷ್ಟು ಹುಡುಕಿದರೂ ಸಿಗಲಿಲ್ಲ. ವನವಾಸ ಪಟ್ಟುಗೊಂಡು ಮಲಗಿದ್ದಾಯ್ತು. ಬೆ</span><b><span class="Apple-style-span"><div style="display: inline !important; "><b><span class="Apple-style-span"><span class="Apple-style-span" style="font-weight: normal; "><div style="display: inline !important; "><span class="Apple-style-span">ಳಿಗ್ಗೆ ಎದ್ದವನೇ ಹೋಗಿ ಬೇರೆ ಬೀಗದಕೈಲಿ Try ಮಾಡಿದೆ, ಬರಲಿಲ್ಲ. ಮಲ್ಲೇಶ್ವರಕ್ಕೆ ಹೋಗಿ, ಬೀಗ ರಿಪೇರಿಯವರನ್ನು ವಿಚಾರಿಸಿದೆ. 1 1/2 ರೂ. ಕೇಳಿದ. ಅಳೆದೂ, ಸುರಿದೂ ಕರಕೊಂಡು ಬಂದೆ. ಆ ಹೊತ್ತಿಗೆ ಬೀಗದಕೈ ಸಿಕ್ಕಿಬಿಟ್ಟಿತ್ತು. ಅವನಿಗೆ 8 ಆ. ಕೊಡೋ ತನಕ ಬಿಡಲಿಲ್ಲ. ..... </span></div></span></span></b></div></span></b></span></i></div></div></span></b></div><div><b><span class="Apple-style-span"><br /></span></b></div><span class="Apple-style-span" >16 ಮಾರ್ಚ್ 1946</span></span></b><div><b><span class="Apple-style-span" ><br /></span></b></div><div><span class="Apple-style-span" >ಬೆಳಿಗ್ಗೆ ವಾಸುದೇವರಾವ್ Phone ಮಾಡಿ ದುಡ್ಡು ಕೇಳಿದರು, ಕೊಡ್ತೀನೆಂದೆ. ಸ್ವಲ್ಪ ಹೊತ್ಗೇ Manager ಕೂಗಿದ್ರು. ಈ ಸಾರಿ Allowance ಅಂತ ಹೇಳಿ ಇನ್ನೈದು ರೂ. ಕೊಟ್ಟಿದ್ದಾರೆ. ಕಾಫಿ ಕೊಡ್ಸಿ ಚಿಲ್ಲರೆ ಮಾಡ್ಸಿದೆ. ವಾಸುದೇವರಾವ್ಗೆ 2 ರೂ. ಕೊಟ್ಟೆ. Driverಗೆ ಲಾಟರಿ ಬಾಬ್ತು ಎಂಟಾಣೆ ಕೊಟ್ಟೆ. ಸಂಜೆ ಹೊಸ Formನಲ್ಲಿ Details Fill up ಮಾಡಿಸಿಕೊಂಡ್ರು. ಎ.ಸುಂದರರಾಜಾರಾಯರ Death News Receive ಮಾಡಿದೆ. </span></div><div><span class="Apple-style-span" ><br /></span></div><div><span class="Apple-style-span" >10 ನಿ. Typeಗೆ ಹೋಗಿದ್ದೆ. ಇವತ್ತು Narayan ಬಂದಿಲ್ಲ. </span></div><div><span class="Apple-style-span" ><br /></span></div><div><span class="Apple-style-span" >ಸಂಜೆ ಸೀನನಿಗೆ ವಡೆ, ಕಾಫಿ ಕೊಡ್ಸಿದೆ. ಅಶ್ವಥ್ಥಣ್ಣನ ಮನೆಗೆ ಹೋಗಿದ್ದೆ. ವಾಸು ಸಿಕ್ಕಿದ್ದ.</span></div><div><span class="Apple-style-span" ><br /></span></div><b><span class="Apple-style-span" >17 ಮಾರ್ಚ್ 1946</span></b><div><b><span class="Apple-style-span" ><br /></span></b><div><span class="Apple-style-span" >ಅಕ್ಕನಿಗೆ ಕೊಡಬೇಕಾದ 20 ರೂ. ಕೊಟ್ಟುಬಿಟ್ಟೆ. ಸೀದಾ ಸ್ಟೇಷನ್ನಿಗೆ ಹೋದೆ. ದಾರಿ ಉದ್ದಕ್ಕೂ ಬಣ್ಣದ ಕಾಟ. ಹೋದ ತಕ್ಷಣ ಬಸ್ ಬಂತು. ಬರ್ತಾ ದಾರೀಲಿ ಆಫೀಸಿನ ರಾಮಾಚಾರ್ ಸಿಕ್ರು, ಮಾತಾಡ್ಸ್ಲಿಲ್ಲ. ಅಂಬಾಭವನ್ನಲ್ಲಿ ದೋಸೆ, ಕಾಫಿ. ಅಲ್ಲಿಂದ ಗುಂಡನ ಮನೆಗೆ ಬಂದೆ. ರಾಮಾಚಾರ್ರಿಗೆ ಮೈಗೆ ಚೆನ್ನಾಗಿಲ್ಲ. ಮತಿಘಟ್ಟ ಕೃ. ಮೂರ್ತಿ ಮನೇಗೆ ಹೋಗ್ತೀಯಾಂದ್ರು, ಸುಮ್ಮನಿದ್ದೆ. ಗುಂಡ Doctor Shopಗೆ ಕರ್ಕೊಂಡು ಹೋದ. </span></div><div><span class="Apple-style-span" ><br /></span></div><div><span class="Apple-style-span" >ಕಾಮನಹಬ್ಬದ ಗಲಾಟೆ ಪ್ರಯುಕ್ತ ಸಂಜೆ ತನಕ ಚಲಿಸಲೇ ಇಲ್ಲ. ಮನೇಲಿ ಕೂತು ಪಟಗಳಿಗೆ ಕಟ್ಟು ಹಾಕಿದೆ. ಅಮೃತೂರಿಗೆ, ತುಮಕೂರಿಗೆ ಭಾವ ಕಾಗದ ಬರೆಸಿದರು. ಸಂಜೆ Reading Roomಗೆ ಹೋಗಿ ಬಂದೆ. ರಾತ್ರಿ ಊಟಾ ಆದ ಮೇಲೆ ಮಲಕ್ಕೊಳ್ಳೋಕೆ ಹೋಗೋವಾಗ ಬೀಗದಕೈ ತಿರುಗಿಸಿಕೊಂಡು ಹೋಗಿ ಕಳೆದುಕೊಂಡೆ. ಎಷ್ಟು ಹುಡುಕಿದರೂ ಸಿಗಲಿಲ್ಲ. ವನವಾಸ ಪಟ್ಟುಗೊಂಡು ಮಲಗಿದ್ದಾಯ್ತು. ಭಾವ 5 ರೂ. ಈಸಿಕೊಂಡು ಹೋದರು. ನಾಳೆ ಅಮ್ಮಾವ್ರು ಬರ್ತಾರಂತೆ. </span></div><div> </div></div><div><b><span class="Apple-style-span" ><br /></span></b></div><div><b><span class="Apple-style-span" >18 ಮಾರ್ಚ್ 1946</span></b></div><div><b><span class="Apple-style-span" ><br /></span></b></div><div><span class="Apple-style-span" >ಬೆಳಿಗ್ಗೆ ಎದ್ದವನೇ ಹೋಗಿ ಬೇರೆ ಬೀಗದಕೈಲಿ Try ಮಾಡಿದೆ, ಬರಲಿಲ್ಲ. ಮಲ್ಲೇಶ್ವರಕ್ಕೆ ಹೋಗಿ, ಬೀಗ ರಿಪೇರಿಯವರನ್ನು ವಿಚಾರಿಸಿದೆ. 1 1/2 ರೂ. ಕೇಳಿದ. ಅಳೆದೂ, ಸುರಿದೂ ಕರಕೊಂಡು ಬಂದೆ. ಆ ಹೊತ್ತಿಗೆ ಬೀಗದಕೈ ಸಿಕ್ಕಿಬಿಟ್ಟಿತ್ತು. ಅವನಿಗೆ 8 ಆ. ಕೊಡೋ ತನಕ ಬಿಡಲಿಲ್ಲ. ಆಮೇಲೆ ರಾಘವನ ಮನೆಗೆ ಹೋದೆ. ಅವನಿಗೆ ಅವನ 3 ರೂ. ಕೊಟ್ಟೆ.</span></div><div><span class="Apple-style-span" ><br /></span></div><div><span class="Apple-style-span" >JAIHIND ತಂದೆ. ಗುಂಡನಿಗೆ ಪೇಪರ್ ಬೇಕೂಂದಿದ್ದ. ನಾನು ಇಲ್ಲಾಂದೆ. ಅವನೂ ಸರಿಯೇ ಆಯ್ತು ಅಂದ. ತಂಗಳನ್ನ ಊಟ ಮಾಡಿ ಹೊರಟೆ. Officeಗೆ ಹೋದಾಗ 11 1/2 ಆಗಿತ್ತು. </span></div><div><span class="Apple-style-span" ><br /></span></div><div><span class="Apple-style-span" >Proprietor, Weeklyಗೆ Science Articles ಬರೀರೀಂತ ಹೇಳಿದ್ರು. ಆಗ್ಲೀಂದೆ. ಕೆಲವು Interesting Articles Translate ಮಾಡಿದೆ. </span></div><div><span class="Apple-style-span" ><br /></span></div><div><span class="Apple-style-span" >5 ರೂ. ಮುರಿಸಿದೆ. ಸಂಜೆ 5 ಗಂಟೇ ಹೊತ್ತಿಗಾಗಲೇ ಹೊರಟು ಬಂದು Stationಗೆ ಹೋದೆ. ದಾರೀಲಿ `ದೇಶಬಂಧು'ಗೆ Article Post ಮಾಡಿದೆ. 1 ಗಂ. ಕಾದ ಮೇಲೆ ಅಮ್ಮನ ಬಸ್ ಬಂತು. ದಾರೀಲಿ ಬೇರೆ 1 ಗಂ. ಆಯ್ತು. 3ನೇ ಕ್ರಾಸ್ ಹತ್ರ ಇಳಿದು ಸಾಮಾನು ತಂದೆವು.</span></div><div><span class="Apple-style-span" ><br /></span></div><div><b><span class="Apple-style-span" >19 ಮಾರ್ಚ್ 1946</span></b></div><div><b><span class="Apple-style-span" ><br /></span></b></div><div><span class="Apple-style-span" >ಕೆಲವು ಪಟಗಳನ್ನು ಜೋಡಿಸಿದೆ. ಸಂಜೆ ವಾಸೂ ಸಿಕ್ಕಿದ್ದ. ಕಾಫೀ ಕೊಡೀಸ್ತೀನೀಂದೆ. ಬರ್ಲಿಲ್ಲ.</span></div><div><span class="Apple-style-span" ><br /></span></div><div><b><span class="Apple-style-span" >20 ಮಾರ್ಚ್ 1946</span></b></div><div><b><span class="Apple-style-span" ><br /></span></b></div><div><span class="Apple-style-span" >ಮಧ್ಯಾಹ್ನ ವ್ಯಾಸರಾಯ್ರು ಬಲಾತ್ಕಾರದಿಂದ ಮಜ್ಜಿಗೆ ಕೊಡಿಸಿದ್ರು. ರಾತ್ರಿ ಮನೇಗೆ ಬರೋ ಹೊತ್ಗೆ ಅಮ್ಮಾವ್ರು ಮನೇಲಿರ್ಲಿಲ್ಲ. ರಾಘೂ ಕಾಗದ ಬರೆದಿದ್ದಾನೆ, ತಲುಪಿದ್ದಕ್ಕೆ. ಸಂಜೆ ಭಾವನೆದುರಿಗೆ ಮನೆಯೋಳು ಬಾಡಿಗೆ ಕೇಳಿದಳು.</span></div><div><span class="Apple-style-span" ><br /></span></div><div><span class="Apple-style-span" ><b>21 ಮಾರ್ಚ್ 1946</b></span></div><div><span class="Apple-style-span" ><b><br /></b></span></div><div><span class="Apple-style-span" ><span class="Apple-style-span">ಕಾಫಿ ಕುಡಿಯದೆ ಹೊರಟಾಗ ಸೋಮ ಸಿಕ್ಕು Juice ಕೊಡಿಸಿದ. ಆಮೇಲೆ ಸಂಪತ್ತು ಬಂದಿದ್ದ. ಸಂಜೆ ಅವನ ಜತೇಲಿ ಕಾಫಿ, walking. Cubbon Park ಎಲ್ಲಾ ಸುತ್ತು ಹಾಕಿದ್ದಾಯ್ತು. ಅವನ ಜತೆ ಮತ್ತೆ ಕಾಫಿ. ಸೀನ ಸಿಗಲಿಲ್ಲ. </span><span class="Apple-style-span">ರಾತ್ರಿ ಮಳೇ ಬಂತು. ಸಿಟೀ ಬಸ್ಸಲ್ಲಿ ಬಂದ್ರೂ ಸಿಕ್ಕಿ ಹಾಕಿಕೊಂಡೆ. ಶೇಷಾದ್ರಿಪುರಕ್ಕೆ ಬಂದ ಮೇಲೆ ಪೂರಾ ನೆನೆದೆ, ಮೋರಿ ತುಂಬಿ ಹರೀತಿತ್ತು. ರಾಯರ ಗುಡಿ ಹತ್ರ ಬರೋ ಹೊತ್ತಿಗೆ ಪೂರ್ತಿ ಒದ್ದೆ ಮುದ್ದೆ ಆದೆ. ಭಾವ ಬಂದಿದ್ರು. ಅವ್ರೂ, ನಾನೂ, ಸೀನಣ್ಣ ಹೋಗಿ ಹೊಸ ಮನೇಲಿ ಮಲಗಿದೆವು. ಈ ಮಳೇಲೇನಾದ್ರೂ ಅಮ್ಮ ಬಂದು ಮಳೇಗೆ ಸಿಕ್ಕಿದ್ರೆ ಗತಿ ಏನೂಂತ ಬಹಳ ಪೇಚಾಟ ಆಯ್ತು. ರಾಘೂ ಇಂದ ಇವತ್ತು ಕಾಗದ ಬಂದಿದೆ.</span></span></div><div><span class="Apple-style-span" ><br /></span></div><div><span class="Apple-style-span" style="font-size: large;"><b><br /></b></span></div><div><span class="Apple-style-span" style="font-size: large; "><b></b> </span></div><div><span class="Apple-style-span"> </span></div>Unknownnoreply@blogger.com0tag:blogger.com,1999:blog-30295603.post-43308830390501749502010-12-16T11:01:00.022+05:302010-12-18T09:27:48.078+05:30<div style="text-align: center;"><b><span class="Apple-style-span"><span class="Apple-style-span" style="font-size: x-large;"><span class="Apple-style-span" >ಮಲಬಾರ್ ಲಾಡ್ಜ್ ನಲ್ಲಿ ಮಸಾಲೆ ದೋಸೆಗೆ ಎರಡಾಣೆ ಆರು ಕಾಸು</span></span></span></b></div><div><span class="Apple-style-span"><br /></span></div><div><span class="Apple-style-span"><span class="Apple-style-span">.... ಮೂವತ್ತು ರೂಪಾಯಿ ತಿಂಗಳ ಸಂಬಳದ ಕೆಲ್ಸ ಸಿಗತ್ತೆ. ಜೂನಿಯರ್ ಮೋಸ್ಟ್ ಸಬ್ ಎಡಿಟರ್ಗೆ ಕಚೇರಿಯಲ್ಲಿ ಫೋನ್ ಮೂಲಕ ವಾರ್ತೆಗಳನ್ನು ಸ್ವೀಕರಿಸಿ ಬರೆಯಬೇಕು, ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಪ್ರೂಫ್ ನೋಡಬೇಕು, ಯಜಮಾನರು ಇಂಗ್ಲಿಷ್ನಲ್ಲಿ ಬರೆದ ಆರ್ಟಿಕಲ್ಗಳನ್ನು ಟ್ರಾನ್ಸ್-ಲೇಟ್ ಮಾಡ್ಬೇಕು, ಬುಕ್ಸ್ ರೆವ್ಯೂ ಮಾಡ್ಬೇಕು. ಕಾಫಿ ಕುಡಿಯೋಕ್ಕೆ ಕಾಸಿಲ್ಲದ ಕಾಲ, ಸಂಬಳ ಎಂದು ಬರತ್ತೋ ಎಂದು ಕಾಯುವ ಕಾಲ. </span><span class="Apple-style-span">ಬೆಂಗಳೂರಿನಲ್ಲಿ ಬಾಡಿಗೆ ಮನೆಯೊಂದನ್ನು ಬೇಗ ಮಾಡು ಅಂತ ಅಮ್ಮನ ಒತ್ತಾಯ. ಶ್ರೀರಾಮಪುರ(?)ದ ಹೂವಮ್ಮನ ಮನೆ ವಠಾರದಲ್ಲಿ ಹತ್ತು ರೂಪಾಯಿ ಬಾಡಿಗೆಗೆ ಮನೆ ಸಿಗತ್ತೆ. ಊಟದ Aluminium ತಟ್ಟೆಗೆ ರೂ.1-11-0 ಕೊಡ್ಬೇಕಲ್ಲ ಅಂತ ಸಂಕಟ ಆದ್ರೂ ಖರೀದಿ ಮಾಡಿದ್ದಾಯ್ತು. ಹಾಗೆ ಬರ್ತಾ ಮಲಬಾರ್ ಲಾಡ್ಜ್ ನಲ್ಲಿ ಮಸಾಲೆ ದೋಸೆಗೆ ಎರಡಾಣೆ ಆರು ಕಾಸು ಕೊಡೋ ಬದಲು ಒಂದಾಣೆ ಕೊಟ್ಟು ಜಹಾಂಗೀರ್ ತಿನ್ನೋದು ವಾಸಿ ಅನ್ಸತ್ತೆ. </span><span class="Apple-style-span"> ... </span></span></div><div><b><span class="Apple-style-span"><br /></span></b></div><div><b><span class="Apple-style-span">01 ಮಾರ್ಚ್ 1946</span></b></div><div><b><span class="Apple-style-span"><br /></span></b></div><div><span class="Apple-style-span">ಸೀನಾ Paperದು 1-6-0 ಕೊಟ್ಟ. ಅವನಿಗೆ ಕಾಫಿ ಕೊಡಿಸಿದೆ. Type. ಚಕ್ಕರ್.</span></div><div><span class="Apple-style-span"><br /></span></div><div><div><b><span class="Apple-style-span">02 ಮಾರ್ಚ್ 1946</span></b></div><div><b><span class="Apple-style-span"><br /></span></b></div><div><span class="Apple-style-span">ಶಿವರಾತ್ರಿ. ರಾಘವ ಸಿಗಲಿಲ್ಲ. ಸಂಜೆ ರವೀಂದ್ರ ಸಿಕ್ಕಿದ್ದ. ಸುಂದರ, ಗುಂಡ ಸಿಕ್ಕಿದ್ದು, ನಾಳೆ ಸಿಗ್ತೀನೆಂದೆ.</span></div><div><span class="Apple-style-span"><br /></span></div><div><div><b><span class="Apple-style-span">03 ಮಾರ್ಚ್ 1946</span></b></div><div><b><span class="Apple-style-span"><br /></span></b></div><div><span class="Apple-style-span">ಬೆಳಗ್ಗೆ ಏಳೋ ಹೋತ್ಗೆ ಶ್ರೀಪಾದು ಬಂದು ಕಕ್ಕ ಬಂದೀದಾರೇಂತ ಹೇಳಿದ. ಅಮ್ಮ ನಾಳೆ ಬರ್ತಾಳಂತೆ. ತೋಟ 850ಕ್ಕೆ ಖರೀದಿ, ಮೂರು ತಿಂಗಳಾದ ಮೇಲೆ ಬಡ್ಡೀನೂ ಸೇರಿಸಿ ಕೊಡ್ತಾರಂತೆ.</span></div><div><span class="Apple-style-span"><br /></span></div><div><span class="Apple-style-span">ರಾಘವ ಸಿಗಲಿಲ್ಲ. ಬಟ್ಟೆ ಒಕ್ಕೊಂಡೆ. ಮಧ್ಯಾಹ್ನ ಸುಂದರ ಬಂದಿದ್ದ. ಸಂಜೆ Cubbon Parkಗೆ Walking ಹೋಗಿದ್ದೆವು. 1 ಬ್ಲೇಡ್ ತಂದೆ.</span></div><div><span class="Apple-style-span"><br /></span></div><div><span class="Apple-style-span"><span class="Apple-style-span">ಹೂವಮ್ಮನ ಮನೇಲಿ 1 ಮನೆ ಇದೆಯಂತೆ. 10 ರೂ. ಬಾಡಿಗೆ.</span></span></div><div><span class="Apple-style-span"><span class="Apple-style-span"><br /></span></span></div><div><span class="Apple-style-span"><span class="Apple-style-span" style="color: rgb(0, 0, 0); "><div><b><span class="Apple-style-span">04 ಮಾರ್ಚ್ 1946</span></b></div><div><span class="Apple-style-span"><b><br /></b></span></div><div><span class="Apple-style-span">ಬೆಳಿಗ್ಗೆ Shave ಮಾಡಿಕೊಳ್ಳೋಕೆ ಹೋದೆ, ಕಿವಿ ಹೆರ್ಕೊಂಡೆ.</span></div><div><span class="Apple-style-span"><br /></span></div><div><span class="Apple-style-span">ಕೆಲವು Books Review ಮಾಡಿದೆ.</span></div><div><span class="Apple-style-span"><br /></span></div><div><span class="Apple-style-span">ಸೀನ ಇನ್ನೂ ಬಂದಿಲ್ಲ. ಸಂಜೆ ರಾಘ್ವ ಸಿಕ್ಕಿದ್ದ, ದೋಸೆ ಕಾಫಿ ಕೊಡಿಸಿದ, Amba Bhavanನಲ್ಲಿ - ಬೆಲ್ಲಾ ಇಲ್ಲೂ! ಮನೇಗೆ ಬರೋ ಹೊತ್ಗೆ ಅಮ್ಮಾ ಬಂದು ಎಲ್ಲೋ ಹೋಗಿದ್ಲು. ನಂಜುಂಡಣ್ಣಂಗೆ Phone ಮಾಡಿದ್ದೆ, ಇರಲಿಲ್ಲ. Type ಚಕ್ಕರ್.</span></div><div><b><span class="Apple-style-span"><br /></span></b></div></span></span></div><div><b><span class="Apple-style-span"><span class="Apple-style-span" style="font-weight: normal; "><b><span class="Apple-style-span">05 ಮಾರ್ಚ್ 1946</span></b></span></span></b></div></div><div><b><span class="Apple-style-span"><span class="Apple-style-span" style="font-weight: normal; "><b><span class="Apple-style-span"><br /></span></b></span></span></b></div><div><span class="Apple-style-span"><span class="Apple-style-span"><span class="Apple-style-span">ಅಮ್ಮ ಇವತ್ತು ದುಡ್ಡಿನ ಲೆಕ್ಕಾಚಾರ ಮಾಡಿದಳು. 40 ರೂ. ನನ್ನ ಕೈಗೆ ಕೊಟ್ಟಳು. ನನಗೆ ಜೀವ ಬಂದ ಹಾಗಾಯ್ತು. ರಾಘವನ ಮನೆಗೆ ಹೋಗ್ಲಿಲ್ಲ. ಇವತ್ತು ನಂಜುಂಡಣ್ಣಂಗೆ Phone ಮಾಡ್ದೆ, ಇರ್ಲಿಲ್ಲ. Whitefieldಗೆ ಹೋಗಿದಾನಂತೆ. ಬೆಳಿಗ್ಗೆ ಖಲೀಲ್ ಸಿಕ್ಕಿದ್ದ, ಸಂಜೆ ಸೀನ ಸಿಕ್ಕಿದ್ದ.</span></span></span></div><div><span class="Apple-style-span"><span class="Apple-style-span"><span class="Apple-style-span"><br /></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span">06 ಮಾರ್ಚ್ 1946</span></b></span></span></b></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span"><br /></span></b></span></span></b></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span">ಅಮ್ಮ ಬೆಳಿಗ್ಗೆ ಊರಿಗೆ ಹೋದಳು. Bus Stop ಹತ್ರ ಅವ್ಳನ್ನ ಕೂಡಿಸಿ ಕಾಫಿ ತೆಗೆದುಕೊಂಡು ಬಂದು ಕೊಟ್ಟೆ. ಆಮೇಲೆ ರಾಘ್ವನ ಮನೆಗೆ ಹೋದೆ. ದುಡ್ಡು ಕೇಳಿದೆ. ಸಂಜೆ Office ಹತ್ರ ಬಾಂದ. ಅಗಸನಿಗೆ ಬಟ್ಟೆ ಹಾಕಿದ್ದಾಯ್ತು. ದುಡ್ಡಿಲ್ದೇ ಕಾಫಿ ಕುಡೀತಿಲ್ಲ. </span></span></span></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><br /></span></span></span></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span">Food Plan for India ಅನ್ನೋ Article Translate ಮಾಡ್ತಿದೀನಿ. </span></span></span></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><br /></span></span></span></span></span></span></span></div><div><span class="Apple-style-span">ಖಲೀಲ್ ಸಿಕ್ಕಿದ್ದ. ಸಂಜೆ ನಂಜುಂಡಣ್ಣನೇ Phone ಮಾಡಿದ. ಇನ್ನೂ Transfer ವಿಚಾರ ಗೊತ್ತಿಲ್ಲ. ನಂಜುಂಡಣ್ಣನ ಮನೇಲಿ ಮಾತಾಡ್ತಾ ಕೂತಿದ್ದೆ. ಆಮೇಲೆ ಗಿರೀ ಜತೇಲಿ ಬಂದೆ ಮಾತಾಡ್ಕೊಂಡು. ಕೃಷ್ಣರಾವ್ಗೆ ಕಾರ್ಡು ಬರೆದೆ.</span></div><div><span class="Apple-style-span"><br /></span></div><div><span class="Apple-style-span"><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span">07 ಮಾರ್ಚ್ 1946</span></b></span></span></b></span></span></div><div><span class="Apple-style-span"><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span"><br /></span></b></span></span></b></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span">ಬೆಳಿಗ್ಗೆ ರಾಘವನ ಮನೆಗೆ ಹೋಗಿದ್ದೆ. ಅವನ್ಹತ್ರ ಮೂರು ರೂ. ಸಾಲ. ಆಫೀಸಿಗೆ ಹೋಗೋವಾಗ ಚಂದ್ರಪ್ಪ ಸಿಕ್ಕಿದ್ದ.</span></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><br /></span></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span">ಯಜಮಾನ್ರ Temple Civilization ಅನ್ನೋ Article Translate ಮಾಡಿದೆ. </span></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><br /></span></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span">ಪಿಳ್ಳೇಗೆ ಕಾರ್ಡು ಬರೆದೆ. ರಾಘೂಗೆ ಪೆರಿಯಾಪಟ್ಟಣಕ್ಕೆ Transfer ಆಗಿದೇಂತ ನಂಜುಂಡಣ್ಣ Phone ಮಾಡಿದ್ದ.</span></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><br /></span></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span">08 ಮಾರ್ಚ್ 1946</span></b></span></span></b></span></span></span></span></span></span></div><div><b><span class="Apple-style-span"><br /></span></b></div></div><div><span class="Apple-style-span">ಮನೇಗೆ 15 ರೂ. ಕೊಟ್ಟೆ.</span></div><div><span class="Apple-style-span"><br /></span></div><div><span class="Apple-style-span"><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span">09 ಮಾರ್ಚ್ 1946</span></b></span></span></b></span></span></div><div><span class="Apple-style-span"><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span"><br /></span></b></span></span></b></span></span></div><div><span class="Apple-style-span">ರಾಘ್ಹವ ಬಂದಿದ್ದ ಆಫೀಸ್ ಹತ್ರ. ಅಮ್ಮನಿಂದ ಕಾಗದವೇ ಇಲ್ಲ. ರಾಘೂಗೆ ಇನ್ನೂ ಕಾಗದ ಬರೀಲಿಲ್ಲ. </span></div><div><span class="Apple-style-span"><br /></span></div><div><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span">10 ಮಾರ್ಚ್ 1946</span></b></span></span></b></span></div><div><span class="Apple-style-span"><br /></span></div><div><span class="Apple-style-span">ಬೆಳಗ್ಗೆ ಎಷ್ಟು ಹೊತ್ತು ಕಾದ್ರೂ ಆಚಾರ್ರು ಬರಲಿಲ್ಲ. ಸರಿ, ಹಸುವಿನ ಗಂಜಳ ಹಾಕಿ ಸಾರಿಸಿದ್ದಾಯ್ತು. ಒಂದೊಂದಾಗಿ ಸಾಮಾನು ಸಾಗಿಸಿದ್ದಾಯ್ತು. ಅಮ್ಮನಿಂದ ಕಾಗದ ಬಂತು. ಮುಂದಿನ ಸೋಮವಾರ ಬರ್ತಾಳಂತೆ.</span></div><div><span class="Apple-style-span"><br /></span></div><div><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span">11 ಮಾರ್ಚ್ 1946</span></b></span></span></b></span></div><div><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span"><br /></span></b></span></span></b></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span">ಬೆಳಿಗ್ಗೇ ಏಳೋದು ನಿಧಾನ ಆಯ್ತು. </span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><br /></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span">ಇವತ್ತು ಬ್ರಾಹ್ಮಣ ಸಮ್ಮೇಳನದ Article Translate ಮಾಡಿದೆ. Food Article ಮುಗೀತು. </span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><br /></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span">ಮನೇಗೆ ಬರೋ ಹೊತ್ಗೆ ರಾಘೂ ಬಂದಿದ್ದ. ಅವನ್ ಸಾಮಾನೆಲ್ಲಾ ಹೊಸ ಮನೆಗೆ ಹಾಕಿದ್ದ. ಸಂಜೆ ಸೀನಣ್ಣ ಸಿಕ್ಕಿದ್ದ. ಅಕ್ಕಿಪೇಟೆಗೆ ಹೋಗೂಂದಿದ್ರು. ಹೋಗ್ಲಿಲ್ಲ.</span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><br /></span></span></span></span></div><div><span class="Apple-style-span"><span class="Apple-style-span"><span class="Apple-style-span"><span class="Apple-style-span"><div><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span">12 ಮಾರ್ಚ್ 1946</span></b></span></span></b></span></div><div><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span"><br /></span></b></span></span></b></span></div><div>ಬೆಳಿಗ್ಗೆ ಅಗಸನ ಮನೆಯಿಂದ ಬಟ್ಟೆ ತಂದೆ. ತಿರುಗಿ ಬಟ್ಟೆ ಹಾಕಿದೆ. ಸಂಜೆ Aluminium ತಟ್ಟೆ ತಂದೆ. 1-11-0 ಬಿತ್ತು. ಮಲಬಾರ್ ಲಾಡ್ಜ್ ನಲ್ಲಿ ದೋಸೆ 0-2-6 ಅಂತೆ. ಇಷ್ಟ ಬರಲಿಲ್ಲ. 0-1-0 ಕೊಟ್ಟು ಜಹಾಂಗೀರ್ ತಿಂದೆ.</div><div><br /></div><div><b><span class="Apple-style-span"><span class="Apple-style-span" style="font-weight: normal; "><b><span class="Apple-style-span">13 ಮಾರ್ಚ್ 1946</span></b></span></span></b></div><div><br /></div><div>ಬೆಳಿಗ್ಗೆ ರಾಘೂಗೆ Society ಇಂದ ಸಾಮಾನು ತಂದು ಕೊಟ್ಟೆ. ತಟ್ಟೆ ಬಾಬ್ತು 8 ಆ. ಕೊಟ್ಟ. ಇವತ್ತು Achar ಸಿಕ್ರು. ಮನೇ ನೋಡ್ಕೋತೀನಿ ಅಂದ್ರು. </div><div><br /></div><div><b><span class="Apple-style-span"><span class="Apple-style-span" style="font-weight: normal; "><b><span class="Apple-style-span">14 ಮಾರ್ಚ್ 1946</span></b></span></span></b> </div><div><br /></div><div>ಮುಖಕ್ಷೌರ ಮಾಡಿಕೊಂಡು ಒಗೆದ ಬಟ್ಟೆ ಹಾಕ್ಕೊಂಡೆ. ಬೆಳಿಗ್ಗೆ ರಾಘ್ವನ್ನ ಹುಡ್ಕೊಂಡು ಹೋದೆ. ಸಿಕ್ಕಲಿಲ್ಲ. ಸಂಜೆ ಬೇಗ ಬಾಂತ ರಾಘೂ ಹೇಳಿದ. </div><div><br /></div><div>ಇವತ್ತು ಥಕ್ಕರ್ ಬಾಬಾ Statement Translate ಮಾಡಿದೆ. Phone ಪಕ್ಕದಲ್ಲೇ ಕೂತೆ. Narayan ಇವತ್ತೂ ಬಂದಿಲ್ಲ. ಸಂಜೆ ಆದ ತಕ್ಷಣ ಹೊರಟೆ.</div><div><br /></div><div>City Busನಲ್ಲಿ ಕೂತು ಬಂದೆ. Bus Standನಲ್ಲಿ V.Srinivasa Rao (ಇಂಗ್ಲಿಷ್ ಮೇಷ್ಟ್ರು) ಕಂಡರು. ಮಾತನಾಡಿಸುವ ಧೈರ್ಯ ಆಗಲಿಲ್ಲ. 4 ಕಾರ್ಡು ತೆಗೆದುಕೊಂಡೆ. ಮನೆಗೆ ಬಂದ ಮೇಲೆ ಊಟ ಆಯ್ತು. </div><div><br /></div><div>6 ಕಾಸು Weighing Machineಗೆ ಹಾಕಿ ಕಳಕೊಂಡೆ. ಹೊಸ ಮನೇಲಿ ಮಲಗಲಿಲ್ಲ.</div><div><br /></div><div><b><span class="Apple-style-span"><span class="Apple-style-span" style="font-weight: normal; "><b><span class="Apple-style-span">15 ಮಾರ್ಚ್ 1946</span></b></span></span></b></div><div><br /></div><div>ಬೆಳಿಗ್ಗೆ ಏಳಕ್ಕೇ ಇಷ್ಟವಿಲ್ಲ. Societyಗೆ ಹೋಗಿ ಸಾಮಾನು ತಂದಿದ್ದಾಯ್ತು. ಅಲ್ಲಿಂದ ಊಟ ಮಾಡ್ಕೊಂಡು ಹೋಗಬೇಕಾದ್ರೆ Late ಆಯ್ತು. ಮನೇ ಬಿಟ್ಟಾಗಲೇ 10 3/4 ಗಂ. ಆಫೀಸಿಗೆ ಹೋದಾಗ 11 1/2 ಆಗಿತ್ತು. ಇವತ್ತು ಬಣ್ಣ ಹಾಕುವವರ ಹೆದರಿಕೆ ಬೇರೆ! </div><div><br /></div><div>ಮಧ್ಯಾಹ್ನ Shamachar ಏನಾದ್ರೂ ನನ್ನ ವಿಚಾರದಲ್ಲಿ ರಾಮಯ್ಯನೋರು ಕರೆದಾಗ ಒಗ್ಗರಣೆ ಹಾಕಿದಾರೇನೋ ತಿಳಿಯೋಣಾಂತ ಪ್ರಯತ್ನ ಪಟ್ಟೆ. ಅಷ್ಟೊತ್ತಿಗೆ ವೆಂಕಟ್ರಾಮ್ & ಶಾಸ್ತ್ರಿ ಜತೇಲಿ ಅವ್ರನ್ನ ಕಾಫೀಗೆ ಎಳ್ಕೊಂಡೋದ್ರು. 1st Disappointment! Pay ಏನಾರೂ ಸಲೀಸಾಗಿ ಬರತ್ತೇನೋಂದ್ರೆ ಅದೂ ಬರೋ ಮಾರ್ಗವೇ ಇಲ್ಲ. </div><div><div><br /></div><div>ನನ್ನ Reporter ಆಗಿ ಏಕೆ ಕಳಿಸಬಾರದೆಂದು ಮಾತು ಬಂದಿತ್ತಂತೆ, Prop. ಹತ್ತಿರ! Latest A.P.I. Messages Receive ಮಾಡಿದೆ. </div></div><div><br /></div><div>ಕಾದು ಬೇಸರವಾಗಿ ಹೊರಟು ಬಂದೆ. ವಾಸುದೇವರಾವ್ 2 ರೂ. ಸಾಲ ಕೇಳಿದರು. ಅವರಿಗೆ ಈ ವಿಚಾರ ಹೇಳಿದೆ. ಏನು ತಿಳುಕೊಂತಾರೇಂತ, ನಾನೇನು ಮಾಡಲಿ? </div><div><br /></div><div>Whitefieldನ Mr.Achar ಸಿಕ್ಕು ಕಾಫಿ ಕೊಡಿಸಿದ್ರು. ಸಂಜೆ ರಾಘ್ವ ಸಿಕ್ಕಿದ್ದ. ನಾಳೆ Advance ಏನಾರೂ ಕೇಳಾರೆಂದು 10 ರೂ. ಕೊಟ್ಟಿದೀನಿ ಅಕ್ಕನ ಹತ್ರ. </div><div> </div><div><span class="Apple-style-span"><b><span class="Apple-style-span"><span class="Apple-style-span" style="font-weight: normal; "><b><span class="Apple-style-span"><br /></span></b></span></span></b></span></div></span></span></span></span></div><div><span class="Apple-style-span"><br /></span></div>Unknownnoreply@blogger.com0tag:blogger.com,1999:blog-30295603.post-39020938957385032812010-12-16T10:05:00.006+05:302010-12-18T09:27:18.056+05:30<span class="Apple-style-span"><b><div style="text-align: center; "><span class="Apple-style-span"><b><span class="Apple-style-span" ><span class="Apple-style-span" style="font-size: x-large;">Translations ಜತೆಗೆ ಇಂಗ್ಲಿಷ್ Proofsಊ ನೋಡ್ಬೇಕು</span></span></b></span></div><div style="font-size: large; "><span class="Apple-style-span" style="font-size: large;"><b><br /></b></span></div><span class="Apple-style-span" style="font-size: large;">24 ಫೆಬ್ರವರಿ 1946, ಭಾನುವಾರ</span></b></span><div><span class="Apple-style-span" style="font-size: large;"><b><br /></b></span></div><div><span class="Apple-style-span" style="font-size: large;">‘ರೌಂಡ್ ಟೇಬರ್’ Articleನ Translate ಮಾಡಿ ರಾಘವನ ಕೈಗೆ ಕೊಟ್ಟೆ. </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಸಂಜೆ ಕುಮಾರಾ ಪಾರ್ಕ್ ಕಡೇ ಇಂದ Race Course ಮಾರ್ಗವಾಗಿ Reading Roomಗೆ ಬಂದೆವು. ಸತ್ಯನಾರಾಯಣ ಸಿಕ್ಕಿದ್ದ. ರಾಘ್ವ ಮತ್ತೆ ಕಾಫಿ ಕೊಡಿಸಿದ.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;"><b>25 ಫೆಬ್ರವರಿ 1946</b></span></div><div><span class="Apple-style-span" style="font-size: large;"><b><br /></b></span></div><div><span class="Apple-style-span" style="font-size: large;">ಇವತ್ತು ಮಧ್ಯಾಹ್ನ Office ಹತ್ರ ವಾಸೂ ಬಂದಿದ್ದ. ನಾಳೆ ಊಟಕ್ಕೆ ಬಾಂತ ಕರೆದ. </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">Prop. `M.V.' ಮೇಲೆ Articleನ Translate ಮಾಡೋಕ್ಕೆ ಕೊಟ್ರು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;"><b>26 ಫೆಬ್ರವರಿ 1946</b></span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">Typeಗೆ ಚಕ್ಕರ್.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;"><b>27 ಫೆಬ್ರವರಿ 1946</b></span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">Iyengar ಬಂದಿರ್ಲಿಲ್ಲ. ಬಂಗಾರೂನೂ ಇಲ್ಲ. ಕೆಲವು ಇಂಗ್ಲಿಷ್ Proofs ನೋಡಿಕೊಂಡೆ. ಯಜಮಾನರ ‘Madura Mangamma Choultry' Translate ಮಾಡಿದೆ. `Hindustan Times'ನಲ್ಲಿ Subhas Bose Escape ಆದ Article ಬಂದಿದೆ, ಚೆನ್ನಾಗಿದೆ! Indonesianರ ಮೆಲೆ Torture ಮಾಡಿದ ಲೇಖನಾನ Translate ಮಾಡಿ ಅಂದ್ರು, Editor. ನಾಳೇ ಮಾಡ್ಬೇಕು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ರಾಘವ Ration Card ಕೊಟ್ಟ. </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;"><span class="Apple-style-span" style="font-size: 16px; "><div><span class="Apple-style-span" style="font-size: large; "><b>28 ಫೆಬ್ರವರಿ 1946</b></span></div><div><span class="Apple-style-span" style="font-size: large; "><b><br /></b></span></div><div><span class="Apple-style-span" style="font-size: large; ">ಸುಂದ್ರ ಹುಡುಕ್ಕೊಂಡು ಬಂದಿದ್ನಂತೆ. ಏಕೇಂತ ಹೋದೆ. ಅವನ ‘ಗುರುಕುಲ ಕಥಾವಳಿ’ಗೋಸ್ಕರ ಬಂದಿದ್ನಂತೆ. </span></div><div><span class="Apple-style-span" style="font-size: large; "><br /></span></div><div><span class="Apple-style-span" style="font-size: large; ">ಬೆಳಿಗ್ಗೆ ಕೆಲವು English Proofs ನೋಡಿದೆ. ಕನ್ನಡ Matters ಮಾಡಿದೆ. ಬೋಸ್ದು II Articleನ Prop. ಇಷ್ಟದಂತೆ Cut ಮಾಡಿ ಇಟ್ಟೆ. Torture Article Translate ಮಾಡ್ತಾ ಇದ್ದೀನಿ, ಇವತ್ತು. ಕಾಫಿ ಕೂಡಾ ಇಲ್ಲ. ಮಹಾರಾಜರು ಹೊಳೇನರಸೀಪುರದ ಹತ್ತಿರ ಹಳ್ಳಿಯೋರಿಗೆ ಅನ್ನ ತಂದು ಬಡಿಸಿದರಂತೆ. ಪರವಾ ಇಲ್ಲ, Stunts ಚೆನ್ನಾಗಿವೆ. </span></div><div><span class="Apple-style-span" style="font-size: large; "><br /></span></div><div><span class="Apple-style-span" style="font-size: large; ">Typewr. ಇವತ್ತು Capitals ಕಲೀತಾ ಇದ್ದೆ. ಅಷ್ಟರಲ್ಲೇ ಅಲ್ಲಿಗೆ ಸುಂದರ, ರಾಜಣ್ಣ ಬಂದ್ರು. ಕಾಫಿನಾರೂ ಗಿಟ್ಟೀತು ಅಂದ್ಕೊಂಡು ಬಂದೆ, ಏನೂ ಇಲ್ಲ.</span></div><div><span class="Apple-style-span" style="font-size: large; "><br /></span></div><div><span class="Apple-style-span" style="font-size: large; ">ಮಳೆ ಸ್ವಲ್ಪ ಹನಿಯಿಟ್ಟಿತು.</span></div></span></span></div>Unknownnoreply@blogger.com0tag:blogger.com,1999:blog-30295603.post-66317028428452594082010-12-15T15:44:00.008+05:302010-12-18T09:25:58.988+05:30<span class="Apple-style-span"><span class="Apple-style-span"><div style="text-align: center; "><span class="Apple-style-span"><span class="Apple-style-span"><span class="Apple-style-span" style="font-size: x-large;"><b><span class="Apple-style-span" >ಟೈಪಿಂಗ್ ಕಲೀಬೇಕು, ಸೈಕಲ್ ತುಳೀಬೇಕು</span></b></span></span></span></div><div style="font-size: large; "><span class="Apple-style-span"><span class="Apple-style-span" style="font-size: large;"><br /></span></span></div><span class="Apple-style-span" style="font-size: large;">..... ನಿರೀಕ್ಷೆಗಿಂತಲೂ ಕಡಿಮೆ ಸಂಬಳ. ಆದರೆ ಹೊಸ ವೃತ್ತಿಯಲ್ಲಿ ಸಿಗುತ್ತಿದ್ದದ್ದು ಅದಮ್ಯ ತೃಪ್ತಿ. ಕೆಲಸ ಬಿಟ್ಟು ಬಿಡಲೆ, ಎಲ್ಲೋ ಸೊಸೈಟಿಯಲ್ಲಿ ಕಾರಕೂನನಾದವನಿಗೆ 50 ರೂ. ಸಂಬಳ, ನಾನೂ ಅಲ್ಲಿಗೆ ಹೋಗಬಹುದಿತ್ತಲ್ಲವೆ? ಎಂಬ ತಾಕಲಾಟ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಿಡಿಯಬೇಕು, Cycle ತುಳಿಯಲು ಕಲಿಯಬೇಕು ... ಹೀಗೆ ಆದ್ಯತೆಗಳು ಸಿದ್ಧವಾಗುತ್ತವೆ 18ರ ಹರೆಯದ ಹುಡುಗನಲ್ಲಿ. ರೂಪಾಯಿಗಳಿರಲಿ, ಆಣೆ, ಕಾಸುಗಳಿಗೂ ಲೆಕ್ಕ ಹಾಕಬೇಕಾದ ಪರಿಸ್ಥಿತಿ. .... </span><b style="font-size: large; ">ಮುಂದೆ ಓದಿ.</b></span></span><div><span class="Apple-style-span"><b><span class="Apple-style-span" style="font-size: large;"><br /></span></b></span></div><div><span class="Apple-style-span"><b><span class="Apple-style-span" style="font-size: large;">20 ಫೆಬ್ರವರಿ 1946</span></b></span></div><div><span class="Apple-style-span"><b><span class="Apple-style-span" style="font-size: large;"><br /></span></b></span></div><div><span class="Apple-style-span"><span class="Apple-style-span" style="font-size: large;">ರಾಘೂ ಊರಿಗೆ ಹೋದ. Stationಗೆ ಹೋಗಿದ್ದೆ. 2 ಆ. ಕೈಲಿಟ್ಟ. ಕೊಂಡು ಕೊಂಡಿದ್ದ Platform Ticketನ ಯಾರಿಗೋ ತ್ಯಾಗ ಹಾಕಿದೆ. </span></span></div><div><span class="Apple-style-span"><span class="Apple-style-span" style="font-size: large;"><br /></span></span></div><div><span class="Apple-style-span"><span class="Apple-style-span" style="font-size: large;">Soldiers Coffee Boardನಲ್ಲಿ ಕಾಫಿ ಕುಡಿದೆ. </span></span></div><div><span class="Apple-style-span"><span class="Apple-style-span" style="font-size: large;"><br /></span></span></div><div><span class="Apple-style-span"><span class="Apple-style-span" style="font-size: large;"> </span></span></div><div><span class="Apple-style-span"><span class="Apple-style-span" style="font-size: large;">Proprietor ಆರ್ಟಿಕಲ್ Translate ಮಾಡೋಕ್ಕೆ ಕೊಟ್ರು.</span></span></div><div><span class="Apple-style-span"><span class="Apple-style-span" style="font-size: large;"><br /></span></span></div><div><span class="Apple-style-span"><b><span class="Apple-style-span" style="font-size: large;">21 ಫೆಬ್ರವರಿ 1946</span></b></span></div><div><span class="Apple-style-span"><b><span class="Apple-style-span" style="font-size: large;"><br /></span></b></span></div><div><span class="Apple-style-span"><span class="Apple-style-span" style="font-size: large;">ಪುಟ್ಟೂಗೆ ಕಾರ್ಡು ಬರೆದೆ. Societyಗೆ ಹೋಗಿದ್ದೆ, ಅಕ್ಕಿ (ಕೋಟಾ?) ಕಮ್ಮಿ ಮಾಡಿದ್ದಾರೆ.</span></span></div><div><span class="Apple-style-span"><span class="Apple-style-span" style="font-size: large;"><br /></span></span></div><div><span class="Apple-style-span"><b><span class="Apple-style-span" style="font-size: large;">22 ಫೆಬ್ರವರಿ 1946</span></b></span></div><div><span class="Apple-style-span"><b><span class="Apple-style-span" style="font-size: large;"><br /></span></b></span></div><div><span class="Apple-style-span"><span class="Apple-style-span" style="font-size: large;">Bombay Firing ಉಗ್ರವಾಗಿದೆ. </span></span></div><div><span class="Apple-style-span"><span class="Apple-style-span" style="font-size: large;"><br /></span></span></div><div><span class="Apple-style-span"><span class="Apple-style-span" style="font-size: large;">ಬೆಳಿಗ್ಗೆ ರಾಘ್ವನ್ನು ಹುಡುಕಿಕೊಂಡು ಹೋಗಿದ್ದೆ. ರಾಜಣ್ಣ ಸಿಕ್ಕಿದ್ದ. ಸಂಜೆ Achar (WFD) ಸಿಕ್ಕಿದ್ರು. ಅವರಿಗೆ ಕಾಫಿ ಕೊಡಿಸಿದೆ. ಸಂಜೆ Type ಮುಗಿದ ಮೇಲೆ ವೆಂಕಟೇಶಮೂರ್ತಿ ಕಾಫಿ ಕೊಡಿಸಿದ. ಬೆಳಗ್ಗೆ ಸುಂದರನ ಮನೆಗೆ ಹೋಗಿದ್ದೆ.</span></span></div><div><span class="Apple-style-span"><span class="Apple-style-span" style="font-size: large;"><br /></span></span></div><div><span class="Apple-style-span"><b><span class="Apple-style-span" style="font-size: large;">23 ಫೆಬ್ರವರಿ 1946</span></b></span></div><div><span class="Apple-style-span"><b><span class="Apple-style-span" style="font-size: large;"><br /></span></b></span></div><div><span class="Apple-style-span"><span class="Apple-style-span" style="font-size: large;">ಬೆಳಿಗ್ಗೆ Societyಗೆ ಹೋಗಿದ್ದೆ. ಅಕ್ಕಿ ಸರಿಯಾಗಿ ಕೊಟ್ರು. ರಾಘವ ಸಿಕ್ಕಿದ್ದ. ಅವನ್ನ ಅಕ್ಕೀ ಕೊಡಿಸೂ ಅಂದೆ. ಮಧ್ಯಾಹ್ನ ಆಫೀಸ್ ಹತ್ರ ಬಂದಿದ್ದ. </span></span></div><div><span class="Apple-style-span"><span class="Apple-style-span" style="font-size: large;"><br /></span></span></div><div><span class="Apple-style-span"><span class="Apple-style-span" style="font-size: large;">Officeಗೆ ಹೊರಡಕ್ಕೆ ಮುಂಚೆ ಗುಂಡಪ್ಪನ ಹೋಟಲಲ್ಲಿ ಹಾಲು, ಕಾರ್ಡು ತೊಗೊಳ್ಳೋಣಾಂತಿದ್ದೆ. ಆಗಲಿಲ್ಲ. ನಾನು ಕಾಫಿ ಕುಡಿದ ಮೇಲೆ ರಾಘವ ಬಂದ. ಸರಿ ಅವನಿಗೆ ಕಾಫಿ ಕುಡಿಸಿದೆ. ಸಂಜೆ ಸೀನ ಸಿಕ್ಕು ಅವನಿಗೆ ಕಾಫಿ. ರಾಜಣ್ಣ Phone ಮಾಡಿದ್ದ. Unionಗೆ ಹೋಗಲಿಲ್ಲ.</span></span></div><div><span class="Apple-style-span"><span class="Apple-style-span" style="font-size: large;"><br /></span></span></div><div><span class="Apple-style-span"><span class="Apple-style-span" style="font-size: large;">‘ರೋಹಿಣಿ’ Review ಮಾಡಿದೆ. </span></span></div><div><span class="Apple-style-span"><span class="Apple-style-span" style="font-size: large;"><br /></span></span></div><div><span class="Apple-style-span"><span class="Apple-style-span" style="font-size: large;">Instituteನಲ್ಲಿ ಪುಸ್ತಕಾ ಬಿಟ್ಟು ಬಿಟ್ಟಿದ್ದೆ. ತಿರುಗ ಓಡಿ ಹೋಗಿ ಪುಸ್ತಕ ತಂದಿದ್ದಾಯ್ತು.</span></span></div><div><span class="Apple-style-span"><span class="Apple-style-span" style="font-size: large;"><br /></span></span></div><div><span class="Apple-style-span"><i><span class="Apple-style-span" style="font-size: large;">[ಅಡಿ ಟಿಪ್ಪಣಿ:- ಪುಟ್ಟೂ - ಸುಬ್ಬಲಕ್ಷಮ್ಮ, ನಾಗೇಶರಾವ್ ಅವರ ತಾಯಿಯ ತಂಗಿ. ತುಮಕೂರು ಜಿಲ್ಲಿಯಲ್ಲಿ ಸೇವೆ ಸಲ್ಲಿಸಿದ ಸರ್ಕಾರಿ ಶಾಲೆ ಮೇಡಂ]</span></i></span></div>Unknownnoreply@blogger.com0tag:blogger.com,1999:blog-30295603.post-74847920694254533072010-12-15T09:10:00.009+05:302010-12-18T09:24:48.292+05:30<div style="text-align: center;"><span class="Apple-style-span" ><span class="Apple-style-span" style="font-size: x-large; "><b>ಮೊದಲ ಸಂಬಳ ಬಂದಾಗ ಮನಸ್ಸು ಮುದುಡಿತು</b></span></span></div><div><i><span class="Apple-style-span" style="font-size: large;"><br /></span></i></div><div><i><span class="Apple-style-span" style="font-size: large;">ಬೆಂಗಳೂರಿನ ‘ತಾಯಿನಾಡು’ ಕಚೇರಿಯಲ್ಲಿ ಉಪಸಂಪಾದಕನ ಕೆಲಸ ಸಿಗುತ್ತದೆ. ಇವರ Pay expectation ಕನಿಷ್ಟ 40 ರೂ., ಸಂಪಾದಕರು 35 ರೂ. ಕೊಡ್ತೀನಿ ಅಂತಾರೆ. ಕೊನೆಗೆ ಮ್ಯಾನೇಜರ್ ಕೊಟ್ಟಿದೆಷ್ಟು? ಹಿಂದೆ ಮಿಲಿಟರಿ ಡಿಪೋದಲ್ಲಿ ಬರ್ತಿದ್ದ ಸಂಬಳದ ಅರ್ಧದಷ್ಟು!</span></i></div><div><i><span class="Apple-style-span" style="font-size: large;"><br /></span></i></div><div><i><span class="Apple-style-span" style="font-size: large;">ಜೇಬಿನಲ್ಲಿ ದುಡ್ಡಿಲ್ಲ. ಮೊದಲ ಸಂಬಳವಿನ್ನೂ ಬಂದಿಲ್ಲ. ಪರಿಚಿತರೆಲ್ಲರಲ್ಲೂ ಸಾಲ ಕೇಳಾಗಿದೆ, ಉತ್ತರ ನಹೀಂ! ಅಕ್ಕನ ಮನೆಯಲ್ಲಿ ವಾಸ. ಕಚೇರಿಯಲ್ಲಿ ಕಾಫಿಗೆ ಕಾಸು ಹೊಂದಿಸಲು ಪರದಾಡಬೇಕಾದ ಕಾಲ. ಹೀಗೊಂದು ದಿನ ಆಫೀಸಿನಲ್ಲಿ ಕೂತಿದ್ದಾಗ unexpected ಆಗಿ ಊರಿನಿಂದ ಅಮ್ಮ ಬರುತ್ತಾರೆ. ಸರಿ, ಹಾಸಿಗೆ ಹೊತ್ತುಕೊಂಡು ಬಂಧು ಅಶ್ವಥ್ಥಣ್ಣನವರ ಮನೆಯಲ್ಲಿ ಇಡುತ್ತಾರೆ. ಸಿಟೀ ಬಸ್ಸಿನಲ್ಲಿ ಅಮ್ಮನನ್ನು ಅಕ್ಕನ ಮನೆಗೆ ಕಳುಹಿಸುತ್ತಾರೆ. ಇತ್ತ ಚಿಕ್ಕಪ್ಪ ಊರಿನಿಂದ ಬಂದಿರುತ್ತಾರೆ. ಊರಿನ ಇವರ ಜಮೀನು ಕೊಳ್ಳುತ್ತೇನೆಂದು ಅವರು ಕೊಟ್ಟ ಭರವಸೆ ಈಡೇರುವುದಿಲ್ಲ. ಬೆಂಗಳೂರಿನಲ್ಲಿ ಮಗ ಮನೆ ಇನ್ನೂ ಮಾಡಿಲ್ಲವೆಂಬ ಅಸಮಧಾನ ಅಮ್ಮನಿಗೆ ..... <b>ಮುಂದೆ ಓದಿ</b> </span></i></div><div style="font-weight: bold; "><b><span class="Apple-style-span" style="font-size: large;"><br /></span></b></div><b><span class="Apple-style-span" style="font-size: large;">13 ಫೆಬ್ರವರಿ 1946</span></b><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ಬೆಳಗ್ಗೆ ಅಮ್ಮನಿಗೂ ನನಗೂ ಮಾತಾಯ್ತು. ಅತ್ತಳು. ನಾನೇನು ಮಾಡಲಿ? ಮನೆ ಸಿಕ್ಕರೆ ಬೇಡಾ ಅಂತೇನ್ಯೇ? ಮಧ್ಯಾಹ್ನ ಅಮ್ಮ ಊರಿಗೆ ಹೋದಳು ..... ಇವತ್ತು ಕಾಫೀನೇ ಇಲ್ಲ.</span></div><div><span class="Apple-style-span" style="font-size: large;"><br /></span></div><div><b><span class="Apple-style-span" style="font-size: large;">14 ಫೆಬ್ರವರಿ 1946</span></b><span class="Apple-style-span" style="font-size: large;"> <b> </b></span></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ಇವತ್ತೂ ಕಾಫಿ ಇಲ್ಲದೇನೇ ಕತೆ ಹಾಕಿದೆ.</span></div><div><span class="Apple-style-span" style="font-size: large;"><br /></span></div><div><b><span class="Apple-style-span" style="font-size: large;">15 ಫೆಬ್ರವರಿ 1946</span></b></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ರಾಘು ಮಧ್ಯಾಹನ ಆಫೀಸ್ ಹತ್ರ ಬಂದಿದ್ದ. ಕಾಫಿ ಕೊಡಿಸಿದ. 4 ಆ. ಬೇರೆ ಕೊಟ್ಟ. ಆಮೇಲೆ ರಾಘವ ಬಂದ ನನ್ನ Pay expect ಮಾಡಿ. ಎಲ್ಲರಿಗೂ Pay ಬಂತು. ನನಗೆ ಮಾತ್ರಾ ಇಲ್ಲ. ಸರಿ, ಅವನ್ನ ಸಾಗಿ ಹಾಕಿದೆ. ಕಾಫಿ, ವಡೆ ಗಿಟ್ಟಿಸಿದೆ. ಆಮೆಲೆ S.R.ಭೀಮು ಬಂದ. ಅದಾದ ಮೇಲೆ ಸೀನ ಬಂದ. ನನ್ನ ಗೋಳ್ಕರೆ ನೋಡಿ ಹೊರಟು ಹೋದ. ತಮ್ಮಣ ಸಿಕ್ಕ. ಅವನ್ಜತೇಲಿ ಮಾತಾಡ್ಕೊಂಡು, ಕಾಫಿ ಕೊಡಿಸಿ, Type ಮುಗಿಸಿ ಬರೋ ಹೊತ್ತಿಗೆ Late ಆಗಿತ್ತು.</span></div><div><span class="Apple-style-span" style="font-size: large;"><br /></span></div><div><b><span class="Apple-style-span" style="font-size: large;">16 ಫೆಬ್ರವರಿ 1946</span></b></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ನಾಳೆ ನಾಟಕಕ್ಕೆ ಪಾಸ್ ಸಿಕ್ತು. ಸಂಬಳ ಬರ್ಲಿಲ್ಲಾಂತ Shamacharಗೆ ಹೇಳಿದೆ. ಸೋಮವಾರ ಬರದೆ ಹೋದ್ರೆ ಸಾಲ ಕೊಡ್ತೀನೀಂದ್ರು.</span></div><div><span class="Apple-style-span" style="font-size: large;"><br /></span></div><div><b><span class="Apple-style-span" style="font-size: large;">17 ಫೆಬ್ರವರಿ 1946</span></b><span class="Apple-style-span" style="font-size: large;"> </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">... ಸಂಜೆ ನಾಟಕಕ್ಕೆ ಹೋಗುವಾಗ ವಿಧಿ ಇಲ್ಲದೆ ರಾಘೂನ ದುಡ್ಡು ಕೇಳಿದೆ. 8 ಆ. ಕೊಟ್ಟ. ನಾಟಕ 3 ರೂ. ಸೀಟ್ನಲ್ಲಿ ಕೂತೆ - 5 ರೂ. ಬದ್ಲಾಗಿ. ನಾಟಕ ಚೆನ್ನಾಗಿತ್ತು. ಮನೆಗೆ ಬಂದಾಗ 10 ಗಂಟೆ. </span></div><div><span class="Apple-style-span" style="font-size: large;"><br /></span></div><div><b><span class="Apple-style-span" style="font-size: large;">18 ಫೆಬ್ರವರಿ 1946</span></b></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಇವತ್ತು Pay ಕೊಟ್ರು @ 30-0-0. ಮನಸ್ಸು ಚಿಕ್ಕದಾಯ್ತು. 27-1-6 ಬಂತು. Shamacharನ ಕೇಳಿದೆ. ಹೇಳ್ತೀನೀಂದ್ರು. </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಕಿಟ್ಟನಿಗೆ ಕಾರ್ಡು ಬರೆದೆ. ಅವನು ಪೈಗಂಬರ್ ಜಯಂತಿ Invitation ಕಳಿಸಿದಾನೆ. [ರಾಘವೇಂದ್ರ ಮೂರ್ತಿ, ಸೋಮ, ವೆಂಕಟೇಶ್ ಸಿಕ್ಕಿದ್ರು. ಮುನಿರಾಜು ಸಿಕ್ಕು ಮಾತಾಡಿಸಿದ].</span></div><div> </div><div><span class="Apple-style-span" style="font-size: large;">ನಾಟಕದ report ಬರೆದುಕೊಟ್ಟೆ. </span></div>Unknownnoreply@blogger.com0tag:blogger.com,1999:blog-30295603.post-14506565830105240342010-12-14T14:41:00.011+05:302010-12-18T09:23:36.156+05:30<b><span class="Apple-style-span" style="font-size: large;"><div style="text-align: center;"><b><span class="Apple-style-span" style="font-size: large;"><span class="Apple-style-span" >ಕಾಫೀಬೋರ್ಡ್ನಲ್ಲಿ ಕೆಲ್ಸ ಸಿಗೋಲ್ಲ ಅನ್ನೋದು ಖಾತ್ರಿಯಾಯ್ತು</span></span></b></div><div><b><span class="Apple-style-span" style="font-size: large;"><br /></span></b></div>21ನೇ ಜನವರಿ 1946</span></b><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">Shamachar Officeಗೆ ಬಂದ್ರು ಇವತ್ತು. ಅಷ್ಟು Liberties ಇಲ್ಲ ಅವರಿಗೆ. </span></div><div><span class="Apple-style-span" style="font-size: large;"><br /></span></div><div><i><span class="Apple-style-span" style="font-size: large;">[ಅಡಿ ಟಿಪ್ಪಣಿ:- ಶಾಮಾಚಾರ್ ‘ತಾಯಿನಾಡು’ ಸೇರಿದರು.]</span></i></div><div><i><span class="Apple-style-span" style="font-size: large;"><br /></span></i></div><div><b><span class="Apple-style-span" style="font-size: large;">28ನೇ ಜನವರಿ 1946</span></b></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">Prop. ಬಂದಿದಾರೆ. New Types ಬಂದಿವೆ. </span></div><div><b><span class="Apple-style-span" style="font-size: large;"><br /></span></b></div><div><b><span class="Apple-style-span" style="font-size: large;">30ನೇ ಜನವರಿ 1946</span></b></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ರಾಘ್ವ ಬೆಳಿಗ್ಗೆ ಸಿಗ್ಲಿಲ್ಲ. ಸಂಜೆ Union, ರಾಘ್ವನ ಹುಡ್ಕುಕ್ಕೊಂಡುಹೋದೆ. ನಿನ್ನೆ ಕೆಲವು Applicationsನ ಅವ್ರ ಸೆಕ್ರೆಟರೀನೇ choose ಮಾಡಿಕೊಂಡನಂತೆ. ನಂದಿಲ್ಲ.</span></div><div><b><span class="Apple-style-span" style="font-size: large;"><br /></span></b></div><div><b><span class="Apple-style-span" style="font-size: large;">31ನೇ ಜನವರಿ 1946</span></b></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ಅನಂತಸುಬ್ಬರಾಯರಿಗೆ ನಾಳೆಯಿಂದ ರಜಾ.</span></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ಕೊಚಿನ್ ಮಹಾರಾಜ ಸತ್ತು ಹೋದ.<b> </b></span></div><div><b><span class="Apple-style-span" style="font-size: large;"><br /></span></b></div><div><b><span class="Apple-style-span" style="font-size: large;">04ನೇ ಫೆಬ್ರವರಿ 1946</span></b></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">‘ವಾಹಿನಿ’ ಹೊಸ Getupನಲ್ಲಿ ಬಂದಿದೆ. ಇನ್ನೂ ಸಂಬಳ ಬರಲಿಲ್ಲ. ಅರಳೇಪೇಟೆಗೆ ಹೋಗಿದ್ದೆ.</span></div><div><span class="Apple-style-span" style="font-size: large;"><br /></span></div><div><b><span class="Apple-style-span" style="font-size: large;">06ನೇ ಫೆಬ್ರವರಿ 1946</span></b></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ಸಂಜೆ ಅನಂತಸುಬ್ರಾವ್ ಸಿಕ್ಕಿದ್ದರು. </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">Viceroy Sira Tour.</span></div><div><span class="Apple-style-span" style="font-size: large;"><br /></span></div><div><b><span class="Apple-style-span" style="font-size: large;">08ನೇ ಫೆಬ್ರವರಿ 1946</span></b></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ಬಹಳ ಕೆಲಸ. ಶ್ರೀನ್ವಾಸನ್ (Ed.) ಕೇಳಿದ್ರು Cycle ಬರತ್ಯೇಂತ. ಇಲ್ಲಾಂದೆ. Shame!</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">Ghouse Mohiyuddeenದು Lecture ಬಂದಿದೆ. Viceroy Tour Phone Call Rec. ಮಾಡಿ ಕಂಪೋಸಿಂಗ್ ಕೊಟ್ಟೆ. API Phone.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಸಂಜೆ ಸೀನಾ ಬಂದಿದ್ದ. ಬೇಂದ್ರೆ ಕಾಣಿಕೆಗೆ 4 ಆ. ಕಿತ್ತ.</span></div><div><span class="Apple-style-span" style="font-size: large;"><br /></span></div><div><i><span class="Apple-style-span"><span class="Apple-style-span" style="font-size: large;">[<span class="Apple-style-span">ಅಡಿ ಟಿಪ್ಪಣಿ:- ಗೌಸ್ ಮೊಹಿಯುದ್ದೀನ್ ಬಹುಶಃ ಪತ್ರಕರ್ತರು ಅನ್ಸತ್ತೆ. ಸಿರಾದಲ್ಲಿನ ಬರಗಾಲ ಪೀಡಿತರನ್ನು ಕಾಣಲು ವೈಸ್ರಾಯ್ ಭೇಟಿಯಿತ್ತಿರಬಹುದು.</span></span></span></i></div><div><i><span class="Apple-style-span"><span class="Apple-style-span"><span class="Apple-style-span"><span class="Apple-style-span" style="font-size: large;">ಆಗ ದೇಶೀಯ ವಾರ್ತೆಗಳು A.P.I. ನಿಂದ, ಮತ್ತು ವಿದೇಶಿ ವಾರ್ತೆಗಳು ರಾಯಿಟರ್ ಸಂಸ್ಥೆಯಿಂದ ತಂತಿ ಮೂಲಕ ಬರುತ್ತಿದ್ದವು. ಬೆಂಗಳೂರಿನಲ್ಲಿ A.P.I. ಕಚೇರಿ ಕ್ವೀನ್ಸ್ ರಸ್ತೆಯಲ್ಲಿತ್ತು, (ಮುಂದೆ ಅದೇ P.T.I. ಆಯಿತು) ಆಗ ಟೆಲಿಪ್ರಿಂಟರ್ ಸೌಲಭ್ಯವಿರಲಿಲ್ಲ. ತಂತಿಯ ಮೂಲಕ ಅವರ ಕಚೇರಿಗೆ ಬಂದುದನ್ನು, ಚಂದಾದಾರರಾದ ಸ್ಥಳೀಯ ಪತ್ರಿಕೆಗಳಿಗೆ, ಬಹು ಮುಖ್ಯ ಮತ್ತು ಜರೂರಾದುದನ್ನು ಫೋನ್ ಮೂಲಕ ತಿಳಿಸುತ್ತಿದ್ದರು, ಉಳಿದ ವಾರ್ತೆಗಳನ್ನು ಟೈಪ್ ಮಾಡಿ ಪ್ರತಿ 2 ಗಂಟೆಗೊಮ್ಮೆ ತಮ್ಮ ದೂತರ ಮೂಲಕ ಎಲ್ಲ ಕಚೇರಿಗಳಿಗೂ ಕಳಿಸುತ್ತಿದ್ದರು. ಎಷ್ಟೋ ವೇಳೆ ಅತ್ಯಂತ ಪ್ರಾಮುಖ್ಯದ ಸುದ್ದಿಗಳನ್ನು (FLASH NEWS) ಆ ಸಂಸ್ಥೆಯ ಮುಂಬಯಿ ಮತ್ತು ಮದ್ರಾಸ್ ಪ್ರಾದೇಶಿಕ ಕಚೇರಿಯವರು ನೇರವಾಗಿ ಪತ್ರಿಕಾ ಕಚೇರಿಗಳಿಗೆ ತಂತಿ ಮೂಲಕ ಕಳಿಸಿದ್ದೂ ಉಂಟು. ಅಂದರೆ ಫೋನ್ ಬಳಿ ಚುರುಕಾಗಿ, ಶೀಘ್ರವಾಗಿ, ತಪ್ಪಿಲ್ಲದೆ, ಉತ್ಸಾಹದಿಂದ ಬರೆದುಕೊಳ್ಳುವ ಹುಮ್ಮಸ್ಸಿನ ಸಿಬ್ಬಂದಿಯವರು ಇರಬೇಕು. ಸಾಮಾನ್ಯವಾಗಿ ವಯಸ್ಸಾದ ಹಾಗೂ ಹಿರಿಯ ಉದ್ಯೋಗಿಗಳು ಹೊಸಬರಿಗೆ ಹಾಗೂ ಕಿರಿಯರಿಗೆ ಈ ಫೋನ್ ಕಿರಿಕಿರಿಯನ್ನು ವರ್ಗಾಯಿಸಿ, ಅವರು ಬರೆದುಕೊಂಡಾದ ಮೇಲೆ ವಾರ್ತೆಗಳನ್ನು ಯಾವ ರೀತಿ ಪತ್ರಿಕೆಗೆ ಕೊಡಬೇಕೆಂಬುದಾಗಿ ನಿರ್ದೇಶಿಸುತ್ತಿದ್ದರು; ಹೀಗೆ ನಡೆದುಕೊಳ್ಳುವುದು ಹೆಚ್ಚುಗಾರಿಕೆಯೆಂದು ಭಾವಿಸಿದ್ದರು. </span></span></span></span><span class="Apple-style-span"><span class="Apple-style-span"><span class="Apple-style-span" style="font-size: large;">]</span></span></span></i></div><div><i><span class="Apple-style-span" style="font-size: large;"><br /></span></i></div><div><b><span class="Apple-style-span" style="font-size: large;">09ನೇ ಫೆಬ್ರವರಿ 1946</span></b></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">Conferenceಗಾಗಿ ರಜಾ. ಮನೇಲಿ ಹೇಳ್ಲಿಲ್ಲ. ಊಟ ಮಾಡ್ಕೊಂಡು ಸಿಟೀ ಕಡೆ ಹೊರಟೆ, ರಾಜಣ್ಣನ ಕರ್ಕೊಂಡು. ನಾಳೆ Cycle ಕಲೀಸ್ತೀನೀಂದ.</span></div><div><span class="Apple-style-span" style="font-size: large;"><br /></span></div><div><i><span class="Apple-style-span" style="font-size: large;">[ಬಹುಶಃ ಪತ್ರಕರ್ತರ ಅಸೋಸಿಯೇಶನ್ ಕಾನ್ಪರೆನ್ಸ್ ಇರಬಹುದು. </span></i></div><div><i><span class="Apple-style-span" style="font-size: large;">ರಾಜಣ್ಣ ಬಹುಶಃ ದಾಯಾದಿ ಸಹೋದರನಿರಬೇಕು.]</span></i></div><div><i><span class="Apple-style-span" style="font-size: large;"><br /></span></i></div><div><b><span class="Apple-style-span" style="font-size: large;">10ನೇ ಫೆಬ್ರವರಿ 1946</span></b></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ಬೆಳಿಗ್ಗೇ Cycling ಹೋದೆ. 2 ರೌಂಡಿಗಾಗ್ಲೇ ತಲೇ ತಿರುಗೋ ಹಾಗಾಯ್ತು. B.S.Ramachar ಜತೇಲಿ ಸಂಜೆ ಹೋದೆ. ಅ.ನಾರಾಯಣಸ್ವಾಮಿ ಅಯ್ಯರ್ ಸಿಕ್ರು. ಶಂಕರಯ್ಯ ಹಾಲ್ ಸಂಗೀತಕ್ಕೆ ಎಳಕೊಂಡು ಹೋದರು.</span></div><div><span class="Apple-style-span" style="font-size: large;"><br /></span></div><div><i><span class="Apple-style-span" style="font-size: large;">[ಪ್ರಸಿದ್ಧ ಗಮಕಿ, ಕವಿ ಬಿ.ಎಸ್.ರಾಮಾಚಾರ್ 11-12-2010 ಬೆಂಗಳೂರಿನಲ್ಲ್ಲಿ ನಿಧನರಾದರು. ಆಗ ಅವರು ‘ಪ್ರಜಾಮತ’ ಪತ್ರಿಕೆಯ ಉಪಸಂಪಾದಕರಾಗಿದ್ದರು. ನಾಗೇಶರಾವ್ ಅವರಿಗೆ ತುಮಕೂರಿನಲ್ಲಿಯೇ ಮಿತ್ರರಾದವರು.]</span></i></div><div><i><span class="Apple-style-span" style="font-size: large;"><br /></span></i></div><div><i><span class="Apple-style-span" style="font-style: normal; "><b><span class="Apple-style-span" style="font-size: large;">11ನೇ ಫೆಬ್ರವರಿ 1946</span></b></span></i></div><div><i><span class="Apple-style-span" style="font-style: normal; "><b><span class="Apple-style-span" style="font-size: large;"><br /></span></b></span></i></div><div><span class="Apple-style-span" style="font-size: large;">ಅನಂತಸುಬ್ಬರಾವ್ ಬಂದಿದಾರೆ. ಹಾಸನಕ್ಕೆ ಹೋಗಿದ್ದ Journalists ನಿಧಾನವಾಗಿ ಬಂದರು.</span></div><div><span class="Apple-style-span" style="font-size: large;"><br /></span></div><div><i><span class="Apple-style-span" style="font-size: large;">[ಬಹುಶಃ Conference ಹಾಸನದಲ್ಲಿ ಇದ್ದಿರಬಹುದು].</span></i></div><div><i><span class="Apple-style-span" style="font-size: large;"><br /></span></i></div><div><i><br /></i></div>Unknownnoreply@blogger.com0tag:blogger.com,1999:blog-30295603.post-47081791087481772832010-12-14T13:26:00.005+05:302010-12-18T09:22:18.896+05:30<b><span class="Apple-style-span" style="font-size: large;"><div style="text-align: center;"><b><span class="Apple-style-span" style="font-size: large;"><span class="Apple-style-span" >ಕಾಫಿಗೂ ಕಾಸಿಲ್ಲದ ದಿನಗಳು</span></span></b></div><div><b><span class="Apple-style-span" style="font-size: large;"><br /></span></b></div>05 ಜನವರಿ 1946</span></b><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">11ಕ್ಕೆ ಆಫೀಸಿಗೆ ಹೋದೆ. ಇವತ್ತು Ramiah ಕಲ್ಕತ್ತಾಗೆ ಹೋಗ್ತಾರಂತೆ. ಸೀನನಿಗೆ Pay Settle ಆಗಲಿಲ್ವಂತೆ. ರಾಘವ ಸಿಗಲಿಲ್ಲ. ಸಂಜೆ Paper Copy ತಂದೆ. ಶಾಮಾಚಾರ್ನ ನೋಡಿದೆ. ಅಶ್ವಥ್ಥಣ್ಣನ ಮನೆಗೆ ಹೋಗಿದ್ದೆ.</span></div><div><span class="Apple-style-span" style="font-size: large;"><br /></span></div><div><i><span class="Apple-style-span" style="font-size: large;">[ಅಡಿ ಟಿಪ್ಪಣಿ:- ಸೀನ ಮತ್ತು ರಾಘವ ನಾಗೇಶರಾವ್ ಅವರ ಬೆಂಗಳೂರು ಸ್ನೇಹಿತರು.</span></i></div><div><i><span class="Apple-style-span" style="font-size: large;"> ‘ತಾಯಿನಾಡು’ ಆಗ ಸಂಜೆ ದಿನಪತ್ರಿಕೆ. </span></i></div><div><i><span class="Apple-style-span" style="font-size: large;">ಅಶ್ವಥ್ಥಣ್ಣ ನಾಗೇಶರಾವ್ ಅವರ ದಾಯಾದಿ ನೆಂಟರು, ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಕಾಂಟ್ರ್ಯಾಕ್ಟ್ ಮಾಡುತ್ತಿದ್ದವರು].</span></i></div><div><i><span class="Apple-style-span" style="font-size: large;"><br /></span></i></div><div><b><span class="Apple-style-span" style="font-size: large;">06 ಜನವರಿ 1946</span></b></div><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ಭಾನುವಾರ. ಬೆಳಿಗ್ಗೆ ಎದ್ದು ಪಿಳ್ಳೇ ಮನೆಗೆ ಹೋದೆ. ಹೇಳಲೋ ಬೇಡವೋ ಎಂದಿದ್ದು ಕೊನೆಗೆ ಮನಸ್ಸು ಗಟ್ಟಿ ಮಾಡಿ 50 ರೂ. ಸಾಲ ಕೇಳಿದೆ. ಅವರಿಗೆಷ್ಟೋ ತಾಪತ್ರಯ! ಈ ಮಧ್ಯೆ Shopkeeper ಬೇರೆ ಅವರ ಜತೇಲಿ ಸರಿಯಾಗಿಲ್ಲವಂತೆ! ಸರಿ ಪೇಚಾಡಿಕೊಂಡು ಮನೆಗೆ ಬಂದೆ. ಕರುವಿಗೆ ಏನೋ ಆಗಿದೆ. ಸಂಜೆ ಆಸ್ಪತ್ರೆಗೆ ಹೋಗಿ ಜಂತುಹುಳದ ಔಷಧಿ ತಂದುಕೊಟ್ಟೆ. ಸಂಜೆ ಕಾಫೀಪುಡಿ ತರಲು ಹೋದಾಗ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಸೀತಮ್ಮನವರ ಮನೆ ಸಂಪತ್ತು ಇಬ್ಬರೂ ಸಿಕ್ಕಿದ್ದರು. ಗುಂಡ ಬಂದಿದಾನಂತೆ. ಸುಂದರನಿಗೆ ಕಜ್ಜಿಯಂತೆ. Resolution Copies ಕೊಟ್ಟ. ರಾತ್ರೆ ರಂಗಣ್ಣ ಬಂದ.</span></div><div><span class="Apple-style-span" style="font-size: large;"><br /></span></div><div><i><span class="Apple-style-span" style="font-size: large;">[ಅಡಿ ಟಿಪ್ಪಣಿ:- ’ತಾಯಿನಾಡು’ ಪತ್ರಿಕೆಗೆ ಆಗ ಭಾನುವಾರ ರಜೆಯಿತ್ತು. </span></i></div><div><i><span class="Apple-style-span" style="font-size: large;">ಪಿಳ್ಳೆ - ಮಿಲಿಟರಿ ಡಿಪೋದಲ್ಲಿ ನಾಗೇಶರಾವ್ ಸಹೋದ್ಯೋಗಿ. </span></i></div><div><i><span class="Apple-style-span" style="font-size: large;">ಶೇಷಾದ್ರಿಪುರದಲ್ಲಿ ಅಕ್ಕನ ಮನೆಯಲ್ಲಿ ನಾಗೇಶರಾವ್ ವಾಸವಿದ್ದರು. ಅಲ್ಲಿ ಕರು ಸಾಕಿದ್ದರು. </span></i></div><div><i><span class="Apple-style-span" style="font-size: large;">ಸಂಘ- ತುಮಕೂರಿನಲ್ಲಿ ನಾಗೇಶರಾವ್ ಸಕ್ರಿಯವಾಗಿ ಭಾಗವಹಿಸ್ತುತ್ತಿದ್ದ ಸನ್ಮಿತ್ರ ಸಂಘ. </span></i></div><div><i><span class="Apple-style-span" style="font-size: large;">ಸಂಪತ್ತು, ಗುಂಡ, ಸುಂದರ - ತುಮಕೂರಿನಲ್ಲಿ ನಾಗೇಶರಾವ್ ಕಾಲೇಜ್ ಮೇಟ್ಸ್. </span></i></div><div><i><span class="Apple-style-span" style="font-size: large;">ರಂಗಣ್ಣ - ನಾಗೇಶರಾವ್ ಅವರ ತಂದೆ, ಹಾಲ್ದೊಡ್ಡೇರಿಯಲ್ಲಿ ಕೃಷಿಕ.] </span></i></div><div><span class="Apple-style-span" style="font-size: large;"><br /></span></div><div><b><span class="Apple-style-span" style="font-size: large;">07 ಜನವರಿ 1946</span></b><span class="Apple-style-span" style="font-size: large;"> </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ರಾಘು ಕಾಗದ ಬರೆದು ಕಳಿಸಿದ್ದಾನೆ, ರಂಗಣ್ಣನ ಕೈಲಿ. 2 ರೂ. ಕಳಿಸಿ ರಂಗಣ್ಣನಿಗೆ shirt ಹೊಲಿಸಿಕೊಡು ಎಂದು ಬರೆದಿದ್ದಾನೆ. ನಾಳೆ ಹೋಗು ಎಂದೆ ರಂಗಣ್ಣನಿಗೆ. ಜಮೀನು ವಿಚಾರ ಬೋಧನೆ ಮಾಡಿದ್ದಾಯ್ತು. ಇಷ್ಟರ ಮೇಲೆ ದೇವರಿದ್ದಾನೆ!</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">11ಕ್ಕೆ ಆಫೀಸು. Sreenivasan Elect ಆಗಿದ್ದಾರೆ President ಆಗಿ.</span></div><div><span class="Apple-style-span" style="font-size: large;">‘ಶ್ರೀ’ಯವರು ನಿಧನರಾದರಂತೆ ಮೊನ್ನೆ. ದೊಡ್ಡ ಆಘಾತವಾದಂತಾಯಿತು ಕನ್ನಡನಾಡಿಗೆ.</span></div><div><span class="Apple-style-span" style="font-size: large;">6 ಗಂತೆ ಆಯಿತು office ಬಿಡುವಾಗ.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ರಾಘವನ್ನ ಹುಡುಕಿಕೊಂಡು Coffee Boardಗೆ ಹೋದೆ. ಸಂಘದವರು Resolution Copies ಕಳಿಸಿದ್ದಾರೆ. ನಾನು ‘ತಾಯಿನಾಡು’ವಿನಲ್ಲಿರುವುದು ಅವನಿಗೆ ತಿಳಿಸಿದೆ. 50 ರೂ. ಸಾಲದ ಪ್ರಸ್ತಾಪ ಎತ್ತಿದೆ.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಕರು ಹಾಗೇ ಇದೆ. ರಂಗಣ್ಣನಿಗೆ ಕಾರ್ಡು ಕೊಟ್ಟೆ. Typewriting ಚಕ್ಕರ್!</span></div><div><span class="Apple-style-span" style="font-size: large;"><br /></span></div><div><i><span class="Apple-style-span" style="font-size: large;">[ಅಡಿ ಟಿಪ್ಪಣಿ:- ಮೈಸೂರು ಜರ್ನಲಿಸ್ಟ್ಸ್ ಅಸೋಸಿಯೇಶನ್ಗೆ ಶ್ರೀನಿವಾಸನ್ ಅಧ್ಯಕ್ಷರಾಗುತ್ತಾರೆ.</span></i></div><div><i><span class="Apple-style-span" style="font-size: large;">‘ಶ್ರೀ’ - ಬಿ.ಎಂ.ಶ್ರೀಕಂಠಯ್ಯನವರು]</span></i></div><div> </div>Unknownnoreply@blogger.com0tag:blogger.com,1999:blog-30295603.post-77851749263438212102010-12-14T12:27:00.012+05:302010-12-18T09:21:22.225+05:30<b><span class="Apple-style-span" style="font-size: large;"><div style="text-align: center;"><b><span class="Apple-style-span" style="font-size: large;"><span class="Apple-style-span" >ಮೊದಲ ದಿನ ಮೌನ .....</span></span></b></div><div><b><span class="Apple-style-span" style="font-size: large;"><br /></span></b></div>04 ಜನವರಿ 1946</span></b><div><b><span class="Apple-style-span" style="font-size: large;"><br /></span></b></div><div><span class="Apple-style-span" style="font-size: large;">ತಂಗಳು ತುತ್ತು ತಿಂದು ‘ತಾಯಿನಾಡು’ officeಗೆ ಹೋದೆ. 8 1/2 ಆದರೂ ಶ್ರೀನಿವಾಸನ್ ಬಂದಿರಲಿಲ್ಲ. ಪಾರ್ಥಸಾರಥಿ ಕೈಲಿ ಕಾಗದ ಕೊಟ್ಟೆ. ಕಾದೆ. 9 ಗಂಟೆಗೆ ಶ್ರೀನಿವಾಸನ್ ಬಂದರು. ಸ್ವಲ್ಪ ಹೊತ್ತು ಮಾತಾಡಿದರು. ‘ತಾಯಿನಾಡು’ವನ್ನು ಹೊಗಳಿಕೊಂಡರು. ‘ಜನವಾಣಿ’ಯನ್ನು ಟೀಕಿಸಿದರು. 35 Rs. starting ಅಂದರು. ನಾನು ‘ಶಾಮಾಚಾರ್’ ಹೇಳಿದಾರೆ, 40 ಅಂದೆ. ‘ಆಗಲಿ, Proprietor ಬರ್ತಾರೆ. 11ಕ್ಕೆ ಬನ್ನಿ’ ಅಂದರು. Unionಗೆ ಹೋದೆ. ‘I.N.A. Heroes Set Free' ಅನ್ನೋ Headline ಓದಿ ಸಂತೋಷ ಪಟ್ಟೆ. 12ರ ಹೊತ್ತಿಗೆ ರಾಮಯ್ಯನವರು ಬಂದರು. ನನ್ನ ವಿಚಾರವೆಲ್ಲಾ ವಿಚಾರಿಸಿ 1 Month ಆದ ಮೇಲೆ Pay Fix ಮಾಡ್ತೀನೀಂದ್ರು. ಬೇಕಾದರೆ July ಆದ ಮೇಲೆ Studies Continue ಮಾಡಿದರೂ ಮಾಡಿ ಅಂದರು. ಈ 1 Month Pay ಕೂಡ ಕೊಡ್ತೀನೀಂತ ನನ್ನ ಮನಸ್ಸಿನ ಸಂದೇಹನ ತಾವೇ ನಿವಾರಣೆ ಮಾಡಿದರು. ಅನಂತಸುಬ್ಬರಾಯರು ಎಂಬುವವರನ್ನು ಕರೆದು ಅವರ Assistant ಆಗಿ ಮಾಡಿದರು. ಅವರೂ ಒಳ್ಳೆಯವರೇ. 12 ಗಂಟೆ ಆದ ಮೇಲೆ ಊಟಕ್ಕೆ ಹೋಗಿ ಬನ್ನಿ ಅಂದರು. 3ರ ಹೊತ್ತಿಗೆ ವಾಪಸು ಹೋದೆ. ಅಂತೂ ‘ತಾಯಿನಾಡು’ ನನಗೆ ಒಗ್ಗಿತು. ಎಲ್ಲರೂ ಸರಳರು. ಅವರನ್ನು ಮನಸ್ಸಿನಲ್ಲೇ ವಂದಿಸಿದೆ. ನಾಳಿನಿಂದ 11ಕ್ಕೆ ಹೋಗ್ತೀನಿ. ರಾಘೂಗೆ ಕಾಗದ ಹಾಕಿದೆ. ಕಾಫೀಗೆ ಕೂಡಾ ಒಂದು ಕಾಸಿಲ್ಲ</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">[<i>ಅಡಿ ಟಿಪ್ಪಣಿ:- ಶ್ರೀನಿವಾಸನ್ - ಪಿ.ಬಿ.ಶ್ರೀನಿವಾಸನ್, ‘ತಾಯಿನಾಡು’ ಸಂಪಾದಕರು; </i></span></div><div><span class="Apple-style-span" style="font-size: large;"><i></i><i>ಶಾಮಾಚಾರ್ - ಎ.ಟಿ.ಶಾಮಾಚಾರ್, ತುಮಕೂರಿನಲ್ಲಿ ಹೆಚ್.ಆರ್.ನಾಗೇಶರಾವ್ ಅವರಿಗೆ ಮೇಷ್ಟ್ರರಾಗಿದ್ದವರು, ನಂತರ ‘ತಾಯಿನಾಡು’ ಪತ್ರಿಕೆಯಲ್ಲಿ ಸಹೋದ್ಯೋಗಿಯಾದವರು;</i></span></div><div><i><span class="Apple-style-span" style="font-size: large;">ರಾಮಯ್ಯ - ಪಿ.ಆರ್.ರಾಮಯ್ಯ, ‘ತಾಯಿನಾಡು’ ಮಾಲಿಕರು ಹಾಗೂ Daily News ದಿನಪತ್ರಿಕೆಯ ಸಂಪಾದಕರು;</span></i></div><div><i><span class="Apple-style-span" style="font-size: large;">ಅನಂತಸುಬ್ಬರಾವ್ - ಕೆ.ಅನಂತಸುಬ್ಬರಾವ್, ‘ತಾಯಿನಾಡು’ ಪತ್ರಿಕೆಯ ಹಿರಿಯ ಉಪಸಂಪಾದಕರು;</span></i></div><div><i><span class="Apple-style-span" style="font-size: large;">ರಾಘೂ - ಹೆಚ್.ಆರ್.ರಾಘವೇಂದ್ರರಾವ್, ಹೆಚ್.ಆರ್.ನಾಗೇಶರಾವ್ ಅವರ ಅಣ್ಣ, ಮೈಸೂರು ಟೊಬ್ಯಾಕೊ ಕಂಪನಿಯಲ್ಲಿ ಸೂಪರ್ವೈಸರ್ ಆಗಿದ್ದವರು.</span></i></div><div><i><span class="Apple-style-span" style="font-size: large;">Union - ಕ್ಯಾಂಟೀನ್ ರೀತಿಯಿದ್ದ ಸಣ್ಣ ರೆಸ್ಟೊರೆಂಟ್, ಅಲ್ಲಿ ಓದಲು ಪತ್ರಿಕೆಗಳು ಸಿಗುತ್ತಿದ್ದವು, ರೇಡಿಯೋ ಇತ್ತು.]</span></i></div>Unknownnoreply@blogger.com0tag:blogger.com,1999:blog-30295603.post-59133598089058622662010-12-14T12:02:00.006+05:302010-12-16T10:02:14.231+05:30<div style="text-align: center;"><span class="Apple-style-span" style="font-size: large;"><b>ಪತ್ರಕರ್ತನ ದಿನಚರಿ</b></span></div><div style="text-align: center;"><span class="Apple-style-span" style="font-size: large;"><b><br /></b></span></div><div style="text-align: center;"><span class="Apple-style-span"><span class="Apple-style-span" style="font-size: large;">[1945 ರಲ್ಲಿ ಡಿಗ್ರಿ ಕಾಲೇಜು ಅಡ್ಮಿಶನ್ಗೆಂದು </span></span><span class="Apple-style-span"><span class="Apple-style-span" style="font-size: large;">ತುಮಕೂರಿನಿಂದ ಬೆಂಗಳೂರಿಗೆ ಬಂದ 18 ವರ್ಷದ </span></span><span class="Apple-style-span"><span class="Apple-style-span" style="font-size: large;">ಹೆಚ್.ಆರ್.ನಾಗೇಶರಾವ್ ಅವರಿಗೆ ಸೆಂಟ್ರಲ್ ಕಾಲೇಜಿನಲ್ಲಿ ಟೈಮಾಗೋಯ್ತು, ಮುಂದಿನ ವರ್ಷ ಬಾ ಎಂಬ ಉತ್ತರ ಬರುತ್ತದೆ.</span></span><span class="Apple-style-span"><span class="Apple-style-span" style="font-size: large;"> ಬೆಂಗಳೂರಿನಲ್ಲಿಯೇ ಉಳಿದು ಕೆಲಸಕ್ಕಾದರೂ ಪ್ರಯತ್ನಿಸೋಣವೆಂದರೆ ಎಲ್ಲೆಲ್ಲೂ ನಿರಾಸೆ. ಹಿಂದೆ 1944ರ ಕಾಲೇಜು ರಜೆಯಲ್ಲಿ ಬಂದು ವೈಟ್ಫೀಲ್ಡ್ನಲ್ಲಿದ್ದ ಮಿಲಿಟರಿ ಡಿಪೋನಲ್ಲಿ ಸ್ಟೋರ್ಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಅನುಭವದ ಆಧಾರದ ಮೇಲೆ ಅಲ್ಲಿಗೇ ಮತ್ತೆ ಸೇರುತ್ತಾರೆ. ಉಳಿದಂತೆ ಕೆಲಸಕ್ಕೆ ಅಲೆದಾಟ. <b>ತಾಯಿನಾಡು</b> ಪತ್ರಿಕೆಯ ಉಪಸಂಪಾದಕನಾಗಿ ಸೇರುವ ಹಿಂದಿನ ದಿನದ ಡೈರಿ ನಮೂದು ನಿಮ್ಮ ಅವಗಾಹನೆಗೆ]</span></span></div><div style="text-align: center;"><span class="Apple-style-span"><span class="Apple-style-span" style="font-size: large;"> </span></span></div><div><b><span class="Apple-style-span" style="font-size: large;">ಜನವರಿ, 3, 1946</span></b></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಇವತ್ತು ಹೊತ್ತಿಗೆ ಮುಂಚೆ ಹೋಗಬೇಕೆಂದು ಮಾಡಿಕೊಂಡರೆ ಎಂದಿಗಿಂತ Lateಏ. Coffee Boardಗೆ ಹೋಗಿ Office Supdt. ಕೈಲಿ Application ಕೊಟ್ಟೆ. `For the time being No Vacancy. As soon as there is we shall inform you' ಅಂದ. ಸರಿ, ಅಲ್ಲಿಂದ Provident Co.,ಗೆ. ಅಲ್ಲೂನೂ ನಹೀಂ! ಅಲ್ಲಿಂದ Insurance Co.,ಗೆ ಹೋದೆ. Asst. Managerನ ನೋಡಿದ್ದಾಯ್ತು. ಅವನು Office Supdt. ಹತ್ರ ಕಳ್ಸಿದ, ಅವನು Appln. ತೊಗೊಂಡು ‘ತಿಳಿಸ್ತೀವಿ ಹೋಗೀ’ಂದ. ‘ದೇವರು ವರ ಕೊಟ್ಟರೂ ಪೂಜಾರಿ ಕೊಡ, ಅಂದ್ಹಾಗಾಯ್ತು!’</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಆಕಾಶ ತಲೇ ಮೆಲೆ ಬಿದ್ದ ಹಾಗಾಯ್ತು! ನಿರಾಸೆಯಾಗಿ Shamachar ಮನೇ ಕಡೆ ಹೊರಟೆ. ದಾರಿಯುದ್ದಕ್ಕೂ ಅಪಶಕುನಗಳೇ! ಏನೋ ಹೋದೆ. ಸಿಕ್ಕಿದರು: `you saved me from a lot of trouble' ಅಂದ್ರು, ಧೈರ್ಯ ಆಯ್ತು. ಆಮೇಲೆ P.B.Srinivasanಗೆ ಒಂದು ಪತ್ರ ಬರಕೊಟ್ಟು, ನಾಳೆಯೇ ಹೋಗಿ ಅಂದ್ರು. ಹಾಗೇ ಆಗಲಿ ಅಂದೆ. ಇವತ್ತಿಗೆ ಶಕುನಗಳನ್ನು ಮರೆತೆ. ಮುಂದೂ ನಂಬಲಾರೆ! </span></div><div><span class="Apple-style-span" style="font-size: large;"><br /></span></div><div><i><span class="Apple-style-span" style="font-size: large;">[ಅಡಿ ಟಿಪ್ಪಣಿ:- Shamachar - ಎ.ಟಿ.ಶಾಮಾಚಾರ್, ನಾಗೇಶರಾವ್ ಅವರಿಗೆ ತುಮಕೂರಿನಲ್ಲಿ ಮೇಷ್ಟ್ರಾಗಿದ್ದವರು.</span></i></div><div><i><span class="Apple-style-span" style="font-size: large;">P.B.Srinivasan - ತಾಯಿನಾಡು ಪತ್ರಿಕೆಯ ಸಂಪಾದಕರು]</span></i></div>Unknownnoreply@blogger.com0tag:blogger.com,1999:blog-30295603.post-60687311477332309102010-08-28T09:44:00.008+05:302010-12-16T11:35:54.095+05:30<div style="text-align: center;"><b><span class="Apple-style-span"><span class="Apple-style-span" style="font-size: large;">‘ಸಂಯುಕ್ತ ಕರ್ನಾಟಕ’ದ ಕತೆ</span></span></b></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">`ಕರ್ಮವೀರ' ಪತ್ರಿಕೆ ನಡೆಸುತ್ತಿದ್ದ ರಂಗನಾಥ ದಿವಾಕರ ಮತ್ತು ಮಿತ್ರರಿಗೆ ದಿನಪತ್ರಿಕೆಯೊಂದನ್ನು ಆರಂಭಿಸುವ ಇಚ್ಛೆಯಿತ್ತು. ದತ್ತೋಪಂತ ಬೆಳವಿ, ನಾರಾಯಣರಾವ್ ಜೋಷಿ, ದಾತಾರ ಬಳವಂತರಾವ್, ಗೋಖಲೆ ಕೇಶವರಾವ್ ಮುಂತಾದ ಪ್ರಮುಖ ರಾಷ್ಟ್ರಾಭಿಮಾನಿಗಳು ದಿವಾಕರರೊಂದಿಗೆ ಸೇರಿ ಬಾಗಲಕೋಟೆಯ `ಕನ್ನಡಿಗ', ಬೆಳಗಾವಿಯ `ಅರುಣೋದಯ' ಮುಂತಾದ ಕೆಲವು ಪತ್ರಿಕೆಗಳನ್ನು ಒಗ್ಗೂಡಿಸಿ ೧೯೩೩ರಲ್ಲಿ `ಸಂಯುಕ್ತ ಕರ್ನಾಟಕ' ವಾರಪತ್ರಿಕೆಯನ್ನು ಬೆಳಗಾವಿಯಲ್ಲಿ ಆರಂಭಿಸಿದರು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಕಾಂಗ್ರೆಸ್ನ ಬೆಳಗಾವಿ ಅಧಿವೇಶನದ ನಂತರ ಕೆಲದಿನಗಳಲ್ಲಿ ಹುಬ್ಬಳ್ಳಿಯಿಂದ ವಿ.ಬಿ.ಪುರಾಣಿಕರ ಸಂಪಾದಕತ್ವದಲ್ಲಿ ಆರಂಭವಾದ ಹೊಸ ರಾಷ್ಟ್ರೀಯ ದಿನಪತ್ರಿಕೆ `ಲೋಕಮತ'. ನಾರಾಯಣರಾವ್ ಕಲ್ಲೆ, ಮಾಜಿ ಮಂತ್ರಿ ಕಲ್ಲನಗೌಡ ಪಾಟೀಲ ಸಂಪಾದಕೀಯ ವರ್ಗದಲ್ಲಿದ್ದ ಪತ್ರಿಕೆ ಶೀಘ್ರವೇ ಜನಪ್ರಿಯತೆ ಗಳಿಸಿತು. ಇದನ್ನು ಕಂಡು ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ `ಸಂಯುಕ್ತ ಕರ್ನಾಟಕ'ವು ಹುಬ್ಬಳ್ಳಿಗೆ ಬಂತು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ರಂಗನಾಥ ದಿವಾಕರ ಧರ್ಮದರ್ಶಿತ್ವದಲ್ಲಿ, ಮೊಹರೆ ಹಣಮಂತರಾಯರ ಸಂಪಾದಕತ್ವದಲ್ಲಿ ಪತ್ರಿಕೆ ಅಭಿವೃದ್ಧಿಯಾಯಿತು. ೧೯೩೪ರಿಂದ ಕಾಲು ಶತಮಾನ, ಅಂದರೆ ಪತ್ರಿಕೆಯನ್ನು "ಲೋಕ ಶಿಕ್ಷಣ ಟ್ರಸ್ಟ್" ವಹಿಸಿಕೊಂಡ ನಂತರವೂ ಸಂಪಾದಕರಾಗಿದ್ದು ಪತ್ರಿಕೆಯನ್ನು ಬೆಳೆಸಿಕೊಂಡು ಬಂದರು. ಬಾಗಲಕೋಟೆಯ ಪುರೋಹಿತ ಬಂಧುಗಳು ರಂಗನಾಥ ದಿವಾಕರರಿಗೆ ಬೆಂಬಲವಾಗಿ ನಿಂತರು. ಹಿರಿಯರಾದ ತಮ್ಮಣ್ಣಾಚಾರ್ಯ ಪುರೋಹಿತರು ಪತ್ರಿಕೆಯ ವ್ಯವಸ್ಥಾಪಕರಾದರು. ಕಿರಿಯರಾದ ಹ.ರಾ.ಪುರೋಹಿತರು ಸಂಪಾದಕೀಯ ಮಂಡಲಿಯ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ನಾರಾಯಣರಾವ್ ಕಲ್ಲೆ ಅವರು ರಂಗನಾಥ ದಿವಾಕರರ ಆಪ್ತ ಸಂಪಾದಕೀಯ ಸಲಹೆಗಾರರಾಗಿ ಕೆಲ ವರ್ಷ ಕಾರ್ಯನಿರ್ವಹಿಸಿದರು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">`ಸಂಯುಕ್ತ ಕರ್ನಾಟಕ' ಪತ್ರಿಕೆಯ ಧ್ಯೇಯೋದ್ದೇಶಗಳು - ಸ್ವತಂತ್ರ ಭಾರತ ಹಾಗೂ ಏಕತಂತ್ರ ಕರ್ನಾಟಕ. 1956ರ ಹೊತ್ತಿಗೆ ಇವೆರಡೂ ಉದ್ದಿಶ್ಯಗಳು ಸಂಪೂರ್ಣವಾಗಿ ಈಡೇರಿದ್ದವು. ರಂಗನಾಥ ದಿವಾಕರ ಬಿಹಾರದ ರಾಜ್ಯಪಾಲರಾಗಿದ್ದರು. ಈ ಸಮಯದಲ್ಲಿ ಅವರಿಗೊಂದು ಕನಸು ಹುಟ್ಟಿತು. ಕೇವಲ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿರುವ ಪತ್ರಿಕೆ ಇಡೀ ಮೈಸೂರು ರಾಜ್ಯವನ್ನು ತಲುಪುತ್ತಿಲ್ಲ. ಇಡೀ ರಾಜ್ಯದಲ್ಲಿ ಜನಜಾಗೃತಿ ಮೂಡಿಸಬೇಕೆಂದರೆ ರಾಜಧಾನಿಯಾದ ಬೆಂಗಳೂರಿನಿಂದಲೂ ಒಂದು ಆವೃತ್ತಿಯನ್ನು ತರಬೇಕು. </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಈ ಕೆಲಸಕ್ಕೆ ಹುಬ್ಬಳ್ಳಿಯಲ್ಲಿ ವ್ಯವಸ್ಥಾಪನೆಯ ಹೊಣೆ ಹೊತ್ತಿದ್ದ ಎಂ.ಎಚ್.ಕೌಜಲಗಿ ಅವರನ್ನು ದಿವಾಕರ ಅವರು ನಿಯೋಜಿಸಿದರು. ದ್ವಿತೀಯ ಮಹಾಯುದ್ಧ ಸಮಯದಲ್ಲಿ ‘ಸಂಜಯ’ ಎನ್ನುವ ಸ್ವಂತ ವಾರಪತ್ರಿಕೆಯನ್ನು ಪ್ರಕಟಿಸಲೆಂದು ‘ಸಂಕ’ದ ಹುಬ್ಬಳ್ಳಿ ಕಚೇರಿಯನ್ನು ತೊರೆದಿದ್ದ ಕೆ.ಶಾಮರಾವ್ ಅವರನ್ನು ಬೆಂಗಳೂರು ಮುದ್ರಣದ ಕೆಲಸಕ್ಕೆಂದು ಮತ್ತೆ ಕರೆಯಲಾಯಿತು. ಎರಡು ಕೇಂದ್ರಗಳಲ್ಲಿ ಒಂದೇ ಪತ್ರಿಕೆಯ ಆವೃತ್ತಿಗಳನ್ನು ಹೊರತರುವ ಪ್ರಯೋಗ ಕನ್ನಡ ಪತ್ರಿಕೋದ್ಯಮಕ್ಕೆ ಹೊಸತಾಗಿತ್ತು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಸ್ವಂತ ಕಚೇರಿಯೊಂದು ಬೆಂಗಳೂರಿನಲ್ಲಿರದ ಕಾರಣ, ಶಾಮರಾವ್ ಅವರ ಮನೆಯಲ್ಲಿಯೇ ಟೆಲಿಪ್ರಿಂಟರ್ ಯಂತ್ರವನ್ನು ಜೋಡಿಸಲಾಯಿತು. ಕನ್ನಡ ಲಿಪಿಯಲ್ಲಿ ಟೈಪ್ ಮಾಡುವ ಸೌಲಭ್ಯವಿಲ್ಲದಿದ್ದ ಕಾರಣ, ಇಂಗ್ಲಿಷ್ ಲಿಪಿಯಲ್ಲಿಯೇ ಕನ್ನಡ ಪದಗಳನ್ನು ಟೈಪ್ ಮಾಡಿ ಹುಬ್ಬಳ್ಳಿಗೆ ವರದಿಗಳನ್ನು ಕಳುಹಿಸುವ ಕೆಲಸ ಆರಂಭವಾಯಿತು. ಬಹು-ಮುದ್ರಣ ಆವೃತ್ತಿಗಳಿದ್ದ ‘ಹಿಂದೂ’ ಮತ್ತು ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಗಳ ಮದ್ರಾಸ್ ಕಚೇರಿಗಳಲ್ಲಿ ಕೌಜಲಗಿ ಹಾಗೂ ಶಾಮರಾವ್ ಟೆಲಿಪ್ರಿಂಟರ್ ವ್ಯವಸ್ಥೆಯ ಬಳಕೆಯ ಬಗ್ಗೆ ತರಬೇತಿ ಪಡೆದರು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;"> ‘ಸಂಕ’ದ ಬೆಂಗಳೂರು ಆವೃತ್ತಿಯ ಬುನಾದಿ ಹಾಕುವ ಸಮಯದಲ್ಲಿಯೇ ‘ತಾಯಿನಾಡು’ ಪತ್ರಿಕೆಯ ಮಾಲಿಕತ್ವ ಸ್ವಾತಂತ್ರ್ಯ ಹೋರಾಟಗಾರ ಪಿ.ಆರ್.ರಾಮಯ್ಯನವರಿಂದ ಎಂಜಿನಿಯರಿಂಗ್ ಕಂಟ್ರ್ಯಾಕ್ಟರ್ ಎಂ.ಎಸ್.ರಾಮಯ್ಯನವರಿಗೆ ಹಸ್ತಾತಂತರವಾಯಿತು (1958). ಪತ್ರಿಕೋದ್ಯೋಗದಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿದ ಪಿ.ಆರ್.ರಾಮಯ್ಯನವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದವರು ‘ಸಂಕ’ದ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವರೆಂಬ ನಂಬಿಕೆ ಸಂಪಾದಕ ಮೊಹರೆ ಹಣಮಂತರಾಯ ಅವರದಾಗಿತ್ತು. ‘ತಾಯಿನಾಡು’ ಪತ್ರಿಕೆಯ ಅನುಭವಿ ಪತ್ರಕರ್ತರನ್ನು ‘ಸಂಕ’ದ ಬೆಂಗಳೂರು ಆವೃತ್ತಿಗೆ ನೇಮಕ ಮಾಡಿಕೊಳ್ಳುವ ನಿರ್ಧಾರವಾಯಿತು. ಜತೆಗೆ ಸಂಪೂರ್ಣ ಹುಬ್ಬಳ್ಳಿಯದಾಗಿದ್ದ ‘ಸಂಕ”ವನ್ನು ಹಳೆಯ ಮೈಸೂರು ಜನರಿಗೆ ಪರಿಚಯಿಸುವ ಕಾರ್ಯಕ್ಕೆ ‘ತಾಯಿನಾಡು’ ಪತ್ರಕರ್ತರು ಸೂಕ್ತ ಎಂಬ ಚಿಂತನೆಯೂ ಇತ್ತು. ಕಾದಂಬರಿಕಾರ, ‘ಗ್ರಾಮಾಯಣ’ ಖ್ಯಾತಿಯ ‘ರಾವಬಹಾದ್ದೂರ’ (ಆರ್.ಬಿ.ಕುಲಕರ್ಣಿ) ಅವರನ್ನು ಬೆಂಗಳೂರು ಆವೃತ್ತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">‘ತಾಯಿನಾಡು’ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕ, ಸಂಪಾದಕೀಯ ಬರಹಗಾರ ಹಾಗೂ ಸಂಪಾದಕರ ನಂತರದ ಸ್ಥಾನದಲ್ಲಿದ್ದ ಹೆಚ್.ಆರ್.ನಾಗೇಶರಾವ್ 1958ರ ಆಗಸ್ಟ್ ತಿಂಗಳಿನಲ್ಲಿ ‘ಸಂಕ’ವನ್ನು ಸೇರಿದರು. ನಂತರ ‘ತಾಯಿನಾಡು’ ಪತ್ರಿಕೆಯ ಹಿರಿಯ ಹುದ್ದೆಗಳಲ್ಲಿದ್ದ ಕೆ.ಅನಂತಸುಬ್ಬರಾವ್ ಹಾಗೂ ಎಸ್.ವ್ಯಾಸರಾವ್ ‘ಸಂಕ’ ಸೇರಿದರು. ಇವರೆಲ್ಲರಿಗೂ ಮುಂಚೆ ‘ತಾಯಿನಾಡು’ವಿನಲ್ಲಿ ವ್ಯವಸ್ಥಾಪಕರಾಗಿದ್ದ ಕೆ.ಆರ್.ವೆಂಕಟಾಚಲಪತಿಯವರು ಎಂ.ಎಚ್.ಕೌಜಲಗಿಯವರ ಜತೆಗೂಡಿದ್ದರು. ‘ವಿಶ್ವ ಕರ್ನಾಟಕ’ದಿಂದ ಕವಿ ಅರ್ಚಕ ವೆಂಕಟೇಶ, ಕತೆಗಾರ ‘ಭಾರತೀಪ್ರಿಯ’ (ಎಸ್.ವೆಂಕಟರಾವ್), ಶ್ರೀನಿವಾಸ ತುಪ್ಪ ಸಂಪಾದಕ ಮಂಡಲಿ ಸೇರಿದರು. </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ನಂತರ ಯುವ ಬರಹಗಾರರಾಗಿದ್ದ ಮತ್ತೂರು ಕೃಷ್ಣಮೂರ್ತಿ ಅವರ ನೇಮಕವಾಯಿತು. ‘ಪ್ರಜಾವಾಣಿ’ ಬಿಟ್ಟು ಎಂ.ಎಸ್.ರಾಮಯ್ಯನವರ ‘ತಾಯಿನಾಡು’ ಸಮೂಹದ ‘ಗೋಕುಲ’ ವಾರಪತ್ರಿಕೆಯ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಹಾಗೂ ಬಿ.ಎನ್.ಗುಪ್ತ ಅವರ ‘ಜನಪ್ರಗತಿ’ ವಾರಪತ್ರಿಕೆಯ ಸಂಪಾದಕರಾಗಿದ್ದ ಬಿ.ಶ್ರೀನಿವಾಸಮೂರ್ತಿ ‘ಸಂಕ’ಕ್ಕೆ ಬಂದರು. ಕಲೆ-ಸಾಹಿತ್ಯ-ಸಂಸ್ಕೃತಿ ಪುಟ/ಪುರವಣಿಗಳನ್ನು ನೋಡಿಕೊಳ್ಳಲು ‘ಪ್ರಜಾಮತ’ದಲ್ಲಿದ್ದ ಮಾ.ನಾ.ಚೌಡಪ್ಪನವರ ನೇಮಕವಾಯಿತು. </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">1959ರ ಜನವರಿ 26ರಂದು `ಸಂಯುಕ್ತ ಕರ್ನಾಟಕ' ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಮಾಜಿ ಮೈಸೂರು ಮಹಾರಾಜ ಜಯಚಾಮರಾಜೆಂದ್ರ ಒಡೆಯರ್ ಅವರು ಉದ್ಘಾಟಿಸಿದರು. ಅದರ ಹಿಂದಿನ ದಿನವೇ ಒಡೆಯರ್ ಅವರಿಂದ ಪತ್ರಿಕೆಯ ಕಚೇರಿ ಹಾಗೂ ಮುದ್ರಣಾಲಯದ ಉದ್ಘಾಟನೆಯಾಯಿತು. </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಮುಂದೆ ಹುಬ್ಬಳ್ಳಿ ಕಚೇರಿಯಲ್ಲಿದ್ದ ಸುರೇಂದ್ರ ದಾನಿ ಬೆಂಗಳೂರಿಗೆ ವರ್ಗಾವಣೆಗೊಂಡರು. ನರಸಿಂಹ ಜೋಶಿ ಬೆಂಗಳೂರು ಕಚೇರಿಯಲ್ಲಿ ವೃತ್ತಿಜೀವನವನ್ನು ಆರಂಭಿಸಿದರು. ಹೊಸತನವನ್ನು ಮೈಗೂಡಿಸಿಕೊಂಡಿದ್ದ ‘ಸಂಕ’ದ ಬೆಂಗಳೂರು ಮುದ್ರಣ ಆರಂಭದ ವರ್ಷದಲ್ಲೇ ಪ್ರಯೋಗವೊಂದನ್ನು ನಡೆಸಿ ಯಶಸ್ವಿಯಾಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶಗಳನ್ನು ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಮೊದಲು ವಿದ್ಯಾರ್ಥಿಗಳಿಗೆ ತಲುಪಿಸುವ ಹೊಸ ಪ್ರಯೋಗವದು. ಸಾಮಾನ್ಯವಾಗಿ ಫಲಿತಾಂಶಗಳು ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದದ್ದು ಬೆಳಗ್ಗೆ 9 ಗಂಟೆಗೆ. ಪತ್ರಿಕೆಗಳು ಮುಂಜಾನೆ 6 ಗಂಟೆಗೇ ಜನರನ್ನು ತಲುಪುತ್ತಿದ್ದ ಕಾರಣ, ಫಲಿತಾಂಶ ಮರುದಿನದ ಸಂಚಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಪರೀಕ್ಷಾ ಫಲಿತಾಂಶದ ಅಚ್ಚು ಜೋಡಣೆಗೆ ಅನುವು ಮಾಡಿಕೊಡಲು ವಿದ್ಯಾ ಇಲಾಖೆಯು ಒಂದು ದಿನ ಮುಂಚಿತವಾಗಿಯೇ ಪತ್ರಿಕಾ ಕಚೇರಿಗಳಿಗೆ ಫಲಿತಾಂಶ ಪಟ್ಟಿಯನ್ನು ಕೊಡುತ್ತಿತ್ತು. ಅದು ಬಂದ ಕೂಡಲೇ ಸಂಪಾದಕೀಯ ತಂಡವು ಪ್ರತ್ಯೇಕವಾಗಿ ಹನ್ನೆರಡು ಗಂಟೆಗಳ ಕಾಲ ಸತತವಾಗಿ ಕೂತು ಫಲಿತಾಂಶವನ್ನು ಕಂಪೋಸ್ ಮಾಡಿ, ಎರಡೆರಡು ಬಾರಿ ಪ್ರೂಫ್ ನೋಡಿ, ಮುದ್ರಣಕ್ಕೆ ಅಣಿ ಮಾಡಿತು. ಯಾವ ತಪ್ಪೂ ಇಲ್ಲದ ಎಸ್.ಎಸ್.ಎಲ್.ಸಿ. ಫಲಿತಾಂಶದ ‘ಸಂಕ’ ವಿಶೇಷ ಪುರವಣಿಯನ್ನು ವಿದ್ಯಾ ಇಲಾಖೆ ಅಧಿಕೃತವಾಗಿ ಫಲಿತಾಂಶ ಪ್ರಕಟ ಮಾಡುತ್ತಿದ್ದ ಕಬ್ಬನ್ ಪಾರ್ಕ್ ನ ವಿಕ್ಟರಿ ಹಾಲ್ನ ಮುಂದೆಯೇ 9ಗಂಟೆಯ ಹೊತ್ತಿಗ ಸಹಸ್ರಾರು ಪ್ರತಿಗಳನ್ನು ಉಚಿತವಾಗಿ ಹಂಚಲಾಯಿತು. ಪರವೂರಿನ ಎಲ್ಲ ಏಜೆಂಟರಿಗೂ ಬೆಳಗ್ಗೆ 9 ಗಂಟೆಯ ಹೊತ್ತಿಗೇ ಪತ್ರಿಕೆಯ ಪ್ರತಿಗಳನ್ನು ತಲುಪುವ ಹಾಗೆ ಮಾಡಿ, ಇಡೀ ರಾಜ್ಯಕ್ಕೆ ಏಕಕಾಲದಲ್ಲಿ ಫಲಿತಾಂಶ ಸೇರುವಂತೆ ನೋಡಿಕೊಳ್ಳಲಾಯಿತು. ಮೈಸೂರು ರಾಜ್ಯದಲ್ಲಿ ಇಂಥ ಸಾಹಸ ಮಾಡಿದ ಮೊದಲ ಪತ್ರಿಕೆಯೆಂಬ ಹೆಗ್ಗಳಿಕೆ ‘ಸಂಕ’ದ್ದಾಯಿತು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಪಿ.ರಾಮಣ್ಣ, ವಿ.ಆರ್.ಶ್ಯಾಮ್ (ಇಂದಿರಾತನಯ), ಜಿ.ಎಸ್.ಸದಾಶಿವ, ಜಿ.ಎನ್.ರಂಗನಾಥರಾವ್, ಖಾದ್ರಿ ಎಸ್.ಅಚ್ಯುತನ್, ಕೆ.ಎಸ್.ನಾಗಭೂಷಣಂ, ಸೂ.ರಮಾಕಾಂತ, ಜಯರಾಮ ಅಡಿಗರಂಥ ಸಾಹಿತ್ಯಪ್ರೇಮಿ ಉಪಸಂಪಾದಕರು, ಪ್ರಹ್ಲಾದ ಕುಳಲಿ, ಕೆ.ರಾಜಾರಾವ್, ಎನ್.ಅರ್ಜುನದೇವ, ಸಿ.ಟಿ.ಜೋಶಿ, ಕೆ.ಜಯತೀರ್ಥರಾವ್, ಶೇಷಚಂದ್ರಿಕರಂಥ ವರದಿಗಾರರು `ಸಂಕ'ದ ಮುನ್ನಡೆಗೆ ಶ್ರಮಿಸಿದರು. ಕ್ರೀಡಾಪುಟ ನೋಡಿಕೊಳ್ಳಲು ಎಸ್.ದೇವನಾಥ್, ಪಿ.ಸಿ.ಅಪ್ಪಾಜಿ, ಎಂ.ಎ.ಪೊನ್ನಪ್ಪ ಜತೆಗೂಡಿದರು. ಶ್ಯಾಮಸುಂದರ ಕುಲಕರ್ಣಿ ಸಿನಿಮಾ ಪುಟಗಳ ಉಸ್ತುವಾರಿ ವಹಿಸಿಕೊಂಡರು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಅತಿ ಶೀಘ್ರದಲ್ಲೇ ‘ಸಂಕ’ ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯ ಸ್ಥಾನ ಪಡೆಯಿತು. ಆ ಯಶಸ್ಸಿನ ಹಿನ್ನೆಲೆಯಲ್ಲಿ ಲೋಕ ಶಿಕ್ಷಣ ಟ್ರಸ್ಟ್ ನ ಧರ್ಮದರ್ಶಿಯಾಗಿದ್ದ ರಂಗನಾಥ ದಿವಾಕರ ಅವರು ತಮ್ಮ ಮಗ ಅನಂತ ದಿವಾಕರ ಅವರಿಗೆ ಆಡಳಿತ ಚುಕ್ಕಾಣಿ ನೀಡಿದರು. ಖಾಸಗಿ ಆಸ್ತಿಯಂತೆ ಟ್ರಸ್ಟ್ ನ ಆಡಳಿತ ನಡೆಯಲಾರಂಭಿಸಿತು. ಆಡಳಿತದೊಂದಿಗೆ ಸಂಪಾದಕೀಯ ಮಂಡಳಿಯೊಂದಿಗಿನ ಸಾಮರಸ್ಯ ಕಡಿಮೆಯಾಗಲಾರಂಭಿಸಿತು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">‘ಇಂಡಿಯನ್ ಎಕ್ಸ್ಪ್ರೆಸ್’ ಸಮೂಹದ ‘ಕನ್ನಡಪ್ರಭ’ ದಿನಪತ್ರಿಕೆಯೂ ‘ಪ್ರಜಾವಾಣಿ’ಯೊಂದಿಗೆ ‘ಸಂಯುಕ್ತ ಕರ್ನಾಟಕ’ಕ್ಕೆ ತೀವ್ರ ಪೈಪೋಟಿ ನೀಡಲಾರಂಭಿಸಿತು. ನುರಿತ ಹಾಗೂ ಅನುಭವಿ ಪತ್ರಕರ್ತರು ‘ಸಂಕ’ ದಾಟಿ ಇತರ ಪತ್ರಿಕೆಗಳತ್ತ ದಾರಿ ಹುಡುಕಿಕೊಂಡರು. ರಂಗನಾಥ ದಿವಾಕರ ಅವರಿಗೆ ತಮ್ಮ ಕನಸು ಭಗ್ನವಾದಂತೆನಿಸಿ ಅಕ್ಟೋಬರ್ 1974ರಲ್ಲಿ ಪತ್ರಿಕಾ ಸಮೂಹವನ್ನು ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರ ಆಪ್ತರಾಗಿದ್ದ ಸಚಿವ ಎಂ.ವೈ.ಘೋರ್ಪಡೆ ಅವರ ‘ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ ಮಾರಾಟ ಮಾಡಿದರು. ‘ಪ್ರಜಾವಾಣಿ’ಗೆ ಹಿಂದಿರುಗಿ ಸುದ್ದಿ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ‘ಸಂಕ’ದ ಹೊಸ ಪ್ರಧಾನ ಸಂಪಾದಕರಾಗಿ ನಿಯುಕ್ತಿಗೊಂಡರು. ಜತೆಗೆ ‘ಪ್ರಜಾವಾಣಿ’ಯ ಪ್ರಧಾನ ವರದಿಗಾರರಾಗಿದ್ದ ಎಸ್.ವಿ.ಜಯಶೀಲರಾವ್ ಸಹ ಸಂಪಾದಕರಾಗಿ ಸೇರ್ಪಡೆಯಾದರು. ‘ಪ್ರಜಾವಾಣಿ’ಯ ಹಿರಿಯ ವರದಿಗಾರರಾಗಿದ್ದ ಕೆ.ಜನಾರ್ದನ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಜತೆಗೂಡಿದರು. ಸಹಾಯಕ ಸಂಪಾದಕ ಹಾಗೂ ಪ್ರಧಾನ ವರದಿಗಾರರಾಗಿದ್ದ ಕೆ.ಶಾಮರಾವ್ ‘ಸಂಕ’ವನ್ನು ತೊರೆಯುವಂತಾಯಿತು. ಸಹಾಯಕ ಸಂಪಾದಕರಾಗಿದ್ದ ಸುರೇಂದ್ರ ದಾನಿ ಹುಬ್ಬಳ್ಳಿಗೆ ಮರಳಿದರು. ಹೆಚ್.ಆರ್.ನಾಗೇಶರಾವ್ ಸುದ್ದಿ ಸಂಪಾದಕರ ಸ್ಥಾನದಲ್ಲಿಯೇ ಮುಂದುವರಿದರು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಟ್ರಸ್ಟ್ನ ಆಸ್ತಿಯನ್ನು ಖಾಸಗಿ ಸೊತ್ತಿನಂತೆ ಪರಭಾರೆ ಮಾಡಿದ್ದು ಸರಿಯಲ್ಲವೆಂದು ಕೆ.ಶಾಮರಾವ್ ಧಾರವಾಡ ಜಿಲ್ಲಾ ನ್ಯಾಯಾಲಯದ ಮೊರೆ ಹೊಕ್ಕರು. ‘ಕರ್ಮವೀರ’ಕ್ಕೆ ಹೊಸರೂಪವನ್ನು ಕೊಡಲಾಯಿತು. ಜಿ.ಪಿ.ಬಸವರಾಜು, ಗೋಪಾಲ ವಾಜಪೇಯಿ, ಗಂಗಾಧರ ಮೊದಲಿಯಾರ್, ಆರ್.ನರಸಿಂಹ, ಸರಜೂ ಕಾಟ್ಕರ, ಎನ್.ಗಾಯತ್ರಿದೇವಿ ಮೊದಲಾದ ನವ ಪೀಳಿಗೆಯ ಪತ್ರಕರ್ತರು `ಸಂಕ' ಸಮೂಹಕ್ಕೆ ಚೈತನ್ಯ ತಂದರು. ಆದರೆ ಪತ್ರಿಕೋದ್ಯಮದಲ್ಲಿನ ಅನುಭವದ ಕೊರತೆಯಿಂದ ಉದ್ಯಮಿ ಘೋರ್ಪಡೆ ಈ ವಹಿವಾಟಿನಲ್ಲಿ ಆಸಕ್ತಿ ಕಳೆದುಕೊಂಡರು. ಬದಲಾದ ಕರ್ನಾಟಕ ರಾಜ್ಯ ರಾಜಕಾರಣದಿಂದ ಪತ್ರಿಕೆಗಳನ್ನು ನಡೆಸುವುದು ಅವರಿಗೆ ಬೇಕಾಕಾಗಿರಲಿಲ್ಲ. ದೇವರಾಜ ಅರಸು ಅವರಿಗೆ ಹತ್ತಿರದವರಾಗಿದ್ದ ಅಬಕಾರಿ ಉದ್ಯಮಿ ಹಾಗೂ ಲೋಕಸಭಾ ಸದಸ್ಯರಾಗಿದ್ದ ಹೆಚ್.ಆರ್.ಬಸವರಾಜ್ ಅವರಿಗೆ ಘೋರ್ಪಡೆಯವರು ಪತ್ರಿಕಾ ಸಮೂಹವನ್ನು ಡಿಸೆಂಬರ್ 1977ರಲ್ಲಿ ಮಾರಾಟ ಮಾಡಿದರು. </span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ನ್ಯಾಯಾಲಯದಲ್ಲಿ ಮತ್ತಷ್ಟು ದೂರುಗಳು ದಾಖಲಾದವು. `ಜಯಕರ್ನಾಟಕ ನ್ಯೂಸ್ಪೇಪರ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯ ಹೆಸರಿನಲ್ಲಿ `ಸಂಕ'ದ ಆಡಳಿತ ಮುಂದುವರಿಯಿತು. ಕೆ.ಎಸ್.ರಾಮಕೃಷ್ಣಮೂರ್ತಿಯವರ ನಿಧನದಿಂದ ತೆರವಾದ ‘ಕನ್ನಡಪ್ರಭ’ಸಂಪಾದಕರ ಸ್ಥಾನಕ್ಕೆ ಖಾದ್ರಿ ಶಾಮಣ್ಣ ತೆರಳಿದರು. `ಜಯಕರ್ನಾಟಕ' ಸಂಸ್ಥೆಯ ವತಿಯಿಂದ ಪ್ರಕಟವಾಗುತ್ತಿದ್ದ ‘ಪ್ರಜಾಪ್ರಭುತ್ವ’ವೆಂಬ ಟ್ಯಾಬ್ಲಾಯ್ಡ್ ವಾರಪತ್ರಿಕೆಯ ಸಂಪಾದಕರಾಗಿದ್ದ ಸಾಹಿತಿ ಪ.ಸು.ಭಟ್ಟ `ಸಂಕ' ಸಮೂಹದ ಸಂಪಾದಕರಾದರು. ‘ಚಿತ್ರದೀಪ’ವೆಂಬ ಸಿನಿಮಾ ಪತ್ರಿಕೆಯನ್ನೂ ಆರ್.ನರಸಿಂಹ ಅವರ ನೇತೃತ್ವದಲ್ಲಿ ಆರಂಭಿಸಲಾಯಿತು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಪ.ಸು.ಭಟ್ಟ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೆಲಕಾಲ ‘ರಾವಬಹಾದ್ದೂರ’ ಅವರನ್ನು ನೇಮಕ ಮಾಡಲಾಯಿತು. ಅವರು ಬೆಂಗಳೂರು ಮುದ್ರಣಕ್ಕೆ ಮಾತ್ರ ಸಂಪಾದಕರಾಗಿದ್ದರು. ಕೆಲ ದಿನಗಳ ನಂತರ ಅವರೂ ರಾಜೀನಾಮೆ ನೀಡಿದರು. ಸಹ ಸಂಪಾದಕರಾಗಿದ್ದ ಎಸ್.ವಿ.ಜಯಶೀಲರಾವ್ ಬೆಂಗಳೂರು ಮುದ್ರಣವನ್ನು ನೋಡಿಕೊಂಡರು. ಅರಸು ಅಧಿಕಾರ ಕಳೆದುಕೊಂಡ ನಂತರ ಬಸವರಾಜ್ `ಸಂಕ'ದ ಬೆಂಗಳೂರು ಮುದ್ರಣವನ್ನು ಹಠಾತ್ ಆಗಿ ಮುಚ್ಚಿದರು (31-01-1980). ಜನಾರ್ದನ ರಾಜಿನಾಮೆಯಿತ್ತರು. ಘೋರ್ಪಡೆಯವರ ‘ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ ಲಿಮಿಟೆಡ್ (ಸ್ಮಯೋರ್)’ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಾದರು. ಇತ್ತ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರ ಹುದ್ದೆ ಮತ್ತೀಹಳ್ಳಿ ನಾಗರಾಜರಾವ್ ಅವರದಾಯಿತು.</span></div><div><span class="Apple-style-span" style="font-size: large;"><br /></span></div><div><span class="Apple-style-span" style="font-size: large;">ಬಹು ಹಿಂದೆ ಆರಂಭಗೊಂಡಿದ್ದ ‘ಸಂಯುಕ್ತ ಕರ್ನಾಟಕ ನೌಕರರ ಸಂಘ’ ಬೆಂಗಳೂರಿನಲ್ಲಿ ಮರುಚಾಲನೆಗೊಂಡಿತು. ನಾಗೇಶರಾವ್ ನೇತೃತ್ವದ ಸಂಘವು ಬೆಂಗಳೂರು ಆವೃತ್ತಿಯ ಪುನಾರಂಭಕ್ಕೆ ಒತ್ತಾಯಿಸಿ ಹೋರಾಟ ನಡೆಸಿತು. ಪತ್ರಕರ್ತರು ಸರದಿಯಲ್ಲಿ ವಿಧಾನಸೌಧದ ಮುಂದೆ ಉಪವಾಸ ಮುಷ್ಕರ ಹೂಡಿದರು. ಇತ್ತ ಅರ್ಜುನದೇವ, ಜಯಶೀಲರಾವ್, ಕೋಡಿಹೊಸಳ್ಳಿ ರಾಮಣ್ಣ ನೇತೃತ್ವದಲ್ಲಿ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ವೂ ಹಕ್ಕೊತ್ತಾಯದ ಹೋರಾಟ ನಡೆಸಿತು. ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರು. ವೀರಪ್ಪ ಮೊಯ್ಲಿ ಸಂಪುಟ ಸಹೋದ್ಯೋಗಿಯಾಗಿದ್ದರು. ವಿಧಾನಸಭೆಯ ಅಧಿವೇಶನದಲ್ಲಿ ‘ಸಂಕ’ದ ಪುನಾರಂಭಕ್ಕೆ ಒತ್ತಾಯ ಹೆಚ್ಚಿತು. ಇತ್ತ ಧಾರವಾಡ ನ್ಯಾಯಾಲಯದಲ್ಲಿನ ವಾದ-ಪ್ರತಿವಾದಗಳೂ ಜೋರಾಗಿದ್ದವು. ಸರ್ಕಾರದ ದಯಾದೃಷ್ಟಿ, ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಿದ್ದವರ ಸಹಕಾರ, ನೌಕರರ ಅನಿರ್ದಿಷ್ಟ ಹೋರಾಟದ ಫಲವಾಗಿ ಧಾರವಾಡ ಜಿಲ್ಲಾ ನ್ಯಾಯಾಲಯವು ಒಂದು ಮಧ್ಯಂತರ ತೀರ್ಪು ನೀಡಿತು. ಲೋಕ ಶಿಕ್ಷಣ ಟ್ರಸ್ಟ್ ನ ಮಾಲಿಕತ್ವ ಇತ್ಯರ್ಥವಾಗುವವರೆಗೆ ‘ದತ್ತಿ ಆಯುಕ್ತ’ರು (ಚಾರಿಟಿ ಕಮೀಷನರ್) ಆಡಳಿತ ನಡೆಸಬೇಕು ಎಂಬ ಆದೇಶ ಹೊರಡಿಸಿತು. </span></div><div><span class="Apple-style-span" style="font-size: large;"><br /></span></div><div><br /></div>Unknownnoreply@blogger.com0tag:blogger.com,1999:blog-30295603.post-44777005702462337452009-05-31T21:54:00.007+05:302012-08-13T10:17:36.724+05:30<div dir="ltr" style="text-align: left;" trbidi="on">
<div align="left">
<span style="color: #3333ff; font-family: arial; font-size: 180%;"><strong>Reader Writes on RKN's "Painter of Signs"</strong></span></div>
<div align="left">
<span style="font-family: arial;"><a href="https://blogger.googleusercontent.com/img/b/R29vZ2xl/AVvXsEipAEeGU8x8JHh3aVvBDoXI3swmBC7gu1t3PxjMLAh04-RypQfJ1hQHUtzzKrEy2vEY-cj_dc1eVPOjeBNqG1ioDicVmaPy8Cqy_GPEDWpUKcr0dTwiNAvlN85v3mrIfeNY_3bh/s1600-h/RKN.jpg"><img alt="" border="0" id="BLOGGER_PHOTO_ID_5342033287826285874" src="https://blogger.googleusercontent.com/img/b/R29vZ2xl/AVvXsEipAEeGU8x8JHh3aVvBDoXI3swmBC7gu1t3PxjMLAh04-RypQfJ1hQHUtzzKrEy2vEY-cj_dc1eVPOjeBNqG1ioDicVmaPy8Cqy_GPEDWpUKcr0dTwiNAvlN85v3mrIfeNY_3bh/s200/RKN.jpg" style="cursor: hand; float: left; height: 116px; margin: 0px 10px 10px 0px; width: 98px;" /></a><span class="Apple-style-span" style="font-size: large;">Mr. HR Nagesha Rao was an ardent fan of RK Narayan. And ofcourse he has been reading Illustrated Weekly of India without fail. I had the privilege of bringing home the magazines like Weekly, Femina, Filmfare, Shankar’s Weekly, Blitz and Current from M/s. Nandana News Agency, Opp. To NMH in Vishveswarapura, a walkable distance from Journalists’ Colony. In addition to these magazines, I remember to have seen subscriber’s copies of Readers’ Digest, Mirror and Hi being received at home by post. He used to get the books of his choice written by Khushwant Singh, Manohar Mulgaonkar, RK Narayan etal through VPP. During 1976 he shoots an inland letter to the Editor of the Weekly about his disappointments after reading a serialized novel of RKN.</span></span></div>
<div align="left">
<span style="font-family: arial;"><span class="Apple-style-span" style="font-size: large;">To<br />The Editor<br />“Illustrated Weekly of India”<br />“READERS’ WRITE”<br />Bombay –1<br /><br />Dear Sir,<br /><br />Re: PAINTER OF SIGNS <a href="https://blogger.googleusercontent.com/img/b/R29vZ2xl/AVvXsEg1gj0BUjNI497ZjBAuBzEp_tZ_UhNi6-geunaQy3tb9SJ9bHMIAdufVVblqW-Vh5t2ZNsujrrKXAIexCGKt9NT6O2W-tyva3bWcxzPUKO5avPBbd7tvLJz7wob9GEH9uauREVV/s1600-h/Painter+of+Signs.jpg"><img alt="" border="0" id="BLOGGER_PHOTO_ID_5342033510112497810" src="https://blogger.googleusercontent.com/img/b/R29vZ2xl/AVvXsEg1gj0BUjNI497ZjBAuBzEp_tZ_UhNi6-geunaQy3tb9SJ9bHMIAdufVVblqW-Vh5t2ZNsujrrKXAIexCGKt9NT6O2W-tyva3bWcxzPUKO5avPBbd7tvLJz7wob9GEH9uauREVV/s200/Painter+of+Signs.jpg" style="cursor: hand; float: right; height: 200px; margin: 0px 0px 10px 10px; width: 131px;" /></a><br /><br />What an abrupt end to an absorbing, interesting and witty story by Sri R.K.Narayan? Were you not prepared to provide space for the serial for some more weeks or was the author afraid that if Raman and Daisy were made to live together, the heroine of family planning might herself end with a babe in her arms! Or they would have to seek merely divorce on account of their incompatible temperaments and possible encounters on their way, the “brave” Daisy turned out to be an escapist – infirm in her decisions and designs and an inhuman being quite unconcerned with the fate of the person who sacrificed his chastity and also has deserted his aunt for her sake. We should only hope that in her next escapade in Nilgiris, she will not entice some innocent hermit there and spoil his fruits of penance.<br />My heartfelt sympathies to the “Painter of Signs” who succumbed to the wiles of a slogan shooter and was finally left in a lurch – as “athO bhrashTa, tathO bhrashTa! This should not have happened to a novel penned by an illustrious Narayan!<br /><br />HR Nagesha Rao</span></span></div>
<div align="left">
<span style="font-family: arial;"><span class="Apple-style-span" style="font-size: large;">06/10/1976</span></span></div>
</div>
Unknownnoreply@blogger.com0tag:blogger.com,1999:blog-30295603.post-5418967058994293122009-05-30T08:39:00.004+05:302010-12-16T11:38:01.817+05:30<div align="center"><br /></div><div align="center"><a href="https://blogger.googleusercontent.com/img/b/R29vZ2xl/AVvXsEhX51JUGlNUjZkBdrBUJ41-Pgegw_5s5iFRZgjtuG_x0AYgnHFhZksTFQ6w7LBj1NHZ0in8ofHmzSqJ1e4qpzgPcRW4L2JnLJejG_o3QHrCwZyKw6O7bZFitOlus5589MJ5pAnc/s1600-h/first+attempt.bmp"><img id="BLOGGER_PHOTO_ID_5341449000848043906" style="FLOAT: left; MARGIN: 0px 10px 10px 0px; WIDTH: 97px; CURSOR: hand; HEIGHT: 128px" alt="" src="https://blogger.googleusercontent.com/img/b/R29vZ2xl/AVvXsEhX51JUGlNUjZkBdrBUJ41-Pgegw_5s5iFRZgjtuG_x0AYgnHFhZksTFQ6w7LBj1NHZ0in8ofHmzSqJ1e4qpzgPcRW4L2JnLJejG_o3QHrCwZyKw6O7bZFitOlus5589MJ5pAnc/s200/first+attempt.bmp" border="0" /></a> <strong><span style="font-size:180%;color:#333300;">The First Attempt</span></strong><br /></div><p align="center"></p><p align="center"><span class="Apple-style-span" style="font-size: large;">While st<a title="first-attempt.JPG" href="http://suddijeevi.files.wordpress.com/2007/03/first-attempt.JPG"></a>udying Second Form at Government High School, Tumkur, the poet in HRN made an appearance for the first time in 1941. Through the design of the cover page of the handwritten publication ‘The First Attempt’ in English, HRN has exhibited the talents of an artist and a page co<a title="school-group-photo.JPG" href="http://suddijeevi.files.wordpress.com/2007/03/school-group-photo.JPG"></a>mposer. The entire collection of poems, is beautifully crafted in hand does contain some cartoons too!</span><img id="BLOGGER_PHOTO_ID_5341454043595285314" style="DISPLAY: block; MARGIN: 0px auto 10px; WIDTH: 150px; CURSOR: hand; HEIGHT: 116px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEhXD_Rwy5dIC75UbdMChFU2JcvoGRjxIbtQ7bm6CohckkiaOIyeUeZPLXit3sXssXnK2XYfJ86rfdxsw1uKSCkYdzjIsfuwQWeiW7ag_Z8WdxdaZyiSs-ROqVD2GejAQZbzDeKc/s200/Second+Form+Student.jpg" border="0" /></p><p align="center"><strong><em><span class="Apple-style-span" style="font-size: large;">(Nagesha Rao sitting in the first row, second from the right extreme end)</span></em></strong></p>Unknownnoreply@blogger.com0tag:blogger.com,1999:blog-30295603.post-59061180288172045722009-05-30T08:25:00.007+05:302010-12-16T11:39:26.092+05:30<a href="https://blogger.googleusercontent.com/img/b/R29vZ2xl/AVvXsEgaebR0GniwK874ltGLrh3yBnTkOJsGJIUujH9pudr67m6Xn-dU09QSEEK49owgxYVUKD0KxzSzh36skQOUQp64Ntv0kwzTRWlR7Gv9uQOxr_tofyn_BYhGokg8189Bwx9HRjD2/s1600-h/Sachi.bmp"><img id="BLOGGER_PHOTO_ID_5341445943649090018" style="FLOAT: left; MARGIN: 0px 10px 10px 0px; WIDTH: 94px; CURSOR: hand; HEIGHT: 128px" alt="" src="https://blogger.googleusercontent.com/img/b/R29vZ2xl/AVvXsEgaebR0GniwK874ltGLrh3yBnTkOJsGJIUujH9pudr67m6Xn-dU09QSEEK49owgxYVUKD0KxzSzh36skQOUQp64Ntv0kwzTRWlR7Gv9uQOxr_tofyn_BYhGokg8189Bwx9HRjD2/s200/Sachi.bmp" border="0" /></a> <strong><span style="font-size:180%;color:#993399;">'The Last Word' - with Mr.Nagesha Rao</span></strong><br /><br /><span style="font-size:130%;color:#993399;"><strong><span style="color:#006600;">- Sachidananda Murthy</span></strong></span><br /><strong>Resident Editor, ‘The Week’</strong><br /><span style="font-size:180%;"><strong></strong></span><br /><span><strong><span class="Apple-style-span" style="font-size: large;"><span class="Apple-style-span">A</span></span></strong></span><span class="Apple-style-span" style="font-size: large;"><span class="Apple-style-span">s a young reporter of the <em>Indian Express</em> in Bangalore, I would try to catch the last bus from Shivajinagar to Jaya<a title="pp_03.JPG" href="http://suddijeevi.files.wordpress.com/2007/03/pp_03.JPG"></a>nagar 9th Block. The route no. 20 bus left at 10.30 PM and I would hop in, with a cloth bag full of books on my shoulder. I had a habit of reading five or six book<a title="sachi.jpg" href="http://suddijeevi.files.wordpress.com/2007/03/sachi.jpg"></a>s at a time, since there was a deadline to return them to the libraries. If I missed the bus, then I had to rely on the ancient office van, which would drop me beyond midnight at Jayangar 4th block, from where I would walk two kms. home, dodging stray policemen and dogs. Hence the last bus was a luxury, compared to the van. In the bus I would also read a book for two stops. I would notice a small built gentleman in khadi getting in and sit in a disciplined upright position. If he did not get a seat – the bus would get crowded on some days- he would be very embarrassed when one of the younger passengers offered him a seat. But he would always have a quick glance at what I was reading.<br /><br />A few weeks later, S.Devanath, the effervescent sports chief of <em>Samyukta Karnataka</em> had got in at the same stop and we were discussing assignments, sporting events, trade unionism and his latest brush with editorial authorities. Suddenly he asked whether I knew his News Editor Mr.Nagesha Rao. He acknowledged me with a slight smile and said he had noticed my byline in the Express. Then Devanath took over. But there were subsequent journeys when the spirited Devanath would be missing. Then Mr. Nagesha Rao would speak to me about the day’s developments, the important news items in the morning’s papers and also on the books I was reading. He would not speak much about his work, and I had to virtually drag the information out of him. He was an astute journalist who had a command over facts. Yet he would never brag that he knew better than others. If he liked a report, he would ask “how many sweets you ate” (<em>esshtu sihi tindiri ivattu</em>). But if there was a mistake, in a hesitant manner, he would ask whether I had contributed a particular fact or was it the desk. Puffing up in importance, if I claimed authorship, he would say I must have been in a hurry as the actual fact was different from what I had written. He would also spot out the slang or inappropriate words. He was a skeptic when it came to the sensational claims of the media. “So today you have changed the world”, Mr. Nagesha Rao would ask on a day the <em>Indian Express</em> would have broken a big story all over the front page, which happened almost every day once the Emergency was lifted in 1977.<br /><br /></span></span><div><span class="Apple-style-span" style="font-size: large;"><span class="Apple-style-span">I would be full of enthusiasm saying so and so minister or official would have to go. Then he would say you would need six such reports if the well-entrenched vested interests had to be shaken and uprooted. But if there was a breach of privacy, he would gently chide saying jorunalists should not cross the threshold of the living room. Yet he an ear for spicy news and sharp insight into troubled life of politicians and other newsmakers.<br /><br />The talk would continue till we got off the bus and parted at the corner. But it would not be the time for Mr. Nagesha Rao, who absorbed vast quantities of information and stored it in his neatly arranged brain. He would ask me about the films I had seen. Those days, when I got a day’s off, I would try to see at least two films, meet a dozen friends and keep bustling. I thought he was making gentle fun of me by asking details of the English movies like who wrote the story, how the plot could have been different, what are the other major movies of the star. But after a few weeks, I realised Mr. Nagesha Rao was a movie buff, who would invariably on his off day see one new release in the Cantonment area. Then our discussions on films were based on mutual likes and dislikes. Though his favourites were classics, based on great novels, the journalist in him enjoyed every film, which told a story grippingly. His knowledge of classical and western music was considerable, though I have never heard him hum a tune. Such was his sense of propriety. Similarly he was never garrulous. When several people joined a discussion, he would maintain a discreet silence and spoke only when there was a demand on Mr. Nagesha Rao to give his opinion.<br /><br />He had a fine sense of balance between report and headline, photograph and caption. He was good at word play, but did not like excessive games with rhyming words. “If your story is good, why should you unnecessarily garnish with excessive style,” he would ask.<br /><br />Our discussions continued for a decade off and on, as my journeys on Route no.20 came down after I left the <em>Indian Express</em> and joined <em>The Week</em>. But instead I would go to his office and have a chat. After some months of our acquaintance, I used to ask him why he was not trying for a better newspaper, than stick on to <em>Samyukta Karnataka</em>, which was going through many vicissitudes. He would smile and ask “is the news different in those papers? Only later I came to know that he had turned down offers with increased salary from two other Kannada newspapers.<br /><br />Mr. Nagesha Rao never turned his face away from the world. But he watched the world with a sense of attachment to what was happening, but also with a neutral detachment necessary for an observer. Till the end of his life, he took keen interest in journalism and what pleased me was that he remained a regular reader of <em>The Week</em> since the first issue. Often he would express his anguish that I was not writing enough in the magazine. He would gently admonish me saying, “You must have a big file of all those reports which are not published by your editor”. He was a perceptive commentator of my column <em>Last Word</em>, but I cannot forget the Last Word of the day from Mr. Nagesha Rao, uttered almost every night in Jayanagar 9th Block bus stop.<br /><br />After a long time in November 2003, I had gone to Rex cinema in Brigade Road, taking my adolescent sons. As we crossed Cash Pharmacy, I remembered how I would have discussed the plot of the movie with Mr. Nagesha Rao, knowing well that he would have seen the movie most probably.<br /><br />(This article is originally published in the book ‘<em>Suddijeevi – Nagesharao’</em>, Edited by <em>Jayarama Adiga </em>and <em>Haldodderi Sudhindra</em> Published by the Bangalore Press Club in memory of HRN in March 2006. HRN died on 3rd August 2003 at Bangalore)</span></span></div>Unknownnoreply@blogger.com0tag:blogger.com,1999:blog-30295603.post-60503243178450364262009-05-24T16:52:00.016+05:302009-05-25T10:11:16.528+05:30<p align="center"><span style="font-size:180%;color:#990000;"><strong>ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ ಮಾರಾಯ್ರೆ - ಪ್ರಿಕ್ಲಿ ಹೀಟು!</strong></span></p><p align="center">[ದಿನಾಂಕ 29/4/60ರಂದು ಹೆಚ್.ಆರ್.ನಾಗೇಶರಾವ್ ಅವರು ಸ್ವೀಕರಿಸಿದ ಈ ಪಗೋ ಪತ್ರದಲ್ಲಿ ಮಂಗಳೂರಿನ ಪ್ರಿಕ್ಲಿ ಹೀಟು - ಬೆಂಗಳೂರಿನ ಥಂಡಿ ಹವಾ, ಎರಡೂ ಕಡೆಯ ಪತ್ರಿಕೋದ್ಯೋಗಿಗಳ ಅಗ್ದಿ ಭಯಂಕರ ಸ್ಥಿತಿ, ಭವಿಷ್ಯತ್ತಿನ ಬಗ್ಗೆ ಚಿಂತನೆ .. ಹೀಗೆ ನಾಲ್ಕು ದಶಕಗಳ ಹಿಂದಿನ journo daysಗೆ ನಿಮ್ಮನ್ನು ಕರೆದೊಯ್ಯುತ್ತದೆ.] </p><p align="right">ಮಂಗಳೂರು 26/4/60</p><p align="left">ಗೆ ನಾಗೇಶರಾಯರಿಗೇ</p><p align="left"><span class="">ಗೆ ಪಗೋರಿಗೆಯ ನಮಸ್ತೆ - ಉರ್ಫ್ ವಂದನೆಗಳು. </span></p><p align="left"><span class="">ಹಲವಾರು ಯೋಜನೆಗಳು ವಿಫಲವಾದ ನಂತರ ಬಂದ ನಿಮ್ಮ ಪತ್ರಕ್ಕೆ ಈ ತಿಂಗಳು ಮುಗಿಯುವ ಮೊದಲೇ ಉತ್ತರ ಬರೆಯಬೇಕು - ಅದೂ ಈ ದಿನದ ಕಾರ್ಯಕ್ರಮದಲ್ಲೆ ಮುಗಿಯಬೇಕೆಂಬ ದೃಢ ನಿರ್ಧಾರ ಮಾಡಿ ಆರಂಭಿಸಿದ್ದೇನೆ: ರಾತ್ರಿ ೧೦:೩೦ರ ಹೊತ್ತಿಗೆ. ಮನೆ ಸಮೀಪವಾದುದರಿಂದ ಅನುಕೂಲ (+ ಅನನುಕೂಲ) ಇರುವ ಕಾರಣ ತಿರುಗಿ ಕಾರ್ಯಾಲಯಕ್ಕೇ ಬಂದು ಬರೆಯುವ ಮನ ಮಾಡಿದ್ದೇನೆ. ಸರಾಗವಾಗಿ ಬರೆಯಲು ink flow ಸರಿಯಾಗಿರುವ ಒಂದು Parker pen ಕೂಡಾ borrow ಮಾಡಿದ್ದೇನೆ (ಆದರಿಂದಾಗಿಯೇ ಮಸಿ ಹಸಿರಾಗೋಕ್ಹತ್ತಿದೆ!) ಆದುದರಿಂದ - ಆಗಾಗ ಸಹ+ನಿರುದ್ಯೋಗಿಗಳು ಬಂದು ತೊಂದರೆ ಕೊಡುತ್ತಿದ್ದರೂ ಮುಂದುವರಿಸುವ ಪ್ರಯತ್ನ ಸಾಗಿದೆ.</span></p><p><span class="">ದಿನ ಪಾಳಿಯಾದರೂ ರಾತ್ರಿ ಬಂದು ಬರೆಯಲು ತಕ್ಕ ಸ್ವಾತಂತ್ರ್ಯ ಸಿಕ್ಕಿದೆ. ಕುಮಾರ ಕಂಠೀರವನನ್ನೂ, ಅವನಮ್ಮನನ್ನೂ ಒಟ್ಟಾಗಿ ಬೆಂಗಳೂರಿಗೆ ‘ಥಂಡಿ’ ಹವಾ ತಿನ್ನಲು - 2 ತಿಂಗಳ ಕಾಲ ರಜಾ ಕೊಟ್ಟು ಕಳುಹಿಸಿದ್ದೇನೆ. ಆದುದರಿಂದ ಮನೆಗೀಗ ನಾನೇ ಸರ್ವಾಧಿಕಾರಿ. ಬೀಗ ಜಡಿದು ಬಂದಿರುವ ಕಾರಣ ಎಷ್ಟು ಹೊತ್ತು ಬೇಕಾದರೂ ಬರೆಯಬಹುದು - ಬರೆದು ಮುಗಿಸಬಹುದು.</span></p><p><span class="">ಆದ್ದರಿಂದ ಉಭಯ ಕುಶಲೋಪರಿ ಸಾಂಪ್ರತ -</span></p><p><span class="">ನಿಮ್ಮ ಪ್ರತಿಯೊಂದು ಪತ್ರದಲ್ಲೂ ಒಂದೊಂದು Bomb, shell ಮಾಡುತ್ತೀರಿ - ನಿಮಗಾದರೂ ಹೇಗೆ ಸಿಗುತ್ತದೆ ಅಂತಹ ಸುದ್ದಿ ಎಂದು ಆಶ್ಚರ್ಯ ಪಡುವ ಹಾಗೆ. ನಮ್ಮದೇನೂ ಇಲ್ಲ ... ಇದ್ದರೂ ಅದೇ double D (Dull & Drab) ಎನ್ನುವ ಹಾಗಿದೆ.</span></p><p><span class="">ನಿಮ್ಮಲ್ಲಾದ ಅಗ್ದಿ ಬದಲಾವಣೆ (ಸ್ವಲ್ಪ ಮಟ್ಟಿಗಾದರೂ) ಕಂಡು ಬಂದಿದೆ. ತಪ್ಪುಗಳ ವಿಚಾರ ಮಾತ್ರ ನಾನು ಗಮನಿಸಹೋಗಿಲ್ಲ - ಏಕೆಂದರೆ ನಾವೂ ತಪ್ಪುಗಳಲ್ಲಿ ಕಡಿಮೆಯೇನೂ ಅಲ್ಲ (ಬೆನ್ನು ತಟ್ಟಿಕೊಳ್ಳಲೆ!) ಅಂದರೆ, ಆದ ಕಲಹ ಮತ್ತು ಕೊನೆಯ truceನ ವಿಚಾರ ಮಾತ್ರ ಒಂದಷ್ಟು ಯೋಚನೆ ತರುವಂತಹದು. ‘ವಿಕೋಪಕ್ಕೆ ತಿರುಗದಂತೆ’ ಆಗಲಿ ಎಂದಷ್ಟು ಮಾತ್ರ ಹಾರೈಸುತ್ತೇನೆ.</span></p><p><span class="">ನಿಮ್ಮ ಕಾರ್ಯಾಲಯದಲ್ಲಾದ ಆಸನವ್ಯವಸ್ಥೆ ಬದಲಾವಣೆ ಗಮನಾರ್ಹ. ನಮ್ಮಲ್ಲಿ ಆ ರೀತಿಯ ಚಿತ್ರ ಬಿಡಿಸಬೇಕೆಂದರೆ ಹೆಚ್ಚಿನ ಕೆಲಸವೇನೂ ಇಲ್ಲ. ಅತಿ ಸುಲಭ. Administration & Ads ಒಂದು ಫರ್ಲಾಂಗ್ ದೂರ. ಕಟ್ಟಡ, ನಿವೇಶನ ಎಲ್ಲವೂ ಬೇರೆ. ಸಂಪರ್ಕಕ್ಕೆ ITIಯವರ PAX (25 Lines) ಮಾತ್ರವೇ. ನಾವಿರುವುದು ಹೀಗೆ: (ಪಗೋ ಒಂದು ಚಿತ್ರ ಬಿಡಿಸಿಟ್ಟಿದ್ದಾರೆ, ನಂತರ ಕ್ಲಿಕ್ ಮಾಡಿ ಸೇರಿಸುತ್ತೇನೆ - ಸಂ.)</span></p><p><span class="">ನಮ್ಮ ಕ್ಲಾಸ್ರೂಂದಲ್ಲಿ M.V.Hegde (Leader Writer - cum (namesake) Asst. Editor) ಒಬ್ಬರೇ ಮಾಸ್ತರರು. ನಮಗೂ ಅವರಿಗೂ ನಡುವೆ ಒಂದು file rack ಇದೆ. ಉಳಿದುದೆಲ್ಲಾ ಒಬ್ಬರ ಬೆನ್ನನ್ನು ಇನ್ನೊಬ್ಬರು ನೋಡುವ ವಿಚಾರ. (ಸ್ಫೂರ್ತಿ ಬರುವುದಕ್ಕೆ ಒಳ್ಳೆಯದು!) ಎಂದಾದರೊಮ್ಮೆ (ನಾನು ಮಂಗಳೂರಿನಲ್ಲಿರುವಾಗಲೇ) ಬಂದೇ ಬರುತ್ತೀರಲ್ಲ, ಆಗ ಕಾಣುವಿರಂತೆ ಪ್ರತ್ಯಕ್ಷವಾಗಿ. ಇಲ್ಲಿಗೆ ಪ್ರವೇಶಿಸುವುದೂ ಅಷ್ಟು ಸುಲಭವಲ್ಲ, ಹೊಸಬರಿಗೆ ದಾರಿ ತಪ್ಪುವ ರೀತಿ. Kudva's empireನ ಹಲವಾರು enterpriseಗಳನ್ನು ದಾಟಿಕೊಂಡು ಬರಬೇಕು. ನಾವಾಯಿತು, ನಮ್ಮ ಮೂಲೆಯಾಯಿತು. ಹೊರಜಗತ್ತು ನಮಗೆ ಕಾಣುವುದೆಂದರೆ Lorry, Car ಇತ್ಯಾದಿಗಳ ಸಂಗ್ರಹ ಮಾತ್ರ. </span></p><p><span class="">RBಯವರಿಗೂ <em>(‘ಗ್ರಾಮಾಯಣ’ದ ಲೇಖಕ ರಾವಬಹಾದ್ದೂರ ಅರ್ಥಾತ್ ಆರ್.ಬಿ.ಕುಲಕರ್ಣಿ ಸಂಕದ ಸಹಾಯಕ ಸಂಪಾದಕರಾಗಿದ್ದರು. -ಸಂ.)</em> - </span><span class="">ಸಂಯುಕ್ತ ಅವರಿಗೂ ಪ್ರಶಸ್ತಿ-ಪಾರಿತೋಷಕ ಸಿಕ್ಕಿದ ವಿಚಾರ ಪ್ರಜಾವಾಣಿಯಲ್ಲಿ ಓದಿದ್ದೆ.</span></p><p><span class=""><span class="">**** ರು (<em>ಹೆಸರನ್ನು edit ಮಾಡಲಾಗಿದೆ. -ಸಂ</em>.)</span> ಕಚೇರಿ ಬಿಟ್ಟ ವಿಚಾರ ಹೇಳಿರಲಿಲ್ಲ. ಈಗ ಹೇಳಿದರೆ - ಸುದ್ದಿ ನಿರೀಕ್ಷಿತ (ಬೆಣ್ಣೆಯವರು ಬಾಳುವುದಿಲ್ಲ ಎಂದು ನಿಮ್ಮಲ್ಲೇ ಒಂದು ಬಾರಿ ಹೇಳಿದ ನೆನಪಿದೆ - ಆದುದರಿಂದ credit ಪಡೆಯಬಹುದು ತಾನೆ?) ಈ ನಡುವೆ ‘ಕಲ್ಲೆ ನಾರಾಯಣರಾಯರು’ ನಿಮ್ಮಲ್ಲೆ ಸೇರಿಕೊಂಡುದು ನಿಜವಾಗಿಯೂ ಆಶ್ಚರ್ಯವೆನಿಸಿದೆ. ಹೂಂ .... ಯಾವ ಕೆರೆಗೆ ಯಾವ ಕಪ್ಪೆ ಬರಲಿದೆಯೊ ಎಂದುಕೊಳ್ಳುವ ಹಾಗಾಯಿತು.</span></p><p><span class="">ಉಳಿದ ಸಣ್ಣ-ಪುಟ್ಟ ಬದಲಾವಣೆಗಳ ಅಷ್ಟು ಗಮನಾರ್ಹವಲ್ಲ ಎನ್ನಬೇಕೆಂಬ ಆಸೆ. ಆದರೆ, ವಾಸ್ತವವಾಗಿ ಅವು ಗಮನಾರ್ಹವಾದ ಕಾರಣ, ಗಮನಿಸಿಯೇ ತೀರಬೇಕಾಗಿದೆ. Artist ಬಗ್ಗೆ ಹೆಚ್ಚು ಕಮೆಂಟಿಸುವಂತಿಲ್ಲ. **** ರಿಗೆ (ಹೆಸರನ್ನು edit ಮಾಡಲಾಗಿದೆ. -ಸಂ.) ಅಷ್ಟೊಂದು ಸ್ವಾತಂತ್ರ್ಯ ಕೊಟ್ಟುದು ಮಾತ್ರ ಭಯೋತ್ಪಾದಕ - ಇಲ್ಲಿ ಅವರು mischief maker ಎಂಬ ಪ್ರಸಿದ್ಧಿಯನ್ನು ಪಡೆದಿದ್ದಾರೆ. (ಅವರ ಹೆಸರಿನ ವಿಶೇಷ Box ರಚಿಸಬೇಕೆಂದು World Culture article ಬಂದಾಗಲೇ ಅಂದುಕೊಂಡಿದ್ದೆ - ಏನೋ ಪ್ರಾಶಸ್ತ್ಯ ಸಿಕ್ಕಿರಬೇಕೆಂದು). ಈ ಪತ್ರ ನಿಮ್ಮ ಕೈಸೇರಿ ನೀವು ಉತ್ತರ ಬರೆಯುವ ಹೊತ್ತಿಗಾದರೂ 3 shiftಗಳಾಗಲಿ ಎಂದು ಹಾರೈಸುತ್ತೇನೆ (ನಮ್ಮಲ್ಲಿನ ಎರಡು 8 ಘಂಟೆ shiftಗಳ ಹೊಟ್ಟೆಯುರಿಯೊಂದಿಗೆ!)</span></p><p><span class="">ಕುಮಾರ ವೆಂಕಣ್ಣ ‘ಜನವಾಣಿ’ ಸೇರಿಲ್ಲವಾದರೆ ಬೇರೆ ಯಾರಾದರೂ ಸೇರಿದ್ದಾರೆಯೆ? Typical `ಜನವಾಣಿ’ Headings ಕಾಣುವುದಿಲ್ಲವಲ್ಲ. MSRIರಿಗೆ (<em>ಎಂ.ಎಸ್.ರಾಮಸ್ವಾಮಿ ಅಯ್ಯಂಗಾರ್ - ತಾಯಿನಾಡು ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದವರು - ಸಂ.)</em> ಸ್ಥಾನ ದೊರೆತುದು ಸಂತೋಷ (ಎಂದಾದರೂ ಒಂದು ಬಾರಿ ಮನೆ ಎದುರಿಂದ ಹಾದು ಹೋದರೆ ಒಂದು ಸಣ್ಣ ನಮಸ್ಕಾರ ಹೇಳಿ - ಈಗಲೂ ಪತ್ರಿಕೋದ್ಯೋಗಿಗಳ ವಸಾಹತಿನಲ್ಲೇ ಇದ್ದಾರಷ್ಟೆ!) ‘ನಾರದ ಉವಾಚ’ <em>(ನಾಗೇಶರಾಯರು ತಾಯಿನಾಡು ಪತ್ರಿಕೆಯಲ್ಲಿ ಬರೆಯುತ್ತಿದ್ದ ನಿತ್ಯ ಟೀಕಾಂಕಣ. ಪ್ರಜಾವಾಣಿಯ ಛೂಬಾಣದಂತೆ. - ಸಂ.)</em>- ಕೆಲವು ಬಾರಿ ಇಸ್ಪೀಟಾಟವೇ ಆಗಿದೆ ಎನಿಸುತ್ತಿದೆ.</span></p><p><span class="">ನಮ್ಮಲ್ಲಿ ಹರಟೆಗಾರರಿದ್ದಾರಾದರೆ, ಅವರಿಗೆ ಅಹ್ವಾನ ಕೊಡಲೆಂದು ಮುಂದೆ ಬಂದವರ (ಅರ್ಥಾತ್ ಪ್ರಕಾಶಕರ) ಯೋಜನೆ ಹರಟೆಗಳದು. ಆದರೆ, ಇದುವರೆಗೆ ಯಾರೂ piece work basisನ ಹರಟೆಗಾರರು ದೊರೆಯದೆ ಅದನ್ನು ಅರ್ಥಗರ್ಭಿತದ MVH ಅವರೇ ತೂಗಿಸಿಕೊಂಡು ಹೋಗುತ್ತಿದ್ದಾರೆ. ಒಂದೆರಡು ಬಾರಿ yours trulyಗೂ invitation ಬಂತು. ಆದರೆ, ಈಗಾಗಲೇ ದೊರೆತ volume ಸಾಕು ಎಂಬ ಸುಪ್ತ ಕಾರಣಕ್ಕಾಗಿ offer decline ಮಾಡಿದೆ.</span></p><p><span class="">"ಕಳೆದ ವರ್ಷ ....." ಬೇಡವಾಯಿತು. ಕಿವಿಚುಚ್ಚುವವರ (ಅವರ ದೊಡ್ಡದೊಂದು ತಂಡವೇ ಇದೇ ನಮ್ಮಲ್ಲಿ ... ಪುಣ್ಯಕ್ಕೆ ಅವರಾರೂ Editorialನವರಲ್ಲ. ಹೊರಗಿನವರು ಅಷ್ಟೇ ಸಮಾಧಾನ!) ಪ್ರಭಾವದಿಂದಾಗಿ ಅದು ಬೇಡ ಬೇರೇನಾದರೂ ಮಾಡಿ ... ಎಂಬ ಸುಗ್ರೀವಾಜ್ಞೆ ಹೊರಟ ಕಾರಣವೇ ‘ಹರಟೆ’ಗಳ ಪ್ರವೇಶವಾದುದು. ಈಗಂತೂ ಸಂಕ್ಷಿಪ್ತ ವಾರ್ತಾಸಾರ ಬಿಟ್ಟರೆ ಉಳಿದ ವಿಚಾರಗಳಲ್ಲಿ Times of Indiaದ Leader Page ಆಗಿದೆ. ನೋಡುವಾಗ ಒಂದು ಪೆಟ್ಟಿಗೆಗಳ stackನ ಹಾಗೆ ಕಾಣುತ್ತದೆ. ಓದಲು ಏನಿದೆಯೋ - ಬೇರೆಯವರೇ ಹೇಳಬೇಕು.</span></p><p><span class="">ಅರ್ಥಗರ್ಭಿತವನ್ನು ಲೈಕಿಸುವ ವಾರ್ತೆಗಿಂತಲೂ ಹೆಚ್ಚಾಗಿ ನನ್ನ ಪತ್ರವ್ಯವಹಾರವನ್ನು ಖಾ. ರವರು (<em>ಖಾದ್ರಿ ಶಾಮಣ್ಣ ಸಂ.ಕ.ದ ಸುದ್ದಿ ಸಂಪಾದಕರಾಗಿದ್ದರು. - ಸಂ</em>.) ಮೆಚ್ಚುತ್ತಾರೆ ಎಂದು ತಿಳಿದು ನನಗೆ ತುಂಬಾ ಮೆಚ್ಚುಗೆಯಾಯಿತು. ದಿನಕ್ಕೆ average ಮೂರು ಪತ್ರಗಳನ್ನು ದೃಷ್ಟಿಸುವ ಕಾರಣ ಮೆಚ್ಚುಗೆಯಾಗದೆ ಇರುತ್ತದೆಯೆ? ಸ್ಟಾಂಪಿಲ್ಲದ ಅರ್ಜಿಗಳಲ್ಲಿ ಮುಕ್ಕಾಲಂಶ WPB ದಾರಿ ಕಾಣುವುವು. ಆದುದರಿಂದ ದಿನಕ್ಕೆ ಒಂದು ಕಾಲಂ (ಇರಲೇ ಬೇಕು ಎಂಬ Order Standing ಬೇರೆ.) ಪತ್ರಗಳನ್ನು ಮುಂಜಾನೆ ಬಂದ ಹಾಗೆಯೇ ನೋಡಬೇಕು. ಕೊಡುತ್ತೇನೆ, ಮೂಗಿನಲ್ಲಿ ಅಳುತ್ತಾ!</span></p><p>ಸೂರ್ಯನಾರಾಯಣರ ಪೂರ್ವಜನ್ಮ ಫಲ - ನಿಜವಾಗಿಯೂ ಅದೇ. ಏನಾಗಿ ಬಿಟ್ಟರೊ ... ನಾನಾಗಿದ್ದರೆ ಖಂಡಿತವಾಗಿಯೂ ಬಿಡುತ್ತಿರಲಿಲ್ಲ. ಆದರೆ ನಾನು ಹಲಿಂಸೂ ಅಲ್ಲವಲ್ಲ!</p><p>VTR ಶೆಟ್ಟಿ (ಪ್ರಸಿದ್ಧ ಪತ್ರಕರ್ತ ವಿ.ಟಿ.ರಾಜಶೇಖರ ಶೆಟ್ಟಿ ತಮ್ಮ ವೃತ್ತಿ ಜೀವನವನ್ನು ತಾಯಿನಾಡುವಿನಲ್ಲಿ ಆರಂಭಿಸಿದರು - ಸಂ.)ಬಹುಶಃ ಮದುವೆಯಾದ ನಂತರ ಮುಂಬಯಿಗೆ ಹೋಗಿರಬೇಕು - *********** [Edit ಮಾಡಲಾಗಿದೆ. - ಸಂ.] ಅಲ್ಲಿ ನಿಂತರೆ ತಾನೆ! ಆನಂತರ ನೋಡೋಣವಂತೆ. (Digressing from the point ಒಂದು gossip item. *************** <em>[Edit ಮಾಡಲಾಗಿದೆ. - ಸಂ.])</em></p><p>ಸತ್ಯನಿಂದ (<em>ಕನ್ನಡಪ್ರಭದ ಕೆ.ಸತ್ಯನಾರಾಯಣ ತಾಯಿನಾಡುವಿನಲ್ಲಿ ಪಗೋ ಮತ್ತು ನಾಗೇಶರಾಯರ ಸಹೋದ್ಯೋಗಿಯಾಗಿದ್ದರು. - ಸಂ</em>.) ಒಂದು ತಿಂಗಳ ಹಿಂದೆ ಒಂದು ಕಾರ್ಡು ಬಂದಿತ್ತು. ಗೋಯೆಂಕಾ ಬಗ್ಗೆ rumour ಕೂಡಾ ತಿಳಿದು ಬಂದಿತ್ತು. (ಇದಕ್ಕೆ connecting matter ಮತ್ತು ಅದರ Background material ಆನಂತರ special items ಆಗಿ reopen ಮಾಡುತ್ತೇನೆ.)</p><p>ಕಂಪೋಜಿಟರರ ಪೇಚಾಟ ನಮಗೂ ಬಿಟ್ಟಿಲ್ಲ. ಅದೊಂದು ಕಥೆ ಮುಂದಿನ ಪುಟಗಳಲ್ಲಿ ಬರಲಿದೆ.</p><p>"ದಿನಕಳೆದಂತೆ ಮುದಿ ಮನೋಭಾವ" ... ಹಾಂ! ಇಷ್ಟು ಬೇಗನೆ! ಸುಧಾರಿಸಿಕೊಳ್ಳಿ ಸ್ವಾಮೀ. ಈ ‘ನೆಮ್ಮದಿ’ಯ ವಿಚಾರ ಚರ್ಚಿಸುವಷ್ಟು freedom <span class="">ನನಗಿನ್ನೂ ದೊರಕಿಲ್ಲ ... ಆದುದರಿಂದ ಈಗ ಚರ್ಚಿಸುವ ಸ್ವಾತಂತ್ರ್ಯವನ್ನೂ ನಾನು ವಹಿಸುವುದಿಲ್ಲ ... ಅಂದರೂ, ಆ ಕಾಲವೂ ಒಂದು ಬರಬಹುದು ಎಂಬ ಆಸೆಯನ್ನಷ್ಟೇ - ನನ್ನ ಪರಿಚಯವೆಂದರೆ slow poisioningನ ದಾರಿ ಎಂಬ ಕೀರ್ತಿ ನನಗಿರುವ ಕಾರಣ - ಇರಿಸಿಕೊಂಡಿದ್ದೇನೆ. ಆಗ ನನ್ನದೂ ಒಂದಷ್ಟು ಕಟ್ಟೆಪುರಾಣ ಕೇಳುವಿರಂತೆ.</span> </p><p>ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ ಮಾರಾಯ್ರೆ - ಪ್ರಿಕ್ಲಿ ಹೀಟು. ನಮ್ಮ ಆಫೀಸಿನಲ್ಲಿ (ಸದ್ಯಕ್ಕೆ ನಾನೊಬ್ಬ ಮಾತ್ರ) ಬನೀನುಧಾರಿಯಾಗಿ ಕೆಲಸ ಮಾಡುವ ಹಾಗಿದ್ದೇನೆ. ಉಳಿದವರಿಗೆ ಅಭ್ಯಾಸವಾಗಿದೆಯೊ ಏನೊ! ಅದಕ್ಕೇ ಕುಮಾರ ಕಂಠನ ಒದ್ದಾಟ ನೋಡಲಾಗದೆ ಅವನನ್ನು ‘ಅಜ್ಜನ ಮನೆಗೆ’ ಪಾರ್ಸೆಲ್ ಮಾಡಿದುದು. ಇನ್ನು ಮುಂದೆಯೂ ಅದೇ ರೀತಿಯ ವ್ಯವಸ್ಥೆಯನ್ನೇ ಏನಾದರೂ ಮಾಡಬೇಕಷ್ಟೆ - ಬೇರೆ ನಿರ್ವಾಹವಿಲ್ಲ.</p><p>ಈಗಲಂತೂ, ಪುಟದ ಮೂರನೆ ಗೆರೆಗೆ ಮುಟ್ಟುವಾಗ ಹೊರಗೆ ಇದ್ದಕ್ಕಿದ್ದಂತೆ ಜಡಿಮಳೆ ಸುರಿದು ಮೂರು ಬಾರಿ ಪವರ ಆಫ್ - ಕಾರ್ಯಾಲಯ ಕತ್ತಲಲ್ಲಿ ಮುಳುಗಿತ್ತು. ಈ ಮಳೆಯಿಂದಾಗಿ ಯಾವ ಉಪಕಾರವೂ ಇಲ್ಲ - ನಾಳೆಯ ದಿನ ಸೆಖೆ ಇನ್ನಷ್ಟು ಹೆಚ್ಚುತ್ತದೆ ಅಷ್ಟೆ.</p><p>ಅವೆಲ್ಲವೂ ಮುಗಿದು ಈಗ <strong>outstanding take</strong>.</p><p>ಕರ್ನಾಟಕ ಟೈಮ್ಸ್ದ ರೂಮರ್ ವಿಚಾರ ತಿಳಿಸಿ. ಸತ್ಯನ ಪತ್ರ ಬರುವ ಎರಡು ದಿನಗಳ ಮೊದಲಿನಿಂದ ಆರಂಭವಾದ ಒಂದು ದುಸ್ಥಿತಿ ಈಗಲೂ ಮುಂದುವರಿಯುತ್ತಾ ಇದೆ. ನೀವು ‘ವಿಮಾನ ಸಂಚಿಕೆ’ಯ ಕೆಲವು ಜಾಹೀರಾತುಗಳನ್ನು ಓದಿದ್ದರೆ ಪರಿಸ್ಥಿತಿ ಅರ್ಥವಾಗುತ್ತಿತ್ತು. Wanted graduates for trg as Sub Editors ಎಂಬುದರ ಮೂರು repeat insertions ಬಂದವು. ಅರ್ಜಿ ಕೊಟ್ಟವರು ಒಬ್ಬರು ಮಾತ್ರ!</p><p>ಅಂದರೆ, ಕಳೆದ ತಿಂಗಳಷ್ಟೇ capital ಎಂದರೆ ರಾಜಧಾನಿ ಎಂದು ಮಾತ್ರವೇ ಗೊತ್ತಿದ್ದ ಒಬ್ಬ graduವೇಟರು ಕೆಲಸ ಬಿಟ್ಟೋಡಿದರು. ಅವರ ಮೊದಲು ಇಬ್ಬರು ಹೋಗಿದ್ದರು. ಈ ದಿನದಿಂದ ಹುರುಳಿ ಭೀಮರಾಯರ ಮಗ ರಾಮಚಂದ್ರರಾಯರು ರಾಜಿನಾಮೆ ಇತ್ತಿದ್ದಾರೆ. ಇನ್ನೊಂದು ವಾರದಲ್ಲಿ ಒಬ್ಬರು ಬಿಡಲಿದ್ದಾರೆ. ಅಲ್ಲಿಗೆ ಹಗಲು ಪಾಳಿಯಲ್ಲಿ ಮೂರು ಜನ, ರಾತ್ರಿಯಲ್ಲಿ ನಾಲ್ವರು ಉಳಿದಂತಾಯಿತು. ಈಗಂತೂ 2nd Pageನ ಜೊತೆಗೆ 3 - 4 ಮತ್ತು ಕೆಲವು ಬಾರಿ ಮುಖಪುಟಕ್ಕೂ matter ತಯಾರಿಸಿಟ್ಟು ಜೊತೆಗೆ ವಾರದ ಆತ್ಮಹತ್ಯೆಯ ಎರಡು ಪುಟಗಳನ್ನು ಸಿದ್ಧಗೊಳಿಸಬೇಕಾಗುತ್ತದೆ. ಆದರೂ ಕೆಲಸ ಹೆಚ್ಚಿರುವುದಕ್ಕೆ ಅಲ್ಲ, ನನ್ನ ಬೇಸರ. ಅನಗತ್ಯವಾದ ತೊಂದರೆಗಳನ್ನು ಬೇಕೆಂದೇ ಕೊಡುತ್ತಾರಲ್ಲ ಎಂಬುದಕ್ಕೆ ಅಷ್ಟೆ. ಆದ್ದರಿಂದ ಇಲ್ಲಿ ಎರಡು ವರ್ಷವಾದರೂ ಕಳೆಯಬೇಕೆಂಬ ಆಸೆ ಇರಿಸಿ ಬಂದು ಸೇರಿದ್ದೆ. ಈಗ ಸಾಧ್ಯವಾದಷ್ಟು ಬೇಗ ಬೇರೆಲ್ಲಾದರೂ ಹೋಗೋಣವೆಂದಿದ್ದೇನೆ. ನಿಮ್ಮಲ್ಲಿ ಏನಾದರೂ opening? (ನಾನು ತಮಾಷೆ ಮಾಡುತ್ತಿಲ್ಲ, serious ಆಗಿಯೇ ಬರೆಯುತ್ತಿದ್ದೇನೆ ... ) ಬೇರೆಯೂ ಪ್ರಯತ್ನ ಮಾಡುತ್ತಾ ಇದ್ದೇನೆ, ನೋಡಬೇಕು.</p><p>ಅದು ಹಾಗಾದರೆ, ಕಂಪೋಜಿಂಗ್ ವಿಭಾಗದ ಅವಸ್ಥೆ ಬೇರೆಯೇ ಇದೆ. ದಿನ (ಅಂದರೆ 8 ಘಂಟೆ) ಒಂದಕ್ಕೆ 5 ಕಾಲಂ solid matter ಎಳೆಯುವ ಪ್ರಭೃತಿಗಳು ಇಲ್ಲಿನವರು. ಅದೂ 10 pt.ನಲ್ಲಿ. ಆದರೆ ಪ್ರಯೋಜನವೇನು? ಅವರಿಗೆ ದೊರೆಯುವ ವೇತನವಂತೂ stationary levelನಲ್ಲೇ ಇದೆ. ಯಾರಾದರೂ increment ಸುದ್ದಿ ಎತ್ತಿದರೆ ‘ಸಿಗುವಲ್ಲಿಗೆ ಹೋಗಬಹುದು’ ಎಂಬ ಉತ್ತರ ಸಿದ್ಧವಾಗಿಯೇ ಇರುತ್ತದೆ. ಉತ್ತರ ಪಡೆದು ಕೆಲವರು ಹೋಗಿಯೂ ಇದ್ದಾರೆ. ಆದುದರಿಂದ ಅಲ್ಲೂ shortage. Deadline ಹೇಗೋ meet ಆಗುತ್ತದೆ. ಅಂತೂ ಪರಿಸ್ಥಿತಿ ಯಾವ ಕಾರಣವೂ ಇಲ್ಲದೆ ‘ಅಗ್ದಿ ಭಯಂಕರ’ ಆಗಿ ನಿಂತಿದೆ.</p><p>ಆದುದರಿಂದ ಪರಿಸ್ಥಿತಿ ಎಲ್ಲಿ ಬಂದು ನಿಲ್ಲುವುದೋ ಹೇಳಲು ಸಾಧ್ಯವಿಲ್ಲ. ಈಗ, ‘ಮಂಗನ ಕೈಯ ಮಾಣಿಕ್ಯ’ದ ಕಥೆಯೊಂದು ಇಲ್ಲಿ ನಡೆಯುತ್ತಿರುವ ವಿಚಾರ. Too hot to handle. ಅದನ್ನು ನಾನು Kodialabail ಬಿಟ್ಟ ದಿನವೇ ಹೇಳಬಹುದು. ಅದಕ್ಕೆ ಮೊದಲು ಹೇಳಲಾರೆ. ಹಾಗಿದೆ ಸ್ವಾಮೀ, ನಮ್ಮಲ್ಲಿನ ಕಥಿ.</p><p>ಶ್ರೀ DH ಶ್ರೀನಿವಾಸರು Chief Reporter, Tainadu ಗೊತ್ತು ತಾನೆ? <em>(DH ಶ್ರೀನಿವಾಸ - ‘ಡಚ್ಚ’ ಮುಂದೆ Deccan Heraladನ Sports Reporter ಆದವರು - ಸಂ.].</em> ಮಂಗಳೂರಿಗೊಂದು ಬಾರಿ ಬಂದು ಹೋಗಿದ್ದರಂತೆ..... ನನಗೆ ಗೊತ್ತಾಗದಂತೆ. ನಾನು ಆನಂತರ ಸುದ್ದಿ ತಿಳಿದು , ಒಂದು ಕಾರ್ಡ್ ಅವರಿಗೆ ಬರೆದಿದ್ದೆ.</p><p>ಅಂದ ಹಾಗೆ ಈ ದಿನ ಕಚೇರಿಗೆ ಮಾಜಿ ಮುಖ್ಯಮಂತ್ರಿ ಸಿದ್ದವನಹಳ್ಳಿ, ಮಾಜಿ ಮಂತ್ರಿ H.K.V.Goudh, ಮಾಜಿ ಮಂತ್ರಿ B.V.Baliga ಇವರು ಆಗಮಿಸಿದ್ದರು. "ನಾನು ಅವರನ್ನು ಮಾತನಾಡಿಸಲಿಲ್ಲ". ಅದುವಲ್ಲದೆ ಬಸವನಗುಡಿ ಕಲಾಮಂದಿರದ ಲೇಖಕ ಮ.ನ.ಮೂರ್ತಿಯವರೂ <em>[ಕಾದಂಬರಿಕಾರ ಮ.ನ.ಮೂರ್ತಿ ‘ಜನವಾಣಿ’, ‘ಪ್ರಜಾಮತ’ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದರು - ಸಂ.]</em>ಬಂದಿದ್ದರು. ‘ಬೆಂಗಳೂರಿನ ವಿಶೇಷ’ ಸುದ್ದಿ ಏನೂ ಹೇಳಲಿಲ್ಲ.</p><p>ಉಳಿದವರೆಲ್ಲ ಹೇಗಿದ್ದಾರೆ? ನನ್ನಲ್ಲಂತೂ ಯಾವ ಸುದ್ದಿಯೂ ಇಲ್ಲ. ‘ವಿಚಾರವಾಣಿ’ ಎಂಬ ಮಾಜಿ ಶಿವರಾಮ ಕಾರಂತ ಸಂಪಾದಿತ, ಈಗ ಡಾಯಂ.ಬಿ.ಮರಕಿಣಿ ಎಂಬುವರ editingನಲ್ಲಿ ಹೊರಬರುತ್ತಿರುವ ವಾರಪತ್ರಿಕೆಯೊಂದು ಈಗ ಮೂರು ವಾರಗಳಿಂದ ಪುತ್ತೂರಿನ ವಾಗ್ದೇವಿ (?) ಅಚ್ಚುಕೂಟದಿಂದ ಪ್ರಕಟವಾಗುತ್ತಿದೆ ... ಎಂಬುದೊಂದು ಮಾತ್ರ ಸುದ್ದಿ. ಅಲ್ಲೇ ಇನ್ನೊಂದು ವಾರ ಪತ್ರಿಕೆಯೂ ಜನಸಂಘದ ವತಿಯಿಂದ ಪ್ರಸಿದ್ಧವಾಗುತ್ತಿದೆ. ಅದರ ಹೆಸರು "ಭಾರತ".</p><p>ವಿವರವಾಗಿ ಬರೆಯುತ್ತೀರಾ? ಏನು ಸುದ್ದಿಯಾದರೂ ಚಿಂತಿಲ್ಲ ... ಯಾವ method ಆರಂಭಿಸಿದರೂ ಆಗಬಹುದು. ಘಂಟೆಯೂ 1:20 ಆಯಿತು. ಪತ್ರವೂ ಮುಗಿಯುತ್ತಾ ಬಂತು. ಕಣ್ಣೆವೆ ಎಳೆಯುತ್ತಿದೆ. ಬರಲೆ? ನಮಸ್ಕಾರ.</p><p>ನಿಮ್ಮ</p><p>ಪಗೋ </p>Unknownnoreply@blogger.com0tag:blogger.com,1999:blog-30295603.post-88457111042542675662009-05-20T20:16:00.004+05:302009-05-21T08:49:50.623+05:30<p align="center"><span style="font-size:180%;color:#cc0000;"><strong>ತಾನುಂಟೋ, ಪೇಪರುಂಟೋ!</strong></span> </p><br /><p align="right"><strong><span style="font-size:130%;color:#009900;">- </span></strong><strong><span style="font-size:130%;color:#009900;">ಸುದ್ದಿಜೀವಿ</span></strong></p><br /><p align="left"><span style="color:#000000;"><b><i>ತಮ್ಮನ್ನು ‘ಸುದ್ದಿಜೀವಿ’ ಎಂದು ಕರೆದುಕೊಂಡ ದಿನಪತ್ರಿಕೆಯ ಸುದ್ದಿ ಸಂಪಾದಕರು, ವರದಿಗಾರರು ತಳೆಯುವ ‘ತಾನುಂಟೋ, ಪೇಪರುಂಟೋ’ ಧೋರಣೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪೇಪರಿನಲ್ಲಿ ಹೆಗ್ಗಳಿಕೆ ವರದಿಗಾರನದೋ, ಇಲ್ಲವೇ ಉಪಸಂಪಾದಕನದೋ ಎಂಬ ಬಗೆಹರಿಸಲಾಗದ ಪ್ರೇಮ-ವಿವಾದವನ್ನು ಅವರು ಸ್ವಾರಸ್ಯಕರವಾಗಿ ಬಿಸಿ ಏರಿಸದೇ ಬಣ್ಣಿಸುತ್ತಾರೆ. ಅನುದಿನ ನಡೆಯುವ ಹೆಚ್ಚುಗಾರಿಕೆಯ ಜಗಳ ಎಡಿಷನ್ ಹೊರ ಬರುವವರೆಗೆ ಅಷ್ಟೇ! - ಎಂಬ ವಿವೇಚನೆ ಅವರದು. ತಾನು ಮಾಡುವ ಕೆಲಸ, ಪರಿಸ್ಥಿತಿಗಳನ್ನು ಗಮನಿಸಿದಾಗ ವರದಿಗಾರ ತಳೆಯುವ ಧೋರಣೆಯನ್ನು ಮನ್ನಿಸಬಹುದು - ಸಂ. - ಬೆಂಗಳೂರು ವರದಿಗಾರರ ಕೂಟದ ಸ್ಮರಣ ಸಂಚಿಕೆ (1971)</i> </span></p></b><br /><p align="left"><span style="color:#000000;"><span class="">ರಿಪೋರ್ಟರಿಂದ ಪೇಪರೋ, ಪೇಪರಿಂದ ರಿಪೋರ್ಟರೋ?!<br /><br />ಈ ಬೀಜವೃಕ್ಷ ಪ್ರಶ್ನೆಗೆ ರಿಪೋರ್ಟರುಗಳಿಂದ ಏನು ಉತ್ತರ ಬರುತ್ತದೆಂದು ಹೇಳುವುದೇ ಬೇಡ!<br /><br />ಸುದ್ದಿ ಇಲ್ಲದೆ ಪತ್ರಿಕೆ ಆಗುವುದಿಲ್ಲ; ವರದಿಗಾರರಿಲ್ಲದಿದ್ದರೆ ಸುದ್ದಿ ಒದಗುವುದಿಲ್ಲ - ಏನೂ ಇಲ್ಲದಿದ್ದರೆ ಸ್ವಯಂ ಸೃಷ್ಟಿ ಮಾಡುವ ಕಲೆಯೂ ಅವರಿಗೆ ಲೇಖನಿಗತ. ಯಾವುದೂ ದೊರಕದಿದ್ದಾಗ ‘ಹಳೆಯ ಮದ್ಯವನ್ನೇ ಹೊಸ ಶೀಶೆಯಲ್ಲಿ ಹಾಕಿ’, ‘ಸ್ಕೂಪ್’ನ ರೂಪ ಕೊಟ್ಟು, ವಿಜೃಂಭಿಸುವ ಉತ್ಪಾದಕ ತಂತ್ರವೂ ಅವರಿಗೆ ಸಿದ್ಧಿಸಿರುವುದೇ!!<br /><br />ಆದರೆ ಸುದ್ದಿ ತರುವವರದು ಹೆಚ್ಚುಗಾರಿಕೆಯೋ, ಅದನ್ನು ಒಪ್ಪಮಾಡಿ, ಅಚ್ಚುಕಟ್ಟುಗೊಳಿಸಿ, ಅಳವಡಿಸಿ ಪೇಪರನ್ನು ಉಣಬಡಿಸುವ ಉಪಸಂಪಾದಕರಗಳದು ಹೆಗ್ಗಳಿಕೆಯೋ ಎಂಬುದೊಂದು ಬಗೆಹರಿಯದ ನಿರಂತರ ವಿವಾದ.<br /><br />ಪತ್ರಿಕೋದ್ಯಮದ ಪ್ರಾರಂಭದೆಶೆಯಲ್ಲಿ ಪತ್ರಿಕಾ ಕಚೇರಿಗಳಲ್ಲಿದ್ದ ಬೆರಳೆಣಿಕೆಯ ಸಿಬ್ಬಂದಿಯೇ ವರದಿಗಾರರೂ, ಉಪಸಂಪಾದಕರೂ, ಸಂಪಾದಕೀಯ ಬರೆಯುವವರೂ ಸರ್ವಸ್ವವೂ ಆಗಿ ಕೆಲಸ ಮಾಡುತ್ತಿದ್ದ ಕಾಲಕ್ಕೂ, ಇಂದಿಗೂ ಮಹತ್ತರ ವ್ಯತ್ಯಾಸವುಂಟು: ವಾರ್ತೆಯನ್ನರಸಿ ಅಹರ್ನಿಶಿ ನಗರದ ಮೂಲೆಮೂಲೆಗೂ ಧಾವಿಸುವ ವರದಿಗಾರರ ಪಡೆಯೊಂದು; ಕಚೇರಿಯ ನಾಲ್ಕು ಗೋಡೆಗಳ ನಡುವೆ ಅಡಗಿದ ವಿಶ್ವದರ್ಶಕ ಉಪಸಂಪಾದಕ ಮಂಡಲಿಯೊಂದು - ಪ್ರತ್ಯೇಕವಾಗಿ. ಆದರೆ ಪರಸ್ಪರ ಪೂರಕವಾಗಿ, ಕೆಲಸ ಮಾಡುತ್ತಿರುವಾಗ ಈ ಹೆಚ್ಚುಗಾರಿಕೆಯ ಸೂಕ್ಷ್ಮ ಪ್ರಶ್ನೆಯನ್ನು ಬಗೆಹರಿಸುವುದು ಯಾವ ಸುಪ್ರೀಮ್ ಕೋರ್ಟಿಗೂ, ಪತ್ರಿಕಾ ಮಂಡಲಿಗೂ ಸಾಧ್ಯವಿಲ್ಲವೆಂದು ಕಾಣುತ್ತದೆ!<br /><br />ಸಿದ್ಧ-ಅಸಿದ್ಧ-ಪ್ರಸಿದ್ಧ, ರಹಸ್ಯ-ಬಹಿರಂಗ, ನಿರೀಕ್ಷಿತ-ಅನಿರೀಕ್ಷಿತ, ವ್ಯವಸ್ಥಿತ-ಹಠಾತ್, ಗಂಡಾಂತರಕಾರಿ ಇಲ್ಲವೇ ಸುಲಭ-ಲಭ್ಯ, ಹೀಗೆ ನಾನಾ ರೀತಿಯ ಘಟನಾವಳಿಗಳ ಸುದ್ದಿಗಳನ್ನು ವರದಿಗಾರರು ತರುವುದೊಂದು ಸುರಮ್ಯ ಸಾಹಸವಾದರೆ, ಈ ಸುದ್ದಿ ಸಾಹಿತ್ಯವನ್ನೆಲ್ಲಾ ಕೇರಿ-ತೂರಿ, ಕಸಕಡ್ಡಿಗಳನ್ನು ವಿಸರ್ಜಿಸಿ, ಹದಗೊಳಿಸಿ, ಪ್ರಪಂಚ ವಾರ್ತೆಗಳನ್ನು ಸಮಗ್ರ ಪರಿಕರಗಳೊಡನೆ ಸೇರಿಸಿ ಹಿತಮಿತವಾದ ಚೊಕ್ಕ ಪತ್ರಿಕಾ ಭೋಜನ ನೀಡುವುದು ಉಪಸಂಪಾದಕ ಪರಿವಾರದ ನಿತ್ಯದ ಕಸರತ್ತೇ ಸರಿ.<br /><br />ತಾವು ತಂದ ಸುದ್ದಿಯೆಲ್ಲಾ ಮುಖ್ಯ; ಅದರಲ್ಲಿ ಬರೆದ ವಿವರವೆಲ್ಲಾ ಅವಶ್ಯ; ಒಂದು ಪದವನ್ನೂ ಅಳಿಸದೆ ಹಾಗೆಯೇ ಅಚ್ಚಿಗೆ ಕೊಡಬೇಕೆಂಬ ಅಗ್ಗಳಿಕೆಗಾರರೂ ನಮ್ಮ ವರದಿಗಾರರಲ್ಲುಂಟು. ಸಣ್ಣ ಕಳವಿನಿಂದ ಹಿಡಿದು ಭಾರೀ ಕೊಲೆಯವರೆಗೆ, ಪುರಸಭೆ-ಕಾರ್ಪೊರೇಷನ್ನುಗಳ ಸಾಮಾನ್ಯ ಸಭೆಯಿಂದ ವಿಧಾನಮಂಡಲ ವಿಶೇಷ ವರದಿಯವರೆಗೆ, ಸಣ್ಣ ಪುಟ್ಟ ವರ್ಗಾವರ್ಗಿಯಿಂದ ಹಿಡಿದು ಸರ್ಕಾರವನ್ನೇ ಪಲ್ಲಟಗೊಳಿಸುವ ವಿದ್ಯಮಾನಗಳವರೆಗೆ, ಶ್ರೀರಾಮೋತ್ಸವದ ಪತ್ರಿಕಾ ಗೋಷ್ಟಿಯಿಂದ ಹಿಡಿದು ರಾಷ್ಟ್ರ ವರಿಷ್ಟರ ಸಂದರ್ಶನದವರೆಗೆ, ವಿದ್ಯಾರ್ಥಿ ಸಂಘದ ಮಾಮೂಲು ಆಯ್ಕೆಯಿಂದ ಸಾರ್ವತ್ರಿಕ ಚುನಾವಣೆಯವರೆಗೆ ತಾವು ಬರೆದ ವಿವಿಧ ದರ್ಜೆಯ ವರದಿಗಳನ್ನೆಲ್ಲಾ ಸಮಗ್ರವಾಗಿಯೇ ಪ್ರಕಟವಾಗಬೇಕೆಂಬ ಹಟಗಾರರೂ ಉಂಟು. ಇವುಗಳಲ್ಲಿ ಪ್ರತಿಯೊಂದೂ ಪ್ರಥಮ ಪುಟದಲ್ಲೇ ಪ್ರಕಟಾವಾಗಬೇಕೆಂದು ಆಗ್ರಹಿಸುವ ಛಲವಾದಿಗಳೂ ಇದ್ದಾರೆ! (ಇಂತಹ ವರದಿಗಳನ್ನೆಲ್ಲಾ ಪ್ರಕಟಿಸಲು, ಪತ್ರಿಕೆ ದಿನಕ್ಕೆ ಹತ್ತಾದರೂ ’ಪ್ರಥಮ ಪುಟ’ಗಳನ್ನು ಹೊಂದಿರಬೇಕಾಗುತ್ತದೋ ಏನೋ ಎನಿಸುತ್ತದೆ!)<br /><br /><b>ಪುಟ ಸಾರ್ವಭೌಮರು</b><br /><br />ಇನ್ನು ಇಲಿ ಹೋದರೆ ಹುಲಿ ಹೋಯಿತೆಂಬಂತೆ, ವಿರೋಧ ಪಕ್ಷದವರು ಕೆಮ್ಮಿದರೆ ಮಂತ್ರಿ ಮಂಡಲವೇ ಉರುಳಿಬಿದ್ದಿತೆಂಬಂತೆ, ಪ್ಯಾರಾದಲ್ಲಿ ಮುಗಿಸಬಹುದಾದ ಸುದ್ದಿಯನ್ನು ಕಾಲಮುಗಳನ್ನೇ ಆಕ್ರಮಿಸುವಂತೆ, ಜಾಗ ಭರ್ತಿಯ ತುಣುಕಾಗಬಹುದಾದದ್ದನ್ನು ಮೂರಂಕಣದ ಮಹಾವಾರ್ತೆಯಾಗುವಂತೆ ಲಂಬಿಸುವ ಪ್ರತ್ಯುತ್ಪನ್ನಮತಿಗಳೂ ಇದ್ದಾರೆ; ಈ ಪುಟ ಸಾರ್ವಭೌಮರ ಉತ್ಪಾದನೆಯನ್ನು ಅವರು ಬಯಸುವ ರೀತಿಯಲ್ಲೇ ಇಡಿಯಾಗಿ ಅಳವಡಿಸಿದರೆ ಕನ್ನಡ ಪತ್ರಿಕೆಗಳು ಸುಲಭವಾಗಿ ’ನ್ಯೂಯಾರ್ಕ್ ಟೈಮ್ಸ್’ ಆಗಬಹುದು - ಪುಟ ಸಂಖ್ಯೆಯಲ್ಲಿ! (ಮ್ಯಾನೇಜರ್ ಮಹಾಶಯರು ಧಾರಾಳವಾಗಿ ನ್ಯೂಸ್ ಪ್ರಿಂಟನ್ನೂ, ಕಂಪೋಸಿಂಗ್ ಸಿಬ್ಬಂದಿಯನ್ನೂ ಒದಗಿಸುವುದಾದರೆ! - <i>[ಇದು ಹೆಚ್ಚೂ ಕಮ್ಮಿ ನಾಲ್ಕು ದಶಕಗಳ ಹಿಂದಿನ ಪರಿಸ್ಥಿತಿ. ಧಾರಾಳವಾಗಿ ನ್ಯೂಸ್ ಪ್ರಿಂಟ್ ಸಿಗುವ, ಪ್ರತ್ಯೇಕ ಕಂಪೋಸಿಂಗ್ ಸಿಬ್ಬಂದಿಯ ಅಗತ್ಯವೂ ಇಲ್ಲದ ಇಂದಿನ ದಿನಗಳಲ್ಲಿ ಮ್ಯಾನೇಜರ್ ಮಹಾಶಯರ ಮರ್ಜಿ ಹಿಡಿಯಬೇಕಿಲ್ಲವೇನೊ? - ಸಂ.]</i><br /><br />ವರದಿಗಾರರ ಸುದ್ದಿಗಳ ಉದ್ದ-ಗಾತ್ರಗಳ ಹೊಡೆತವನ್ನು ಹೇಗಾದರೂ ತಡೆದು ಸುಧಾರಿಸಬಹುದು; ಅವರ ಲಿಪಿಯ ಕಿರಿಕಿರಿಯನ್ನು ಸಹಿಸಿಕೊಳ್ಳುವುದು ಮಾತ್ರ ಕಷ್ಟವೆಂದು (ಕನ್ನಡ ಪತ್ರಿಕೆಗಳಲ್ಲಿ) ಉಪಸಂಪಾದಕರೂ, ಕಂಪೋಸಿಟರುಗಳೂ ದೂರುವುದುಂಟು. ‘ವೈದ್ಯ ಲಿಪಿ - ಬ್ರಹ್ಮ ಲಿಪಿ’ ಎಂಬ ಗಾದೆಯ ಬದಲು, ‘ರಿಪೋರ್ಟರ್ ಲಿಪಿ’ಯನ್ನೇ ಆ ಗೀಚು ಗೌರವಕ್ಕೆ ಏರಿಸುವುದು ಅತ್ಯಗತ್ಯವೆಂದು ನನ್ನ ಭಾವನೆ. ಮುದ್ದಾಗಿ, ಗುಂಡಾಗಿ, ಸ್ಫುಟವಾಗಿ ಬರೆಯುವ ವರದಿಗಾರರ್ಯಾರಾದರೂ ಅಪ್ಪಿ ತಪ್ಪಿ ಇದ್ದರೆ (ಕೆಲವರು ಇದ್ದಾರೆ, ಎನ್ನಿ!) ಅವರಿಗೆ ಸ್ವರ್ಣಾಕ್ಷರ ಪ್ರಶಸ್ತಿಯಿತ್ತು ಸನ್ಮಾನಿಸಬೇಕು ಇಲ್ಲವೇ ರಿಪೋರ್ಟರ್ ಹುದ್ದೆಯಿಂದ ಬರ್ತರ್ಫ್ ಮಾಡಬೇಕು!<br /><br />ಅಂತೂ ಕನ್ನಡ ಲಿಪಿ ಸುಧಾರಣೆಯಾಗಬೇಕೆಂದು ವಾದಿಸುವವರು, ಬಹುತೇಕ ವರದಿಗಾರರ ಕಾಕಲಿಪಿ - ಬ್ರಹ್ಮಲಿಪಿಗಳನ್ನು ನೋಡಿದ ಮೇಲೆ, ನಮ್ಮ ಲಿಪಿ ಸುಧಾರಣೆ ಆನಾಯಾಸವಾಗಿ ನಡೆದಿದೆಯೆಂದು ಹೆಮ್ಮೆಯ ನಿಟ್ಟುಸಿರು ಬಿಡಬಹುದು! ಕೆಲವು ವರದಿಗಾರರ ಇಂತಹ ಹಸ್ತಪ್ರತಿಯನ್ನು ತೋರಿಸಿ, ವಿಶೇಷ ಪರ್ಮಿಟ್ನ ವಸ್ತುಗಳನ್ನು ಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿತ್ತ ರಹಸ್ಯ ಸೂಚನೆಯೆಂಬಂತೆ ಉಪಯೋಗಿಸುವುದೂ ಸಾಧ್ಯವೆಂದು ಅನುಭವಿಗಳೊಬ್ಬರು ಹೇಳುತ್ತಾರೆ! ನಾನಾ ವರದಿಗಾರರು ವಿವಿಧ ವೇಗ-ಉನ್ಮಾದಗಳಲ್ಲಿ ಬರೆದ ಲಿಪಿಯನ್ನು ಅರ್ಥ ಮಾಡಿಕೊಂಡು ಅಚ್ಚಿಸಿದ ಉಪಸಂಪಾದಕರೂ-ಕಂಪೋಸಿಟರುಗಳೂ ಹಳೆಯ ಕನ್ನಡ ಶಿಲಾಶಾಸನಗಳನ್ನು ಸುಲಭವಾಗಿ ಓದಿ ಅರ್ಥ ಬಿಡಿಸಬಹುದೆಂದು ಪ್ರಾಚ್ಯ ಸಂಶೋಧಕರೊಬ್ಬರ ಸಲಹೆ!!<br /><br /><b>ಸ್ವರೂಪ ದರ್ಶನ</b><br /><br />ಬರೆಯುವುದರಲ್ಲಿ ಬುದ್ಧಿವಂತಿಕೆಯಿಲ್ಲದಿದ್ದರೂ, ಬಡಾಯಿಯಲ್ಲಿ ಸಂದರ್ಶಕರನ್ನು ಬೆಪ್ಪು ಹಿಡಿಸುವಂತಹವರು; ವರದಿಯ ಶೈಲಿ-ಹೂರಣಗಳಲ್ಲಿ ಸತ್ತ್ವವಿಲ್ಲದಿದ್ದರೂ ಉಡುಪಿನ ಆಡಂಬರ-ಠೀವಿ-ಗತ್ತುಗಳಿಂದ ಇತರರನ್ನು ಮರುಳು ಮಾಡಬಲ್ಲವರು; ನೋಡಲು ವಕ್ರರಂತೆ, ಒರಟರಂತೆ, ಪೆದ್ದರಂತೆ ಕಂಡರೂ, ತಮ್ಮ ಚಾಣಕ್ಷತನ, ತಿಳಿವಳಿಕೆ, ಸುದ್ದಿಗ್ರಹಣ ಬುದ್ಧಿಗಳಿಂದ ಎಂತಹ ದುಸ್ಸಾಧ್ಯ ಮೂಲದಿಂದಲೂ ವಾರ್ತೆಯನ್ನೆಬ್ಬಿಸಿ ತರುವವರು - ಹೀಗೆ ವರದಿಗಾರರಲ್ಲೂ ಬಗೆಬಗೆಯ ಸ್ವಭಾವದವರುಂಟು (ಉಪಸಂಪಾದಕ ವರ್ಗವೂ ಇದಕ್ಕೆ ಹೊರತಿಲ್ಲವೆನ್ನಿ). ಮತ್ತೆ ಕೆಲವರು ವರದಿಗಾರರಿದ್ದಾರೆ. ಅವರೇ ‘ಅರಿಭಯಂಕರ’ರು. ವಾರ್ತಾ ಸಂದರ್ಶನಗಳಲ್ಲಿ ಅವರು ಹಾಕುವ ಪಾತಾಳಗರಡಿ ಪ್ರಶ್ನೆಗಳಿಂದ, ತತ್ತರಿಸುವಂತೆ ಮಾಡುವ ಪಾಟೀಸವಾಲಿನಿಂದ ಉತ್ತರಿಸುವಂತೆ ಬಲಾತ್ಕರಿಸುವ, ಬೆರಳ ಮೇಲಿನ ಅಂಕೆ-ಅಂಶಗಳಿಂದ ಸಂದರ್ಶಕರು ತಾವು ಯಾವ ಸಂಗತಿಗಳನ್ನು ಮುಚ್ಚಿಡಬೇಕೆಂಬ ಉದ್ದೇಶದಿಂದ ಈ ವಾರ್ತಾಗೋಷ್ಟಿ ಕರೆದಿದ್ದರೋ ಆ ಆಶಯವೇ ಭಗ್ನವಾಗಿ ತಮಗೆ ಅಹಿತವಾದ ವಸ್ತು ಸ್ಥಿತಿಯನ್ನು ತಾವಾಗಿ ಅವರು ಒದರಿ ಬಿಡುವಂತೆ ಮಾಡಿಬಿಡುತ್ತಾರೆ!<br /><br /><b>"ಶಿಸ್ತಿನ ಪುಟ್ಟಸ್ವಾಮಿಗಳು"</b><br /><br />ಕೆಲವು ವರದಿಗಾರರಂತೂ ತಮ್ಮ ಮಾತಿನ ಮೋಡಿಯಿಂದ, ನಯಗಾರಿಕೆಯಿಂದ ಎಂತಹ ಕಲ್ಲನ್ನೂ ಮಾತನಾಡಿಸಿ ಸುದ್ದಿಯನ್ನು ಭೇದಿಸಿಬಿಡುತ್ತಾರೆ. ಹಲವಾರು ಮಂದಿಯಾದರೋ ವರದಿಗಾರ ವೃಂದಕ್ಕೇ ಕೇವಲ ‘ಭೂಷಣ’; ನೋಡುವುದಕ್ಕೆ ‘ಶಿಸ್ತಿನ ಪುಟ್ಟಸ್ವಾಮಿ’ಗಳು - ಅವರ ಅಲಂಕಾರವೊಂದೇ ಸಭೆ-ಗೋಷ್ಟಿಗಳಿಗೆ ನೀಡುವ ಕಳೆ; ಟೀ-ಪಾರ್ಟಿಗಳನ್ನು ಭರ್ತಿ ಮಾಡುವುದಕ್ಕಾಗಿಯೇ ಬರುವುದು ಅವರ ‘ಜೀವನ ಯಾತ್ರೆ’!<br /><br />ಬೆಳಿಗ್ಗೆ ಒಂಬತ್ತು ಗಂಟೆಗೆ ನಡೆದ ಘಟನೆ, ಭೇಟಿ ಅಥವಾ ಕಾರ್ಯಕಲಾಪದ ವರದಿಯನ್ನು ರಾತ್ರಿ ಒಂಬತ್ತು ಗಂಟೆಗೆ (ಹೇಗಿದ್ದರೂ ಮಾರನೆಯ ಬೆಳಿಗ್ಗೆಯ ಪತ್ರಿಕೆಯಲ್ಲಿ ತಾನೇ ಬರುವುದು!) ಕೊಡುವ ‘ಎಮ್ಮೆಯ ಮೇಲೆ ಮಳೆಗರೆದಂತಹ’ ನಿಶ್ಚಿಂತ ಸ್ವಭಾವದವರೂ ಇದ್ದಾರೆ; ಆದುದನ್ನು ಆಗಿಂದಾಗಲೇ ಅಲ್ಲಿಂದಲೇ ಫೋನಿನಲ್ಲಿ ತುರುಕಿ ಕಿರುಕುಳಗೊಳಿಸುವ ಆತುರಗಾರರೂ ಇದ್ದಾರೆ. ಹೀಗೆ ಅವಸರ ಪಟ್ಟು ಪೊಲೀಸು ವರ್ತಮಾನಗಳೂ, ಕೋರ್ಟು ಸುದ್ದಿಗಳೂ (ಇನ್ನೊಮ್ಮೆ ತಾಳೆಮಾಡಿ ನೋಡುವ ವ್ಯವಧಾನವನ್ನೂ ತಳೆಯದೆ) ಅಚ್ಚಿಗೆ ಧಾವಿಸುವಂತೆ ಮಾಡಿ, ಆನಂತರ ಕಚೇರಿಯನ್ನೂ ಪೇಚಿಗೆ ಸಿಲುಕಿಸಿ, ತಾವೂ ತೊಂದರೆಗೆ ಗುರಿಯಾಗುವವರೂ ಉಂಟು.<br /><br /><b>ಅಹಂ ಬ್ರಹ್ಮಾಸ್ಮಿ!</b><br /><br />’ನಾನೇ ಎಲ್ಲಾ ಸುದ್ದಿಗಳನ್ನೂ ಕೊಡುವವನು! ನನ್ನಿಂದಲೇ ಪತ್ರಿಕೆ’ ಎಂಬಂತಹ ಭ್ರಮೆಯನ್ನು ಹೊಂದಿ, ಸಾರ್ವಜನಿಕರಲ್ಲಿ ಮೆರೆಯುವವರೂ ಉಂಟು. ಅವರು ಕೊಟ್ಟ ವರದಿಗಳು ಅಚ್ಚಿನಿಂದ ಹೊರಬರುವ ವೇಳೆಗೆ ಎಷ್ಟೊಂದು ಕಟಾವು, ಮಾರ್ಪಾಟು, ಸಂಕ್ಷೇಪಗಳಿಗೆ ಒಳಗಾಗಿರುತ್ತವೆ. ಬಂದರೂ, ಒಟ್ಟು ಪತ್ರಿಕೆಯ ವಿಸ್ತಾರದಲ್ಲಿ ಅವೆಷ್ಟು ಕಡಿಮೆ ಸ್ಥಾನ ಆಕ್ರಮಿಸಿರುತ್ತವೆಂಬುದೂ ಕಂಪೋಸಿಟರಿಗೇ ಗೊತ್ತು! ಕೆಲವರ ಈ ಮಿತಿಮೀರಿದ ಪ್ರದರ್ಶನದಿಂದ, ಹಲವು ಮಹನೀಯರು ಸುದ್ದಿಯನ್ನು ಕೊಡದೇ ಹೋಗಿ, ತಕ್ಷಣ ಪ್ರಚಾರದ ಅವಕಾಶ ಕಳೆದುಕೊಳ್ಳುವುದೂ ಉಂಟು.<br /><br />ಕೆಲವು ಸ್ಫೋಟಕ ಸನ್ನಿವೇಶಗಳಲ್ಲಿ, ಪತ್ರಿಕೆಗಳು ತಳೆಯುವ ಧೋರಣೆಗಳನ್ವಯ ಅಂತಹ ವಿದ್ಯಮಾನಗಳ ವರದಿಗಳ ಸ್ವರೂಪ-ವಿನ್ಯಾಸ-ಪ್ರಾಮುಖ್ಯ-ಶಿರೋನಾಮಗಳಲ್ಲಿ ತಿರುವು ಉಂಟಾಗುವುದರಿಂದ, ಸಂಬಂಧಪಟ್ಟ ವರದಿಗಾರರು ಎಷ್ಟೋ ವೇಳೆ ಜನನಿಂದನೆ-ಟೀಕೆ-ಭರ್ತ್ಯನೆ-ದೈಹಿಕ ಪೆಟ್ಟು-ವೈಯಕ್ತಿಕ ನಷ್ಟಗಳಿಗೂ ಗುರಿಯಾಗುವುದುಂಟು. ವಿದ್ಯಾರ್ಥಿ ಗಲಭೆ, ಕಾರ್ಮಿಕ ಮುಷ್ಕರ, ಕೋಮುವಾರು ಘರ್ಷಣೆ, ಭಾಷಾ ಜಗಳ, ರಾಜಕೀಯ ಪಕ್ಷಗಳ ತಿಕ್ಕಾಟ - ಮತ ಪ್ರದರ್ಶನ, ಪೊಲೀಸರ ಲಾಠಿ ಪ್ರಹಾರ-ಗೋಲೀಬಾರ್, ಕಾರ್ಪೊರೇಷನ್-ಶಾಸನ ಸಭೆಗಳಲ್ಲಿನ ಚಕಮಕಿ ಮುಂತಾದ ಪ್ರಸಂಗಗಳ ಸುದ್ದಿಗಳನ್ನು ಉಭಯ ಪಕ್ಷಗಳಿಗೂ ತೃಪ್ತಿಯಾಗುವಂತೆ ಪ್ರಕಟಿಸುವುದು ಎಂತಹ ನಿಷ್ಪಕ್ಷಪಾತಿ ಪತ್ರಿಕೆಗೂ ಅಸಾಧ್ಯ. ಇಂತಹ ಸಂದರ್ಭಗಳಲ್ಲಿ ಅವುಗಳ ವರದಿಗಾರರಿಗೆ ಅಪಖ್ಯಾತಿ - ಎಷ್ಟೋ ವೇಳೆ ಅಪಾಯವೂ - ಕಟ್ಟಿಟ್ಟ ಬುತ್ತಿ.<br /><br /><b>ಜಂಬವಿರಲಿ</b><br /><br />ಏನೇ ಆಗಲಿ, ವರದಿಗಾರರದು ಕಷ್ಟ ಸಹಿಷ್ಣು ಜೀವನ - ಕಮಲ ಪತ್ರದಂತೆ ಅವರು ಟೀಕೆ-ಹೊಗಳಿಕೆಗಳಿಗೆ ಸಗ್ಗದೆ ನಿರ್ಲಿಪ್ತರಾಗಿ ಕರ್ತ್ಯವ್ಯ ನಿರ್ವಹಿಸುತ್ತಾ ಹೋಗುವವರೆಗೂ ಚಿಂತೆಯಿಲ್ಲ. ಮುಂಜಾವಿಂದ ಮುಂಜಾವಿನವರೆಗೆ ಯಾವುದೇ ಸಮಯ-ಸನ್ನಿವೇಶದಲ್ಲೂ ಕೆಲಸ ನಿರ್ವಹಿಸಲು ಸಿದ್ಧರಾದ, ಸರ್ವತ್ರಸನ್ನದ್ಧರಾದ ಸುದ್ದಿ ಸೈನಿಕರಿವರು; ಸರ್ವಾಂತರ್ಯಾಮಿಗಳು; ಸರ್ವ ವಿಷಯ ಪಾರಂಗತೆಯನ್ನು ಪ್ರಕಟಿಸಬೇಕಾದವರು. ಲೇಖನಿಯೇ ಇವರ ಶಸ್ತ್ರಾಸ್ತ್ರ - ಟಿಪ್ಪಣಿ ಪುಸ್ತಕವೇ ಅವರ ಗುರಾಣಿ - ಸರ್ವದಾ ಧೈರ್ಯದ ನಗೆಮೊಗವೇ ಅವರ ಮೈಗಾವಲು.<br /><br />ಅಣುಬಾಂಬು ಕಂಡು ಹಿಡಿದಿರುವ ಈ ವಿನಾಶಕ ಯುಗದಲ್ಲೂ, ಚಂದ್ರನತ್ತ ಹಾರಿರುವ ಬಾಹ್ಯಾಂತರಿಕ್ಷ ಯಾತ್ರೆಯ ಈ ಶಕೆಯಲ್ಲೂ ವರದಿಗಾರರ ಲೆಕ್ಕಣಿಕೆಯೇ ಮಾನವನ ಗುರಿ-ಗಂಡಾಂತರಗಳನ್ನರಹುವ, ಎಚ್ಚರಿಸುವ ಸಾಧನವಾಗಿ ಇನ್ನೂ ಉಳಿದಿರುವುದು ನಾಗರಿಕತೆಯ ಪುಣ್ಯ. ರಿಪೋರ್ಟರುಗಳ ಚಿಕಿತ್ಸಕ ಬುದ್ಧಿ, ಅನ್ವೇಷಕ ಸಾಹಸ, ಜನಸೇವೋತ್ಸಾಹ, ಅನ್ಯಾಯಗಳನ್ನು ಬಯಲಿಗೆಳೆಯುವ ಛಲ, ಇವೇ ಸಮಾಜಕ್ಕಿರುವ ಶ್ರೀರಕ್ಷೆ.<br /><br />ಈ ವಿಶಾಲ ದೃಷ್ಟಿಯಿಂದ ನೋಡಿದಾಗ ರಿಪೋರ್ಟರು ‘ತಾನುಂಟೋ, ಪತ್ರಿಕೆಯುಂಟೋ’, ‘ತಾನುಂಟೋ, ಮೂರು ಲೋಕವುಂಟೋ’ ಎಂದು ಜಂಬದಿಂದ ಮೆರೆದರೆ ಮತ್ಸರಪಡಬೇಕಿಲ್ಲ. ಆದ್ದರಿಂದಲೇ ಸಂಪಾದಕೀಯ ಕೋಣೆಗಳಲ್ಲಿ ಅನುದಿನ ನಡೆಯುವ ರಿಪೋರ್ಟರ್-ಸಬ್ ಎಡಿಟರ್ ಹೆಚ್ಚುಗಾರಿಕೆಯ ಜಗಳ ಎಡಿಷನ್ ಹೊರಬರುವವರೆಗೆ, ಅಷ್ಟೇ!<br />--- </span></span></p><br /><b></b>Unknownnoreply@blogger.com0tag:blogger.com,1999:blog-30295603.post-30084907230841451982009-05-14T21:28:00.003+05:302009-05-24T16:50:43.322+05:30<p align="center"><strong><span style="font-size:180%;color:#cc0000;">Deadline meetiಸಿದಂತೆಯೂ ಆಯ್ತು - ಸ್ವಾರಸ್ಯದ ಅನುಭಾವವೂ ಆಯಿತು!</span></strong></p><p><b>ಪ.ಗೋ. ಮತ್ತು ಹೆಚ್.ಆರ್.ನಾಗೇಶರಾಯರ ನಡುವಣ ಪತ್ರ ವ್ಯವಹಾರ ಕೇವಲ ಕಾರ್ಡುಗಳಿಗಷ್ಟೇ ಮೀಸಲಿತ್ತೆಂಬ ನನ್ನ ಊಹೆ ಸುಳ್ಳಾಯಿತು. ದೀರ್ಘ ಪತ್ರಗಳ ಗುಚ್ಛವೊಂದನ್ನು ಬಿಡಿಸುತ್ತಾ ಹೋದೆ. 27-11-1959ರಂದು ಪ.ಗೋ. ಬರೆದಿರುವ ಈ ಎಂಟು ಪುಟಗಳ ಪತ್ರದಲ್ಲಿ ಸ್ವಾರಸ್ಯದ ಅನುಭಾವ ಖಂಡಿತವಾಗಿಯೂ ನಿಮಗಾಗಬಹುದೆಂಬ ನಂಬಿಕೆಯಿಂದ ಯಥಾವತ್ತಾಗಿ ನಕಲಿಸಿದ್ದೇನೆ. ಇನ್ನು ಪ.ಗೋ. ಉಂಟು, ನೀವುಂಟು!</b></p><p>----------------------</p><p><u>EMBARGO: NOT TO BE READ BEFORE 12 MIDNIGHT DEC 31 OF 1959</u> ಪತ್ರದ ಮೊದಲ ಸಾಲಿನಲ್ಲಿ ಹೀಗೊಂದು ಮುನ್ಸೂಚನೆಯಿದ್ದರೂ 30-11-1959ರಂದು ಪತ್ರ ಸ್ವೀಕರಿಸಿದ ನಾಗೇಶರಾಯರು EMBARGOಗೆ ಕೇರ್ ಮಾಡದೆಯೇ ಓದಿ 17-12-1959ರಂದೇ ಮಾರೋಲೆ ಬರೆದು ಬಿಡುತ್ತಾರೆ!<br />ಗೆಳೆಯ ಹಾ.ರ.ನಾ.ರಾಯರಿಗೆ - ನಮಸ್ಕಾರಗಳು.<br />ನಿಮ್ಮ ಕೈಬರಹ ಕಂಡಾಗಲೇ ಬಂತು ಕೆಲವು ನ.ಪೈ.ಗಳಿಗೆ ಸಂಚಕಾರ ಎಂದುಕೊಂಡೆ. (ಕಳೆದ ಬಾರಿಯ postage ಸರಿಯಾಗಿತ್ತೆ?). ಒಂದು ಬಾರಿ ಬೇring ಮಾಡಬಾರದೇಕೆ? ಎಂದೆನಿಸುತ್ತದೆ. ಆದರೆ, ನನಗೇ ಹಿಂದಿರುಗಿಸಿದರೆ ಗತಿ? ನನ್ನ ವಿಳಾಸ ಬರೆಯದೆ ಕಳುಹುವ ಆಲೋಚನೆಯೂ ಬರುತ್ತಿದೆ ಒಂದೊಂದು ಬಾರಿ.<br />Deadline ನೆನಪು ಮಾಡಿ ಉಪಕಾರ ಮಾಡಿದಿರಿ. ಇಲ್ಲವಾದರೆ ಉತ್ತರಿಸೋಣ ಎಂದು ಸುಮ್ಮನಾಗಿ ಪತ್ರ ಪುಸ್ತಕಗಳಡಿ ಸೇರಿ ಮಾಯವಾಗುತ್ತಿತ್ತು. ಹೀಗೆಯೇ ಬರೆಯಬಹುದಿತ್ತೆನ್ನಿ - ಆದರೆ ವ್ಯಕ್ತಿ ಎದುರಿಗೇ ಕುಳಿತು ಪ್ರಶ್ನಿಸುತ್ತಿರುವಂತೆ (ಅಥವಾ ಕೆಲವು ನಿಮಿಷಗಳ ಮಿತಿಯ ದೂರವಾಣಿ ಕಾಂಡದ ಕರೆ ಮಾಡಿದಂತೆ) ಬರುವ ಸ್ವಾರಸ್ಯ ಹೀಗೇ ಬರೆದರೆ ಬರುವುದಿಲ್ಲವಲ್ಲ! ಅದಕ್ಕಾಗಿ deadline meetiಸಿದಂತೆಯೂ ಆಯ್ತು - ಸ್ವಾರಸ್ಯದ ಅನುಭಾವವೂ ಆಯಿತು ಎಂದುಕೊಂಡು ಈಗಲೇ, ಈ ರಾತ್ರಿಯೇ (ಗಾಬರಿಯಾಗಬೇಡಿ, ಇನ್ನೂ ಹನ್ನೊಂದು ಘಂಟೆ ...) ಬರೆಯುತ್ತಿದ್ದೇನೆ.<br />ಇನ್ನು ಪೀಠಿಕಾ ಪ್ರಕರಣದಲ್ಲೇ ಇರುವಾಗ, ಕಚೇರಿಯ manifold ಕಾಗದವಿದೆ. (ಬಹುಶಃ ಜೇಬಿನಲ್ಲಿ ಅಂಚೆ ಚೀಟಿಯ ವ್ಯವಸ್ಥೆಗೆ ಪೈಸೆಗಳೂ ಇರಬಹುದು ...). ಕೆಲವು ಪುಟಗಳಷ್ಟಾದರೂ ಬರೆದು ತುಂಬಿಸದಿದ್ದರೆ Lineage ಸಿಗದೆ ಬಾಕಿಯಾಗಬಹುದು ಎಂದು ಭಾವಿಸಿದ್ದೇನೆ. ಒಂದೊಂದು ಬಾರಿ ನಮ್ಮೊಳಗಿನ ಪತ್ರ ವ್ಯವಹಾರದ ಕ್ರಮ (ಅಂದರೆ ನಿಮ್ಮಿಂದ ಬರುವ ಅಂತರ್ದೇಶೀಯ ಮಾರೋಲೆಗಳನ್ನು ಉದ್ದೇಶಿಸಿಯಲ್ಲ) ನೋಡುವಾಗ ನನ್ನ ‘ಧೈರ್ಯ’ಕ್ಕೆ ನಾನೇ ಬೆರಗಾಗಿ ಭೇಷೆಂದು ಬೆನ್ನು ತಟ್ಟಿಕೊಳ್ಳುವಂತಾಗುತ್ತದೆ. <b><i>‘ತಾಯಿನಾಡು’</i></b> ಕಚೇರಿಯಲ್ಲಿ Leader - writer (ದ್ವಯಾರ್ಥವೆನ್ನಿ, ಬೇಕಾದರೆ) ಆಗಿದ್ದಾಗ ಒಬ್ಬಿಬ್ಬರ ಹೊರತು ಉಳಿದವರಿಗೆ ನಾಗೇಶರಾಯರು unapproachable ಎಂಬ ಭಾವನೆ ಮೂಡಿತ್ತು. (ನಾನು ಅದಕ್ಕೆ ಹೊರತಾಗಿರಲಿಲ್ಲ). ಅಂತಹವರೊಡನೆ ಈಗ ಧೈರ್ಯವಾಗಿ ಹರಟೆಯೋಪಾದಿಯಲ್ಲಿ ಪತ್ರಿಸುವ ರೀತಿ ಕಂಡಾಗ, ನನ್ನದೊಂದು aಚೀವ್ಮೆಂಟ್ (ಇಲ್ಲದ ಕ್ರಮದಲ್ಲಿ <u>ಎ</u>ಚೀವ್ಮೆಂಟ್) ಇದು ಎಂದೆನ್ನಬೇಡವೆ? ಈಗಲೂ ಒಂದು ಧೈರ್ಯ - audacityಗಾಗಿ ಸಿಟ್ಟು ಬಂದು ಮುಖ ಕೆಂಪಾದರೂ ಕಾಣಿಸುವುದು ನನಗಲ್ಲವಲ್ಲ ... ಪ್ರೇಮಾ ನಾಗೇಶರಾಯರಿಗೆ ತಾನೆ? (ಹೆಸರು ತಪ್ಪಿಲ್ಲವೆಂದು ನಂಬಿದ್ದೇನೆ)<br />ಅಂತೆಂಬಾಗ -<br />ಇದೋ ಆರಂಭಿಸುತ್ತೇನೆ ಇನ್ನು. ನಿಮ್ಮ ಪತ್ರದ clause by clause consideration.<br />ನನ್ನ ಪತ್ರಗಳಲ್ಲಿ ಸ್ವಾರಸ್ಯವಿರುತ್ತದೆ (ಎಷ್ಟಾದರೂ ಅದು light reading matter!) ಎಂಬುದು <u>ನನಗೆ</u> (capitalನ) ಗೊತ್ತಿರುವುದಿಲ್ಲವೆ? ಆದರೂ dull etc. ಎನ್ನುವುದು ಸಂಪ್ರದಾಯವೆಂದು ಹಾಗೆ ಬರೆದೆ. ಆದರೆ ನಿಮ್ಮ ಬಳಿ formality - 240 ಮೈಲಿ ದೂರದಲ್ಲಿರುವಾಗ - ಬೇಡವೆಂದು ಯಾರಿಗೆ ನೆನಪಾಗಿತ್ತು! ಆದರೆ ನೀವು ಹಿಂದಿನ ಪತ್ರಕ್ಕೆ ಇತ್ತ ಮನ್ನಣೆ ನನ್ನ ತಲೆಯೊಳಗೆ ಹೋಗಿದೆ (i.e., gone into my head) ಆದರೂ ನಿಮ್ಮ ಅಂಚೆ ನಿರೀಕ್ಷೆ ತಪ್ಪಬಾರದಲ್ಲ. ನನಗಾದರೆ ಮಿತ್ರಪತ್ರಾಗಮನ ಸಂಪಾದಕರ ಪತ್ರದೊಂದಿಗೆ ಆದ ಕಾರಣ, ಅನಿರೀಕ್ಷಿತವಾಗಿ ದೊರೆವ ಆನಂದ. (ಇಂದಿನ ಪತ್ರವೂ ಹಾಗೆಯೇ ಆಗಿತ್ತು!). ನಾನು ನಿರೀಕ್ಷಿಸುವುದು ‘ಪ್ರಿಯ ಸಂಪಾದಕರೇ!’ ಸಂಬೋಧನೆ. "ಗೆ ಗೋ" ಕಾಣ ಸಿಕ್ಕಾಗ ಸಂತೋಷವಾಗುತ್ತದೆ. ಇರಲಿ, ನಿಮಗೆ monthly n / letter promise ಮಾಡಿದುದು - reciprocate ಮಾಡಿಸಿಕೊಳ್ಳುವ ಆಸೆಯಿಂದಲೇ ಸ್ವಾಮೀ! ಅದರಲ್ಲಿ ಸಂದೇಹವೇನೂ ಇಲ್ಲ. ಏಕೆಂದರೆ, ತಮ್ಮ ಬರೆದ letterಗಳು (ನನ್ನ ಉತ್ತರಗಳೂ) ಯಾವಾಗಲೂ curt; familiarity bred contempt ತುಂಬಿದುದಾಗಿರುತ್ತವೆ. ಆದರೆ, ನಿಮ್ಮಿಂದ ಕೆಲವು ಉವಾಚ (- ನಾರದ)ಗಳಾದರೂ ಸಿಕ್ಕರೆ! [<b>ನಾಗೇಶರಾಯರು ‘ತಾಯಿನಾಡು’ ಪತ್ರಿಕೆಗೆ ಆದಿನಗಳಲ್ಲಿ ‘ಟಿಯೆಸ್ಸಾರ್’ ‘ಪ್ರಜಾವಾಣಿ’ಗೆ ಬರೆಯುತ್ತಿದ್ದಂತೆ ‘ನಾರದ ಉವಾಚ’ ದೈನಿಕ ಟೀಕಾಂಕಣ ಬರೆಯುತ್ತಿದ್ದರು - ಸಂ.</b>] ಅದೇ ಸಂತೋಷ. ಬೆಂಗಳೂರು ತಂಗಾಳಿಯ ಆನಂದವನ್ನೇ ಅನುಭಾವಿಸಿಕೊಂಡ ಹಾಗಾಗುತ್ತದೆ. Show steal ಮಾಡುತ್ತೀರಷ್ಟೆ!<br />ಇನ್ನು ನನ್ನ all absorbing portfolio ವಿಚಾರ:-<br />ಬಹುಶಃ ನೀವು ಪತ್ರ ಬರೆಯುತ್ತೀರೆಂದು ನಮ್ಮ publisher - cum - Mg. Directorರಿಗೆ ಸೂಚನೆ ಸಿಕ್ಕಿರಬೇಕು. ಇಲ್ಲವಾದರೆ ನಿನ್ನೆಯ ದಿನವಷ್ಟೆ ನನ್ನ ಕೆಲಸದ ವ್ಯವಸ್ಥೆಯನ್ನೇಕೆ ಬದಲಾಯಿಸಿದರು. ಈಗ ಸಂಪಾದಕರ ಪತ್ರ, weekly ವಿಭಾಗಗಳೊಂದಿಗೆ undesignated News Editor ಆಗಿದ್ದೇನೆ. ಒಂದು ಉಪಕಾರವಾಗಿದೆ. Continuous night shift ಇದ್ದುದು ಹೋಗಿ temporarily continuous (ಅಂದರೆ whims ಪ್ರಕಾರ ಇದ್ದಕ್ಕಿದ್ದಂತೆ ಬದಲಾವಣೆಯಾಗಲೂ ಬಹುದು) day shiftಗೆ ಬಿದ್ದಿದ್ದೇನೆ. ಒಂದಷ್ಟು ಸಿಗರೇಟ್ ವೆಚ್ಚ ಉಳಿಯಿತಾದರೂ ಬೇರೆ ವೆಚ್ಚ ಹೆಚ್ಚಿತು. ಆದರೆ, ದಿನಕ್ಕೆ ಅರ್ಧ ಘಂಟೆಯಾದರೂ ಬಾವಟೆ ಗುಡ್ಡೆಯ ಗಾಳಿ ತಿನ್ನಬಹುದು (ಸೆಕೆ ನಿವಾರಿಸಿಕೊಳ್ಳಬಹುದು). ಸಮುದ್ರದ ಕಡೆಗೇ ನೋಡುತ್ತಿರಬಹುದು. ("ರೀ, ... ನಾನೂ" ಎನ್ನುವವರೂ ".. ಪ್ಪಾ, ನಾನೂ" ಎನ್ನುವವರೂ ಮಂಗಳೂರಿಗೆ ಬರುವ ವರೆಗಾದರೂ!). ಸದ್ಯಕ್ಕಂತೂ, T' printerನಿಂದ - ಅದರಲ್ಲಿ ಬರುವ messageಗಳೂ ಅತ್ಯಲ್ಪ - ಕಾಗದ ಹರಿದು, ರಾತ್ರಿಯವರು ಬಿಟ್ಟಿದ್ದೇನಾದರೂ (ಅದು ಬೇಕಾದಷ್ಟ್ರಿರುತ್ತದೆ) ಇದ್ದರೆ ಅವುಗಳನ್ನು ನನ್ನ shiftನಲ್ಲಿರುವವರಿಗೆ ಹಂಚಿ ಕೊಟ್ಟು, ನಾನೂ ಬರೆದು ಹಾಕಿ, list ಮಾಡಿಟ್ಟು ಸಂಜೆ (ಅಂದರೆ 7 ಘಂಟೆಗೆ ... ಇದು ನಿಮ್ಮ ಹಾಗೆ cosmopolitan centre ಅಲ್ಲ) buzz offiಸುವುದು! </p><p>ಆರಂಭದ ದಿನ office ರಾಜಕೀಯ ಇಲ್ಲೂ ತಲೆ ಎತ್ತಿತೆನ್ನಿ. ನಮ್ಮ ಕೈಯಲ್ಲೇ ಬರೆಸುತ್ತಾನೆ - ಇವನು ಏನೂ ಬರೆಯುವ ಉದ್ದೇಶ (ಬಹುಶಃ) ಇಲ್ಲದಿರಬೇಕು ಎಂದು ಭಾವಿಸಿದ್ದ ಒಬ್ಬ fastest S.E. ಮಹಾಶಯ. ಉಳಿದಿಬ್ಬರು graduate muffs - ಅವರ ಬಗ್ಗೆ no comment. ಆದರೆ, ಪತ್ರ ಕತ್ತರಿ - weekly matter (quality ಕೇಳಬೇಡಿ) ಮುಗಿಸಿ "ಬಾರೋs ಮಗನs ನಾನೇನ ನಿನ್ಕಿಂತ ಉಳಿಕಿ ಅಂದ್ಕೊಂಡಿದೀs ಏನs!" ಎಂದುಕೊಂಡೇ ಸರಿಯಾಗಿ ಗೀಚಿದೆ - number of sheets ಸಾಕಷ್ಟು ಇತ್ತು. ಈ ದಿನವೂ ಹಾಗೆಯೇ ಆದ ಕಾರಣ "ಇದು ನಾನು ಗ್ರಹಿಸಿದಷ್ಟು ಹಾಳಲ್ಲ ಮಾರಾಯ್ರೆ" ಎಂದು ಸುಮ್ಮನಾಗಿದ್ದಾನೆ. ಅವನೊಬ್ಬ good worker - ಆದರೆ, ನನ್ನಿಂದಲೂ childish, ಅಲ್ದೆ ದೋಷ. ಉಳಿದಿಬ್ಬರು Bitt-ers (ಇದೂ bar ಭಾಷೆಯಲ್ಲ!). ನಿಜವಾಗಿ ನೋಡಿದರೆ ಈ ವ್ಯವಸ್ಥೆಯೇ ಒಳ್ಳೆಯದೆಂದು ಕಾಣುತ್ತದೆ.<br />ನಮ್ದು ಕಾಮ್ ಹೋಗಯಾ ಎಂದು ಇದ್ದುಬಿಡಬಹುದು. ಆದರೆ ಫ್ರಂಟ್ page display ಕುಲಗೆಟ್ಟು ಹೋಗುತ್ತದೆ ಎಂದೊಂದೇ ಬೇಸರ. "ಹೂಂ, ಮಾಲಿಕರಿಗೇ ಬೇಡವಾಗಿದೆ ಅದು, ನನಗೇಕೆ ಆ ಚಿಂತೆ" ಎಂದೆನಿಸುತ್ತಿದೆ ಒಮ್ಮೊಮ್ಮೆ. ಅವರಿಗಂತೂ advt ಒಂದೇ preoccupation. Adsಗೆ ಬೇಕಾಗಿ ಇದ್ದಕ್ಕಿದ್ದಂತೆ 2 ಪುಟ ಜಾಸ್ತಿ ಮಾಡುತ್ತಾರೆ ಒಂದೊಂದು ಬಾರಿ. ಸಾಯುವವರು - ನಾವಲ್ಲ, ನಮಗಂತೂ ದಿನಾಲೂ 6 ಕಾಲಂ matter (left overs) omit ಮಾಡುವುದೇ ಕೆಲಸ - ಕಂಪಾಸಿಟರು "ಫಡ್ಚ" ಆಗುತ್ತಾರೆ. ಇಲ್ಲೂ, Leader writer & ಅರ್ಥಗರ್ಭಿತ ವಾರ್ತೆ ಲೇಖಕರು - cum - Asst Editorರ good booksನಲ್ಲಿದ್ದೇನೆ. ಆದುದರಿಂದ ಒಂದು ರೀತಿ .........<br />ಇನ್ನುಳಿದ ರಾಜಕೀಯ ಮುಂದೆ ಎಂದಾದರೂ -----<br />ನಿಮ್ಮ ಕೆಲಸದ ವಿವರ ದೊರೆತಿತು (ನನಗೆ ಅಸೂಯೆ ಮೂಡುತ್ತಿದೆ ...). ಆದರೆ moff page's loss is N.R's gain ಅಲ್ಲವೆ? Page ನೋಡಿದಾಗ ವ್ಯಾಸರಾಯರ styleನಂತೇ ಕಂಡಿತ್ತು. ಆದರಿಂದಲೇ ಹಾಗೆ ಪ್ರಶ್ನಿಸಿದ್ದೆ. ಪಾಪ! my sympathies.<br />ಮಥ್ತೂರರಾದರೆ ಹೊಗಳಿದುದರಲ್ಲಿ ಏನೂ ಆಶ್ಚರ್ಯವಿಲ್ಲ (professional jealousy!). ಆದರೆ, ನೀವೂ ಅವರೂ ವೆಂ.ರಾಯ ಭಾರತೀಪ್ರಿಯರೂ ಒಂದು ‘ಪಾಳಿ’ ಎಂದು ತಿಳಿದು ಅಚ್ಚರಿಯಾಗಿರ್ಪುದು. ಹಾಗಾದರೆ ಇನ್ನೊಂದರಲ್ಲಿ ಅನಂತಸುಬ್ಬರಾಯರು ಅರ್ಚಿಕರಾಗಿ ದಾನಿಯಾದರೆ? (ಬೇರಾರು ಇದ್ದಾರೆ?). ಶ್ರೀ ಕಲ್ಕಿಯವರಿಗೆ ಕರೆನಾಡ ಕನ್ನಡಿಗನ ‘ವಣಕ್ಕಂ’ ಒಂದು ಹೇಳಿಬಿಡಿ - ಮರೆಯದೆ ಮತ್ತೆ. Better luck next timeನ ವಿಷಯ ಇಲ್ಲಿಯ ರಾಜಕೀಯದಲ್ಲಿ, next time ಅದು ನನ್ನ ಕೈಗೆ ಸಿಗುವುದೋ ಇಲ್ಲವೊ! ಈಗಾಗಲೇ ಅದು ಬಹಳ ಸುಲಭ ಕೆಲಸವೆಂದುಕೊಂಡು aspire ಮಾಡುತ್ತಿರುವ candidates (ಕ್ಯಾಂಡಿ ಡೇಟ್ಸ್)ಗಳಿಗೇನೂ ಕಡಿಮೆ ಇಲ್ಲ. ಅದು ಹೊರಟು ಹೋದರೆ ನನಗೇನೂ regrets ಇಲ್ಲವೆನ್ನಿ.<br />ನಿಮ್ಮ 'd' class implementationನ ನಿರೂಪಣೆ ನೋಡಿದರೆ, ಎಲ್ಲಿ ಕಾಫಿ ಕೊಡಬೇಕಾಗುವುದೋ ಎಂಬ ಭಯದಿಂದ report ಮಾಡಿದ ಹಾಗೆನಿಸುತ್ತಿದೆ. ನಿಮಗೂ ವರ್ಷ ತುಂಬಿರಬೇಕಲ್ಲ? ಅಥವಾ ಇನ್ನೂ ತಿಂಗಳುಗಳಲ್ಲೇ ಇದ್ದೀರಾ? (ಇರಲಾರದು. ನೀವೂ preliminary recruitment cadreಗೆ ಸೇರಿದವರು ತಾನೆ?) ಇರಲಿ, ಹೇಗಿದ್ದರೂ ಬೆಂಗಳೂರಿಗೆ ಬಂದಾಗ ವಸೂಲು ಮಾಡಿಯೇ ಮಾಡುತ್ತೇನೆ. ಅಥವಾ ನೀವಿಲ್ಲಿ ಬಂದಾಗ ಒಂದು ದಿನ - ಮಂಗಳೂರು MTR ಎನಿಸಿದ ‘ಮೋಹಿನಿ ವಿಲಾಸ’ದಲ್ಲಿ ಕೊಡಿಸಿ. ಆದರೆ, Bill 400% ಹೆಚ್ಚಾಗಬಹುದು (ನಾಲ್ಕು ಜನರಾಗುವ ಕಾರಣ). ನಿಮ್ಮ hope (for the better) materialise ಆಗಲಿ ಎಂದು ನಾನೂ ಹಾರೈಸುತ್ತಿದ್ದೇನೆ. ಏಕೆಂದರೆ, ಅದೊಂದು chain publication experiment fail ಆದರೆ ಶ್ರೀ S.V. (V.S. ಅಲ್ಲ) Kudva ಅವರ ದ್ವೈವಾರ್ಷಿಕ ಯೋಜನೆಯೂ ತಲೆಕೆಳಗಾಗಬಹುದು. ಏಕವರ್ಷವಾಗಿದ್ದುದು ಮತ್ತೂ ಒಂದು ವರ್ಷ ಮುಂದುವರಿಯಲು ನಿಮ್ಮ ‘ರಾಯ’ರೇ ಕಾರಣರೆಂಬೊಂದು ಸುದ್ದಿ ಇರುವುದಾಗಿ ತಿಳಿದು ಬಂದಿದೆ.<br />ಗೃಹಶೋಧನೆ ಈಗ ಒಂದು ಹಂತಕ್ಕೆ ಮುಟ್ಟಿದೆ. ಎಲ್ಲರ ನಸೀಬೂ ಸರಿಯಾಗಿದ್ದರೆ ಇದ್ದಕ್ಕಿದ್ದ ಹಾಗೆ ಒಂದು p.c. ನಿಮ್ಮ ಕೈಸೇರಲೂ ಬಹುದು. ಒಬ್ಬನ ಕೈಗೆ ರೊಕ್ಕವಂತೂ ಎಣಿಸಿದ್ದೇನೆ. ಅವನು ಕೊಟ್ಟರೇ ಸರಿ - ಇಲ್ಲವಾದರೆ ಹಣವಾದರೂ ಮರಳಿ ಬರುತ್ತದೆ. ಮನೆ ದೊರೆತರೆ ಆಯಿತಲ್ಲಾ ----<br />ಆದರೆ, ಷರತ್ತಿನಿಂದ ಹಿಂದೆಗೆಯುವುದಿಲ್ಲ, ಖಂಡಿತವಾಗಿಯೂ! ವಿಧಾನಸೌಧ ತೋರಿಸದಿದ್ದರೇನಂತೆ ...... (ಎಂದಾದರೂ ನೋಡಬಹುದು) ಕಾಣಿಸಬಾರದೆ? ಒಂದೊಂದು ಬಾರಿ ಇಲ್ಲಿನ ಸೆಕೆಯನುಭವಿಸಲೇಬೇಕು. "ನಮ್ಮ ಬೆಂಗ್ಳೂರೇ ವಾಸಿ ಅಲ್ಲವೇನ್ರೀ ..." ಎನಿಸಿಕೊಳ್ಳಬೇಕು. "ಜಗಲಿ ಹಾರದೆ ಇದ್ದರೂ ಗಗನ ಹಾರಲಾಗದೆ?" TTK (ಉರ್ಫ್ ಮೊರಾರ್ಜಿ) ಕೃಪೆಯೂ ’pagoda' ನೋಡುವ ಹಟ ಮೂಡಿದಾಗ ಆಗಬಹುದು. ಅಷ್ಟು ಸಾವಿರ ತಾಪತ್ರಯವಿದ್ದ K.A.S.ರಾಯರೇ ಕರಾವಳಿ ಯಾತ್ರೆ ಮಾಡಿದ್ದರಂತೆ, ಅವರಷ್ಟೇ ತಾತ್ರಯಗಳಿರುವ ನಾಗೇಶರಾಯರಿಗೇಕೆ ಸಾಧ್ಯವಾಗಬಾರದು? ಮರೆತೆ, ನೀವಂತೂ ಬರುವ ಸೂಚನೆ ಕೊಟ್ಟಿದ್ದೀರಲ್ಲ, ಇನ್ನೇಕೆ ‘ಶೆಟ್ಟರ ಒತ್ತಾಯ?’ ಕಾರ್ಡಿನ ನಿರೀಕ್ಷೆಯಲ್ಲಿರಿ.<br />ಇಲ್ಲಿಗೆ, I am nearing the end ಎನ್ನಬಹುದು. ಆದರೆ ಇನ್ನೂ ಒಂದು sheet ಬಾಕಿ ಇದ್ದು, ಕೇಳುವ ಒಂದು ಮಾತಿದೆ. ಆದ್ದರಿಂದ, ಕೈ ಸೋಲುತ್ತಿದ್ದರೂ ಕೇಳಿ ಬಿಡುವೆ.<br />‘ರಾಮೇಶ್ವರದಿಂದ ಕನ್ಯಾಕುಮಾರಿ’ ಎಂದಿರಿ. ಅದೇನು slip of ...... ಗೆ? ಅಥವಾ deliberate ಎಂದಾದರೆ, ಅಲ್ಲಿನ humour catchiಸಲು ಸಾಧ್ಯವಾಗಲಿಲ್ಲ. ತಿಳಿಸುತ್ತೀರಾ?<br />ನಮ್ಮಲ್ಲಿನ ಅಧಿಕೃತ ಭಾಷೆ - ಮೇಲ್ಮಟ್ಟದ ಅಧಿಕಾರಿ ವರ್ಗದಲ್ಲಿ (administrative) ಕೊಂಕಣಿ. Interdepartmental ಮಟ್ಟದಲ್ಲಿ: ಇಂಗ್ಲಿಷ್. Editorialನಲ್ಲಿ ಕನ್ನಡ. Ed. Deptನ ಕೆಲವು membersನೊಳಗೆ: ತುಳು. ನವಭಾರತ ಮತ್ತು local PTIಗಳೊಳಗೆ: ಮಲೆಯಾಳ. ಹಾಗಿರುವ ಪಂಚಭಾಷಾ ಪ್ರದೇಶ - ಈ newspaper publisher's (P) Ltd. ಅದೇಕೆ ಕೇಳಿದಿರಿ? ವಿಶೇಷವೇನಾದರೂ ಇತ್ತೆ?<br />ಇನ್ನೇನು ಬರೆಯಲೀಗ? ಇಂದು ಇಂದಿರಾ ಪ್ರಿಯದರ್ಶಿನಿಯನ್ನು ಇನ್ನೊಂದು ಬಾರಿ HK ವೀರಣ್ಣಗೌಡರ ಪಕ್ಕದಲ್ಲಿ ಕಂಡೆ. (ಪತ್ರಿಕಾ ಪ್ರತಿನಿಧಿಯಾಗಿಯಲ್ಲ - ಸಾರ್ವಜನಿಕನಾಗಿ). ಅದೇ matter - ಮೊದಲಿನ ಭಾಷಣಗಳದೇ stereo. ಆದರೆ, ‘ವ್ಹಾ ಬುಡ್ಢಿ, ಖೂಬ್ಸೂರತ್ ಹೈ’ ಎಂದೊಬ್ಬ ಸಾಬಿ ನುಡಿದ. ನಾನೂ ಮೌನಧ್ವನಿ ಕೂಡಿಸಿದೆ, ಆ ಮಾತಿಗೆ ತಪ್ಪೆ?<br />ಕಂಠೀರವನಿಗೆ ಶುಭಾಶಯಗಳನ್ನು ತಿಳಿಸುವ ಕೆಲಸವನ್ನು ನಾಡಿದ್ದು ಸೋಮವಾರ ಊರಿಗೆ ಅಂದರೆ - ಅಡ್ಯನಡ್ಕ ಎಂಬಲ್ಲಿಗೆ - ಹೋದಾಗ ಮಾಡುತ್ತೇನೆ, ಆಗದೆ?<br />ನನ್ನ pages ಪೂರ್ತಿಯಾಯಿತು. (ಕೊನೆಗೆ double leads ಮಾಡಿದ್ದೇನೆ - ಇರಲಿ.) ನಿಮ್ಮ ಕಾಲಂ ಬರುವುದು ಯಾವಾಗ?<br />ಕ್ಷೇಮ ತಾನೆ?<br />ನಿಮ್ಮ,<br />ಪಗೋ27/11<br />ಕೊನೆಯ ಒಂದು ಸಂದೇಹ:<br />ಈ ರೀತಿಯಾಗಿ ಬಂದು ತೆಳು ಕಾಗದದ ಪತ್ರಗಳನ್ನು (ಓದದಿದ್ದರೂ) ನೋಡಿ, ಶ್ರೀಮತಿ ನಾಗೇಶರಾಯರು ಸಂದೇಹಗ್ರಸ್ತರಾಗಲಾರರಷ್ಟೆ?<br />ಪಗೋ</p><p>----</p>Unknownnoreply@blogger.com0tag:blogger.com,1999:blog-30295603.post-77111276997171089712009-05-08T10:08:00.003+05:302012-08-13T09:57:24.129+05:30<div dir="ltr" style="text-align: left;" trbidi="on">
<a href="https://blogger.googleusercontent.com/img/b/R29vZ2xl/AVvXsEhkGUkFkRZBz8EfTrr-6jwm9TtHjOUSfrh7Rje-gCoDzuhRqZIYjiXdPinIeZ0LjYjpUFXqqNJvwXa9BiV7Fk59HbQE9_X2qt7qkYxpv7_QnNGYg04dJXcHHwgO5D6kqKNxh81g/s1600-h/GNRRao.jpg"><img alt="" border="0" id="BLOGGER_PHOTO_ID_5333308607929453506" src="https://blogger.googleusercontent.com/img/b/R29vZ2xl/AVvXsEhkGUkFkRZBz8EfTrr-6jwm9TtHjOUSfrh7Rje-gCoDzuhRqZIYjiXdPinIeZ0LjYjpUFXqqNJvwXa9BiV7Fk59HbQE9_X2qt7qkYxpv7_QnNGYg04dJXcHHwgO5D6kqKNxh81g/s200/GNRRao.jpg" style="cursor: hand; float: left; height: 100px; margin: 0px 10px 10px 0px; width: 87px;" /></a><br />
<div align="center">
<strong><span style="color: red; font-size: 180%;">ರಂಗನಾಥರಾಯರಿಗೆ ಖಾದ್ರಿ ಪ್ರಶಸ್ತಿ</span></strong></div>
<br />
ಹಿರಿಯ ಪತ್ರಕರ್ತರಾದ ಜಿ.ಎನ್.ರಂಗನಾಥ ರಾವ್ ಅವರಿಗೆ ಈ ವರ್ಷದ ಖಾದ್ರಿ ಶಾಮಣ್ಣ ಪ್ರಶಸ್ತಿಯ ಗೌರವ ಸಂದಿದೆ. ‘ಸಂಯುಕ್ತ ಕರ್ನಾಟಕ’ ಬೆಂಗಳೂರು ಆವೃತ್ತಿಯಲ್ಲಿ ೧೯೬೨ರಲ್ಲಿ ಉಪಸಂಪಾದಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಜಿ.ಎನ್.ಆರ್. ಮುಂದೆ ‘ಪ್ರಜಾವಾಣಿ’ ಪತ್ರಿಕೆಗೆ ಸೇರ್ಪಡೆಯಾದರು. ಹಂತ ಹಂತವಾಗಿ ಔನ್ನತ್ಯ ಸಾಧಿಸಿದ ಜಿ.ಎನ್.ಆರ್. ಆ ಪತ್ರಿಕಾ ಸಮೂಹದ ‘ಕಾರ್ಯನಿರ್ವಾಹಕ ಸಂಪಾದಕ’ ಹುದ್ದೆಗೇರಿ ನಿವೃತ್ತರಾದರು. ಅವರು ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ, ಸುಧಾ ಪತ್ರಿಕೆಯ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ನೂರಾರು ಹೊಸ ಬರಹಗಾರರಿಗೆ ಉತ್ತೇಜನ ನೀಡಿದ್ದರು. ಅವರ ಒತ್ತಾಸೆಯಿಂದಲೇ ನಾನು ‘ಸುಧಾ’ ಯುಗಾದಿ ವಿಶೇಷಾಂಕಕ್ಕೆ (೨೦೦೦) ‘ಇಂಟರ್ನೆಟ್ ಎಂಬ ಮಾಯಾಜಾಲ’ ಎಂಬ ಅಂತರ್ಜಾಲ ಕೈಪಿಡಿಯನ್ನು ರಚಿಸಿದ್ದು. ಹಾಗೆಯೇ ‘ವಿಜ್ಞಾನಕ್ಕೊಂದು ಬೆಳಕಿಂಡಿ’ಯ ಮೂಲಕ ನನ್ನನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಂಕಣಕಾರನಾಗಿ ಪರಿಚಯಿಸಿದರು.<br />ಜಿ.ಎನ್.ಆರ್. ಅವರದು ಬಹುಮುಖ ಪ್ರತಿಭೆ. ‘ನವರಂಗ’ ಎಂಬ ಕಾವ್ಯನಾಮದಲ್ಲಿ ಕಾದಂಬರಿ, ವಿಡಂಬನಾ ಬರಹ, ಕತೆಗಳನ್ನು ರಚಿಸಿದ್ದಾರೆ. ನಾಟಕಗಳನ್ನು ಬರೆದಿದ್ದಾರೆ, ವಿಮರ್ಶೆಗಳನ್ನು ಮಂಡಿಸಿದ್ದಾರೆ. ಕಾವ್ಯಪ್ರೇಮಿಯಾದ ಜಿ.ಎನ್.ಆರ್. ಕವಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಪತ್ರಕರ್ತರ ಕಾಲೇಜುಗಳಲ್ಲಿ ಬೋಧಿಸುವುದರ ಜತೆಗೆ ಅವರ ಅನುಕೂಲಕ್ಕೆ ಪಠ್ಯ ಪುಸ್ತಕಗಳನ್ನು ರಚಿಸಿದ್ದಾರೆ. ಇಂದಿಗೂ ಕನ್ನಡ ಸಾಂಸ್ಕೃತಿಕ ಸಮಾರಂಭಗಳಿಗೆ ತಪ್ಪದೇ ಹಾಜರಿ ಹಾಕುವ ಜಿ.ಎನ್.ಆರ್. ತಮ್ಮ ಆಪ್ತ ಲೇಖಕ ಬಳಗಕ್ಕೆ ಸ್ಫೂರ್ತಿ ತುಂಬುವ ಸಹೃದಯಿ.<br />ಅವರ ವೃತ್ತಿಜೀವನದ ಆರಂಭದ ದಿನಗಳು ಹೇಗಿದ್ದವು? ಎಂಬುದನ್ನು ‘ಸುದ್ದಿಜೀವಿ’ ಎಂಬ ಹೆಚ್.ಆರ್.ನಾಗೇಶರಾವ್ [ಸಂಯುಕ್ತ ಕರ್ನಾಟಕ ಪತ್ರಿಕೆಯ ನಿವೃತ್ತ ಸ್ಥಾನಿಕ ಸಂಪಾದಕರು] ನೆನಪಿನ ಹೊತ್ತಿಗೆಗೆ ಬರೆದ ಲೇಖನದಲ್ಲಿ ಜಿ.ಎನ್.ಆರ್. ಸ್ವಾರಸ್ಯಕರವಾಗಿ ದಾಖಲಿಸಿದ್ದಾರೆ. ಆ ಲೇಖನದ ಆಯ್ದ ಭಾಗಗಳು ನಿಮ್ಮ ಓದಿಗೆ ......<br />-------<br />ಸಂಕ ಎಂದರೆ ಮಲೆನಾಡಿನಲ್ಲಿ ಸೇತುವೆ, ನಮ್ಮನ್ನು ಮುಂದಕ್ಕೆ ದಾಟಿಸುವ ಮಾರ್ಗ. ಇದು ನಾವೆಲ್ಲ ಬಲ್ಲ ಅರ್ಥ. ಆದರೆ ಕನ್ನಡದ ಪತ್ರಿಕಾ ಪಾರಿಭಾಷಿಕ ನಿಘಂಟಿನಲ್ಲಿ ಇದಕ್ಕೆ ಬೇರೊಂದು ಅರ್ಥ ಕಾಣಿಸಿಕೊಂಡರೆ ನೀವು ಹುಬ್ಬೇರಿಸಬೇಕಿಲ್ಲ.<br />ಏಕೆಂದರೆ ನಮ್ಮಲ್ಲಿ ಹಳೆಯ ತಲೆಮಾರಿನ ಪತ್ರಕರ್ತರಿಗೆ ‘ಸಂಕ’ ಎಂದರೆ ‘ಸಂಯುಕ್ತ ಕರ್ನಾಟಕ’ ಎಂದೇ ಅರ್ಥ.<br />ನಾನು ‘ಸಂಕ’ದ ಬಾಗಿಲಲ್ಲಿ ನಿಂತದ್ದು 1962ರಲ್ಲಿ. ಆಗ ರಂಗನಾಥ ದಿವಾಕರರು ಅದರ ಸಂಪಾದಕರು. ಆರ್.ಕೆ.ಜೋಶಿ ಸ್ಥಾನಿಕ ಸಂಪಾದಕರು. ಸುರೇಂದ್ರ ದಾನಿ ಸುದ್ದಿ ಸಂಪಾದಕರು. ಕೆ.ಶಾಮರಾಯರು ಪ್ರಧಾನ ವರದಿಗಾರರು.<br />‘ಸಂಕ’ ಎಂದ ಕೂಡಲೇ ಮೊದಲು ನನಗೆ ನೆನಪಾಗುವ ಎರಡು ಹೆಸರುಗಳೆಂದರೆ ಹೆಚ್.ಆರ್.ನಾಗೇಶರಾವ್ ಮತ್ತು ಕೆ.ಅನಂತಸುಬ್ಬರಾವ್. ಇಬ್ಬರದೂ ಸಜ್ಜನಿಕೆಗೆ ಸಾಕಾರವಾದ ವ್ಯಕ್ತಿತ್ವ. ಇಬ್ಬರೂ ತಂಪು ಹೊತ್ತಿನಲ್ಲಿ ನೆನೆಯಬೇಕಾದ ಹೆಸರುಗಳು.<br />‘ಸಂಕ’ದಲ್ಲಿ ನನ್ನ ಓರಿಗೆಯವರೆಂದರೆ ಜಿ.ಎಸ್.ಸದಾಶಿವ. ಸ್ವಲ್ಪ ಚಿಕ್ಕವನು ಕೆ.ಎಸ್.ಅಚ್ಯುತನ್. ಸದಾಶಿವ ನನಗಿಂತ ಸ್ವಲ್ಪ ಮೊದಲು ಸೇರಿದವರು. ಅಚ್ಯುತ ನಂತರ ನಮ್ಮನ್ನು ಸೇರಿಕೊಂಡವನು. ಆದರೆ ಇಬ್ಬರೂ ನನಗಿಂತ ಮೊದಲೇ ‘ಸಂಕ’ ದಾಟಿದವರು. ಯುವ ಪಾಳೆಯದ ಇನ್ನಿಬ್ಬರು ರಂಗನಾಥ್ ಮತ್ತು ಪಿ.ಆರ್.ನಾರಾಯಣರಾವ್. ಇನ್ನು ಅರ್ಚಕ ವೆಂಕಟೇಶ, ವ್ಯಾಸರಾವ್, ವಿ.ಅರ್.ಶ್ಯಾಮ್ (ಇಂದಿರಾತನಯ), ಎನ್.ವಿ.ಜೋಶಿ ನಮ್ಮ ಸೀನಿಯರ್ಸ್. ನಾಗೇಶರಾವ್ ನಾನು ಸೇರಿದಾಗ ಚೀಫ್-ಸಬ್ ನ್ಯೂಸ್ ಡೆಸ್ಕಲ್ಲಿ.<br />‘ಸಂಕ’ದ ಮಣ್ಣಿನ ಗುಣವೋ, ಏನೋ? ಅಲ್ಲಿ ಆಗಾಗ ಕಂಪನಗಳಾಗುತ್ತಿದ್ದವು. ನಾನು ಸೇರಿದ ಕೆಲವೇ ದಿನಗಳಲ್ಲಿ ಅಂಥ ಒಂದು ಕಂಪನವಾಗಿ ಆರ್.ಕೆ.ಜೋಶಿ ಮತ್ತು ದಾನಿ ತೌರಿಗೆ (ಹುಬ್ಬಳ್ಳಿಗೆ) ವಾಪಸಾದರು. ಈ ಎರಡು ಕುರ್ಚಿಗಳಿಗೆ ಶಾಮರಾವ್ ಮತ್ತು ನಾಗೇಶರಾವ್ ಅಗತ್ಯ ಕಂಡು ಬಂದಿರಬೇಕು. ನಾಗೇಶರಾವ್ಗೆ ಇದು ಬಡ್ತಿಯೊ, ಏನೊ ತಿಳಿಯಲಿಲ್ಲ. (ಏಕೆಂದರೆ ಆಗೆಲ್ಲಾ ಬಡ್ತಿ ಎಂದರೆ ಕೇವಲ ಜುಟ್ಟಿಗೆ ಮಲ್ಲಿಗೆ ಹೂವಷ್ಟೆ). ಆದರೂ ಸುದ್ದಿ ಸಂಪಾದಕರಾಗಿ ನಾಗೇಶರಾವ್ ನಮಗೆ ಅಂದಿನಿಂದ ಹೆಚ್ಚು ಹತ್ತಿರದವರಾದರು<br />ಅಂದು ‘ಸಂಕ’ದ ಸಂಪಾದಕೀಯ ವಿಭಾಗ ನಾಲ್ಕು ಗೋಡೆಗಳ ಮಧ್ಯದ ಒಂದು ದೊಡ್ಡ ಹಜಾರ. ಜೈಲಿನಂಥ ದೊಡ್ಡ ಗೋಡೆಗಳು. ಗವ್ ಎಂದು ಕವಚಿಕೊಳ್ಳುವಂಥ ದಟ್ಟ ನೀಲಿ ಬಣ್ಣದ ಗೋಡೆಗಳು. ಈ ಹಜಾರಕ್ಕೆ ಮುಂದುಗಡೆ ಹೆಬ್ಬಾಗಿಲು ಮತ್ತು ಪಕ್ಕದಿಂದ ಎರಡು ಕಡೆ ಪ್ರವೇಶಾವಕಾಶ. ಮುಂಬಾಗಿಲಿನಲ್ಲಿ ರಂ.ರಾ.ದಿವಾಕರರ ಕಚೇರಿ. ಹಾಗಾಗಿ ಆ ಕಡೆಯಿಂದ ಸಂಪಾದಕೀಯಕ್ಕೆ ಪ್ರವೇಶವಿಲ್ಲ. ಪಕ್ಕದ ಒಂದು ಬಾಗಿಲಿನಿಂದ ಪ್ರವೇಶಿಸಬೇಕಾದರೆ ಶಾಮರಾಯರ ಚೇಂಬರ್ ಮೂಲಕವೇ ಬರಬೇಕು. ಇನ್ನೊಂದು ಬಾಗಿಲಿನಿಂದಾದರೆ ಕಂಪೋಜಿಂಗ್ ದಾಟಿ ಬರಬೇಕಿತ್ತು. ನಾವೆಲ್ಲ ಕಂಪೋಜಿಂಗ್ ಮೂಲಕವೇ ಹೋಗಿ-ಬಂದು ಮಾಡುತ್ತಿದ್ದೆವು. ಈ ಎರಡು ಬಾಗಿಲ ಹೊರತು ಸಂಪಾದಕೀಯ ವಿಭಾಗಕ್ಕೆ ಕಿಟಕಿಗಳಾಗಲಿ, ಬೆಳಕಿಂಡಿಗಳಾಗಲಿ, ವಾತಾಯನಗಳಾಗಲಿ ಇರಲೇ ಇಲ್ಲ. ಎಲ್ಲ ಕಡೆಯಿಂದ ಬರುವ ಗಾಳಿ-ಬೆಳಕನ್ನು ಸ್ವೀಕರಿಸುವ ಧ್ಯೇಯದಲ್ಲಿ ಆ ಮಠಕ್ಕೆ ನಂಬಿಕೆ ಇದ್ದಂತಿರಲಿಲ್ಲ. ಹೊರಗಿನ ಬೆಳಕಿಗೆ ಗಡಿಪಾರು, ಕತ್ತಲು ಕವಿದ ಪ್ರಪಂಚದಲ್ಲಿ ಟ್ಯೂಬ್ ಲೈಟುಗಳದೇ ಎಲ್ಲ ಕಾರುಬಾರು, ಎಲ್ಲ ಪಾರುಪತ್ಯೆ. ಕತ್ತು ತಗ್ಗಿಸಿ ಬರೆಯುವುದಷ್ಟೇ ನಮ್ಮ ಕೆಲಸ. ಕತ್ತೆತ್ತಿದರೆ ಶಾಮರಾಯರ ದುರಾಗ್ರಹ ದೃಷ್ಟಿಗೆ ಢಿಕ್ಕಿ ಹೊಡೆಯುವ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಹೆದರಿಕೆ! ಇಂಥ ದಯನೀಯ ವಾತಾವರಣದಲ್ಲಿ, ನಾಗೇಶರಾಯರ ಇರುವಿಕೆಯೇ ಹಿತಕರವಾಗಿರುತ್ತಿತ್ತು.<br />ನಾಗೇಶರಾಯರದು ಪತ್ತೇದಾರಿ ಕಣ್ಣುಗಳು. ಕೈ ಖಾಲಿಯಾಗಿ, ಬಿಡುಬೀಸಾಗಿ ಕುಳಿತ ಉಪಸಂಪಾದಕರಿಗೂ ಅವರಿಗೂ ಗಳಸ್ಯ-ಕಂಠಸ್ಯ! ಆಪ್ತವಾಗಿ ಕುಶಲೋಪರಿ ವಿಚಾರಿಸುತ್ತಲೇ ಕೈಗೆ ಕೆಲಸ ಕೊಡುತ್ತಿದ್ದರು. ‘ನಿಧಾನವಾಗಿ ಮಾಡಿ, ಅರ್ಜೆಂಟೇನೂ ಇಲ್ಲ’ ಎಂದು ಹೇಳಲು ಮರೆಯುತ್ತಿರಲಿಲ್ಲ. ‘ನಾವು ಬುದ್ಧಿಜೀವಿಗಳು, ನಮ್ಮನ್ನು ಕೂಲಿಯವರ ಥರಾ ನಡೆಸಿಕೊಳ್ಳುತ್ತಿದ್ದಾರಲ್ಲ’ ಎಂದು ನಮಗೆಲ್ಲ ಒಳಗೊಳಗೇ ಕೋಪ. ಕೆಲವರು ಅವರಿಗೆ ‘ಮೇಸ್ತ್ರಿ’ ಎಂಬ ಅಭಿದಾನವನ್ನೂ ಕೊಟ್ಟುಬಿಟ್ಟಿದ್ದರು. ನಾಗೇಶರಾಯರಿಗೆ ನಮ್ಮ ಅಸಮಧಾನ ಗೊತ್ತಿದ್ದರೂ ನಕ್ಕು ಬಿಡುತ್ತಿದ್ದರು. ಶಾ.ರಾ.ರು ಯಾವಾಗ ಬೇಕಾದರೂ ತಮ್ಮ ಕೊಠಡಿಯ ರೆಕ್ಕೆ ಬಾಗಿಲು ತೆಗೆದು ನೋಡಿದಾಗ ಉಪಸಂಪಾದಕರೆಲ್ಲ ಕತ್ತು ತಗ್ಗಿಸಿ ಬರೆಯುತ್ತಿರಬೇಕು. ಇಲ್ಲವಾದಲ್ಲಿ ನಾಗೇಶರಾಯರಿಗೆ ಬುಲಾವ್. ಖಾಲಿ ಕೈ ಉಪಸಂಪಾದಕನಿಂದ ಅನುವಾದಿಸಲು ‘ಸ್ಟೇಟ್ಸ್ಮನ್’ ಪತ್ರಿಕೆಯ ಸಂಪಾದಕೀಯ ಪುಟದ ಲೇಖನ ಕಳುಹಿಸುತ್ತಿದ್ದರು. ಅಂದು ಅವನು ಆ ಲೇಖನ ಅನುವಾದಿಸಿಯೇ ಮನೆಗೆ ಹೋಗಬೇಕು. ಅದಕ್ಕೆ ಮುನ್ನ ಪಾಳಿ ಮುಗಿದರೂ ಹೋಗುವಂತಿಲ್ಲ. ಶಾ.ರಾ. ಹದ್ದಿನ ಕಣ್ಣಿನಿಂದ ಪಾರಾಗಲು ಕೈ ಖಾಲಿಯಿದ್ದಾಗ ಸಹೋದ್ಯೋಗಿಗಳು ಕೆಲವರು ‘ಶ್ರೀ ರಾಮ ನಾಮ’ ಬರೆಯುತ್ತಿದ್ದುದೂ ಉಂಟು. ಶಾ.ರಾ. ಹದ್ದಿನ ಕಣ್ಣುಗಳಿಂದ ತಪ್ಪಿಸಲೆಂದೇ ನಾಗೇಶರಾಯರು ನಮ್ಮ ಕೈ ಬರಿದಾಗಿರದಂತೆ ನೋಡಿಕೊಳ್ಳುತ್ತಿದ್ದರು. ಬೆಳಗಿನ ಪಾಳಿಯಲ್ಲಿ ಇದು ಸಾಮಾನ್ಯವಾಗಿರುತ್ತಿತ್ತು. ‘ನಿಧಾನವಾಗಿ ಮಾಡಿ, ಅರ್ಜೆಂಟಿಲ್ಲ’ ಎಂದು ನಾಗೇಶರಾಯರು ಪಿಸುಗುಟ್ಟುತ್ತಿದ್ದುದರ ರಹಸ್ಯ ನಮಗೆ ಕ್ರಮೇಣ ಗೊತ್ತಾಯಿತು. ಆತುರದ ತೀರ್ಮಾನಕ್ಕೆ ಬಂದವರು ನಾಚಬೇಕಾಯಿತು.<br />ನಾಗೇಶರಾಯರು ಮೃದು ಭಾಷಿ ಮತ್ತು ಮಿತ ಭಾಷಿ. ಟೀಕೆ, ನಿಂದನೆ, ಭರ್ತ್ಸನೆಗಳು ಅವರ ಬಾಯಿಂದ ಕೇಳಿ ಬರುತ್ತಲೇ ಇರಲಿಲ್ಲ. ಬೇರೆಯವರದಕ್ಕೆ ಅವರೂ ಕಿವುಡಾಗಿರುತ್ತಿದ್ದರು. ಹಾಗೆಂದು ನಿರ್ಲಿಪ್ತರೂ ಅಲ್ಲ, ಹೇಳಬೇಕಾದುದ್ದನ್ನು ಹೇಳಿಯೇ ಹೇಳುತ್ತಿದ್ದರು. ಅವರ ಕ್ವಿನೈನ್ ಲೇಪಿತ ಸೌಮ್ಯ ನುಡಿಯ ಸವಿ, ಸಿಹಿ ಮುಗಿದ ಮೇಲೆ ಅನುಭವಕ್ಕೆ ಬರುತ್ತಿತ್ತು. ಹಾಗೆಂದು ಸುಖಾಸುಮ್ಮನೆ ಹೊಗಳಿದವರೂ ಅಲ್ಲ, ಮಾತಿನಂತೆ ಕೆಲಸದಲ್ಲೂ ಶಿಸ್ತು, ಅಚ್ಚುಕಟ್ಟು. ಸಹೋದ್ಯೋಗಿಗಳಿಂದಲೂ ಇದೇ ಸಮಯ, ಶಿಸ್ತುಗಳನ್ನು ನಿರೀಕ್ಷಿಸುತ್ತಿದ್ದರು.<br />ಒಮ್ಮೆ ಸಂಪಾದಕೀಯ ವಿಭಾಗದಲ್ಲಿ ಕೊಂಚ ಕಂಪನವಾಯಿತು. ಅಂದರೆ ಸ್ವಲ್ಪ ಬದಲಾವಣೆಗಳು. ಈ ಬದಲಾವಣೆಗಳು ಶಾ.ರಾ. ಮೂಗಿನ ನೇರಕ್ಕಿದ್ದು, ಇದರಿಂದ ಕೆಲವರಿಗೆ ಅಸಮಾಧಾನವಾಗಿತ್ತ್ತು. ಆಗ ನನಗೆ ರಾತ್ರಿ ಪಾಳಿ. ಮರುದಿನ ಒಂದು ಪ್ರಮುಖ ಸುದ್ದಿ ‘ಸಂಕ’ದಲ್ಲಿ ಬರಲಿಲ್ಲ. ಬೆಳಿಗ್ಗೆ ಹತ್ತರ ಸಮಯ. ನಾನು ಅದೇ ತಾನೆ ಎದ್ದಿದ್ದೆ. ಶಾ.ರಾ.ರಿಂದ ಮನೆಗೇ ಬುಲಾವ್. ‘ಈ ಕ್ಷಣ ಕರೆದುಕೊಂಡು ಬಾ’ ಎಂದು ಕಾರು ಕಳುಹಿಸಿದ್ದರು. ಡ್ರೈವರ್ ನೇರವಾಗಿ ಶಾ.ರಾ. ಮನೆಗೆ ಕರೆದುಕೊಂಡು ಹೋದ. ಕೋಪದಿಂದ ಕೆಂಡಾಮಂಡಲವಾಗಿದ್ದ ಶಾ.ರಾ. ಪಡಸಾಲೆಯಲ್ಲೇ ಕೋರ್ಟ್ ಮಾರ್ಶಲ್ ಶುರು ಮಾಡಿದರು. ‘ನನ್ನ ವಿರುದ್ಧ ನಿಲ್ಲೋ ಅಷ್ಟು ಧೈರ್ಯ ಬಂತೆ, ನಿನಗೆ’? ಎಂದೆಲ್ಲ ಎದುರು ನಿಂತ ನನ್ನ ಮೇಲೆ ಹರಿಹಾಯ್ದ್ರರು. ತಾತ್ಪರ್ಯ ಇಷ್ಟೆ. ಹಿಂದಿನ ದಿನದ ಬದಲಾವಣೆಗಳಿಂದ ಅಸಮಾಧಾನ ಹೊಂದಿದ್ದ ನಾನು ಆ ಮಹತ್ವದ ಸುದ್ದಿಯನ್ನು ತಮ್ಮ ಗಮನಕ್ಕೆ ತರಲಿಲ್ಲವೆಂದೂ, ಅದನ್ನು ಬರೆದುಕೊಡಲಿಲ್ಲವೆಂದೂ, ಆಗ ಮುಖ್ಯ ಉಪಸಂಪಾದಕರಾಗಿದ್ದವರು ನನ್ನ ಕುತ್ತಿಗೆಗೆ ಲೋಪವನ್ನು ಕಟ್ಟಿ ಬೀಸುವ ದೊಣ್ಣೆಯಿಂದ ಅವರು ಪಾರಾಗಿದ್ದರು. ವಾಸ್ತವದಲ್ಲಿ ನಾನು ಆ ಸುದ್ದಿಯನ್ನು ಮುಖ್ಯ ಉಪಸಂಪಾದಕರ ಗಮನಕ್ಕೆ ತಂದಿದ್ದರೂ ಅದೇನು ಅಂಥಾ ಮಹತ್ವದ ಸುದ್ದಿಯಲ್ಲವೆಂದು ಅವರು ಬದಿಗೆ ತೆಗೆದಿಟ್ಟಿದ್ದರು. ನನ್ನ ವಿವರಣೆ, ಸಮಜಾಯಿಷಿ ಯಾವುದನ್ನೂ ಶಾ.ರಾ. ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಸ್ವಹಸ್ತದಲ್ಲಿ ಸಹಿ ಹಾಕಿ ನೋಟೀಸನ್ನೂ ನೀಡಿದರು.<br />ನಾನು ನಾಗೇಶರಾಯರಿಗೆ ಎಲ್ಲವನ್ನೂ ತಿಳಿಸಿ, ‘ನಾನು ತಪ್ಪು ಮಾಡಿಲ್ಲ. ನನಗೆ ನೋಟೀಸ್ ಕೊಟ್ಟಿರೋದು ನ್ಯಾಯವಲ್ಲ, ಅದಕ್ಕೆ ನಾನು ಉತ್ತರ ಕೊಡುವುದಿಲ್ಲ’ ಎಂದು ಸ್ವಲ್ಪ ಜೋರಾಗಿಯೇ ಹೇಳಿದೆ. ನನ್ನ ಮಾತನ್ನು ಸಾವಧಾನದಿಂದ ಕೇಳಿಸಿಕೊಂಡ ನಾಗೇಶರಾಯರು -<br />‘ಅಷ್ಟೇ ತಾನೆ ಬಿಡಿ, ಅದೊಂದು ಸಣ್ಣ ಕಿಡಿ’ ಎಂದರು.<br />‘ಸಣ್ಣದೇನು ಬಂತು ಸರ್, ಸುಡ್ತಿದೆಯಲ್ಲ’ ಎಂದೆ.<br />‘ಇಲ್ಲ, ಸುಡುವ ಶಕ್ತಿ ಅದಕ್ಕಿಲ್ಲ. ಅದೊಂದು ಸಣ್ಣ ಕಿಡಿ. ಸಣ್ಣದು’ ಎಂದು ಒತ್ತಿ ಹೇಳಿದರು.<br />ನಾನು ಮತ್ತಷ್ಟು ನೊಂದುಕೊಂಡು, ಇವರಿಂದ ನನಗೆ ಸಹಾಯವಾಗದೆಂದು ಹತಾಶನಾದೆ. ಮುಂದಿನದನ್ನು ಎದುರಿಸಲು ಸಿದ್ಧನಾದೆ. ಕೆಲಸ ಹೋಯಿತು ಎಂದು ಕೊಂಡು ಆ ಅಂತಿಮ ಕ್ಷಣಕ್ಕಾಗಿ ಎದುರು ನೋಡುತ್ತಾ ಕುಳಿತೆ.<br />
ಹದಿನೈದು ದಿನ ಕಳೆದು ತಿಂಗಳಾಯಿತು. ಆ ಅಂತಿಮ ಕ್ಷಣ ನನಗೆ ಬರಲೇ ಇಲ್ಲ.ಕಾರಣ ನಂತರ ತಿಳಿಯಿತು. ಹಿಂದಿನ ದಿನದ ಬದಲಾವಣೆಯಿಂದ ತನಗೇ ಅಸಮಾಧಾನವಾಗಿತ್ತೆಂದು ನನ್ನ ವಿರುದ್ಧ ದೂರು ಕೊಟ್ಟಿದ್ದ ಮುಖ್ಯ ಉಪಸಂಪಾದಕರೇ ನಾಗೇಶರಾಯರ ಹತ್ತಿರ ಅಲವತ್ತುಕೊಂಡಿದ್ದರು. ಸೂಕ್ತ ಸಮಯದಲ್ಲಿ ನಾಗೇಶರಾಯರು ಶಾ.ರಾ. ಅವರಿಗೆ ವಿಷಯ ತಿಳಿಸಿದ್ದರು. ಹೀಗಾಗಿ ಶಾ.ರಾ. ಸುಮ್ಮನಾಗಿದ್ದರು. ಹೀಗಾಗಿ ನನಗೆ ಆ ಅಂತಿಮ ಕ್ಷಣ ಬರಲೇ ಇಲ್ಲ. ಇದು ನಾಗೇಶರಾಯರು ಸತ್ಯ, ನ್ಯಾಯಗಳನ್ನು ಎತ್ತಿ ಹಿಡಿಯುತ್ತಿದ್ದ ಪರಿ.ಕಾಫಿ, ಯಾರಿಗೆ ಬೇಡ? ಆದರೆ ನಾಗೇಶರಾವ್ ಕಾಫಿ ಕೊಡಿಸ್ತಾರೆ ಅಂದ್ರೆ ನಾವೆಲ್ಲ ಹಿಂಜರೀತಿದ್ದೆವು.ನಮ್ಮಲ್ಲೊಬ್ಬ ವರದಿಗಾರರಿದ್ದರು. ಬಾಲಿಶ ಪ್ರವೃತ್ತಿ ಇನ್ನೂ ಹೋಗಿರದಿದ್ದುದರಿಂದ ‘ಬಾಲಕ’ ಎಂಬ ಅಡ್ಡ ಹೆಸರು ಅವನಿಗಂಟಿಕೊಂಡಿತ್ತು. ಶಾ.ರಾ. ಅವರ ‘ನೀಲಿ ಕಣ್ಣಿನ ಹುಡುಗ’ ಆತ. ಕಚೇರಿಗೆ ಬಂದೊಡನೆ ವರದಿ ಬರೆಯುವ ಮುನ್ನ ತಾನು ವರದಿ ಮಾಡಲು ಹೋದ ಸಮಾರಂಭದ ಆಗುಹೋಗುಗಳ ರನ್ನಿಂಗ್ ಕಾಮೆಂಟರಿ ಕೊಡುವುದು ಆತನ ಚಟ. ಸಂಪಾದಕೀಯ ಕೊಠಡಿಯಲ್ಲಿ ಇದೊಂದು ಅಸಹನೀಯ ತಲೆನೋವಾಗಿತ್ತು. ವರದಿ ಬರೆದು ಕೊಟ್ಟು ಮನೆಗೆ ಹೋಗಬಾರದೆ? ಎಂದು ಗೊಣಗಿಕೊಳ್ಳುತ್ತಿದ್ದೆವು. ಇಂಥ ಸಂದರ್ಭಗಳಲ್ಲಿ ನಾಗೇಶರಾವ್ ಈ ಬಗೆಯ ‘ತುಡುಗು’ ವರದಿಗಾರರನ್ನು ಹಾದಿಗೆ ತರುತ್ತಿದ್ದ ರೀತಿಯನ್ನು ನಾನು ಮರೆಯಲಾರೆ.ನಮಗೆಲ್ಲರಿಗೂ ತೊಂದರೆಯಾಗುತ್ತಿದೆಯೆಂಬುದು ನಾಗೇಶರಾಯರ ಗಮನಕ್ಕೆ ಬಂದೊಡನೆ, ಆ ‘ತುಡುಗು’ ವರದಿಗಾರನನ್ನು ನಾಗೇಶರಾಯರು ತಮ್ಮ ಮೇಜಿನ ಬಳಿಗೆ ಕರೆಯುತ್ತಿದ್ದರು. ‘ಬನ್ನಿ, ನೀವು ಕಾಫಿ ಕುಡಿದೇ ಇಲ್ಲ. ಹೀಗೆ ಒಂದೇ ಸಮನೆ ಕೆಲಸ ಮಾಡಿದರೆ ಹೇಗೆ’? ಎಂದು ತೆಪ್ಪಗೆ ಕೂಡಿಸಿಕೊಂಡುಬಿಡುತ್ತಿದ್ದರು. ಕಾಫಿ ಬರುವವರೆಗೂ ಆ ಮನುಷ್ಯ ಬಾಯಿ ಮುಚ್ಚಿಕೊಂಡು ಅವರ ಮುಂದೆ ಕುಳಿತಿರುತ್ತಿದ್ದ. ಡಬ್ಬಲ್ ಶುಗರ್ ಕಾಫಿ ಬಂದು ಆತ ಕುಡಿದದ್ದೇ ತಡ ‘ಆಯಿತು, ನೀವಿನ್ನು ವರದಿ ಬರೆದು ಕೊಟ್ಟು ಹೋಗಿ’ ಎನ್ನುತ್ತಿದ್ದರು ನಾಗೇಶರಾಯರು. ನಮಗೆ ಆಶ್ಚರ್ಯ. ಶಾ.ರಾ.ರಿಗೂ ಬಗ್ಗದ ಆ ‘ತುಡುಗು ದನ’ಕ್ಕೆ ಇವರು ಮೂಗುದಾರ ಹಾಕಿದ್ದು ಹೇಗೆ? ಇದಕ್ಕೆ ನಾಗೇಶರಾವ್ ಉತ್ತರ: ‘ಚಿಲ್ಡ್ರೆನ್ ಲೈಕ್ ಮೋರ್ ಶುಗರ್’.ಈಗಿನ ಹಾಗೆ, ಆಗ ಪತ್ರಿಕಾ ಕಚೇರಿಗಳಲ್ಲಿ ಉಪಸಂಪಾದಕರು ಬರೆದುದ್ದಕ್ಕೆಲ್ಲಾ ಮಣೆ ಹಾಕುತ್ತಿರಲಿಲ್ಲ. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ದಿನಗಳವು. ಶರಾವತಿ ಯೋಜನೆ ಭ್ರಷ್ಟಾಚಾರದ ಬಗ್ಗೆ ಹುಯಿಲೋ, ಹುಯಿಲು. ಆಗ, ನಾನೊಂದು ‘ವಿಡಂಬನೆ’ ಬರೆದು ‘ಪ್ರಕಟಣೆಗಾಗಿ’ ಎಂದು ನಾಗೇಶರಾಯರ ಕೈಯ್ಯಲ್ಲಿಟ್ಟೆ. ಎರಡೇ ದಿನಗಳಲ್ಲಿ ‘ಚೆನ್ನಾಗಿದೆ - ಪ್ರಕಟಿಸಲು ಸಾಧ್ಯವಿಲ್ಲ’ ಎಂಬ ಷರಾದೊಂದಿಗೆ ನಾಗೇಶರಾಯರು ಅದನ್ನು ನನಗೆ ಹಿಂದಿರುಗಿಸಿದರು.ನಂತರ, ನಾನು ಅದನ್ನು ‘ವಿನೋದ’ ಹಾಸ್ಯ ಮಾಸಿಕ ಪತ್ರಿಕೆಗೆಂದು ಸಂಪಾದಕ ಜಿ.ನಾರಾಯಣ ಅವರ ಕೈಯ್ಯಲ್ಲಿಟ್ಟೆ. ನಾರಾಯಣ ಆ ಕಾಲಕ್ಕೆ ಸಕ್ರಿಯ ಕಾಂಗ್ರೆಸ್ ಸದಸ್ಯರು. ಆದರೂ ಆ ವಿಡಂಬನೆ ‘ವಿನೋದ’ದಲ್ಲಿ ಪ್ರಕಟವಾಯಿತು.ಅದನ್ನು ಓದಿದ್ದ ನಾಗೇಶರಾವ್ ತಾವೇ ಬಂದು ನನ್ನ ಕೈಕುಲುಕೆ ‘ನಿಮ್ಮ ಬರವಣಿಗೆ ನನಗಿಷ್ಟವಾಯಿತು. ಆದರೂ ತುಂಬಾ ತೀಕ್ಷ್ಣವಾದ ವಿಡಂಬನೆ. ಜಿ.ನಾರಾಯಣರ ಧೈರ್ಯವನ್ನು ನಾನು ಮೆಚ್ಚುತ್ತೇನ್’ ಎಂದರು.ನಾಗೇಶರಾವ್ ಸ್ವತಃ ಸದಭಿರುಚಿಯ ಸಾಹಿತ್ಯದಲ್ಲಿ ಒಲವುಳ್ಳ ಲೇಖಕರಾಗಿದ್ದರು. ನಾಟಕ, ಕಾದಂಬರಿ, ನಗೆಬರಹ ಮೊದಲಾದ ಪ್ರಕಾರಗಳಲ್ಲಿ ಪ್ರಯೋಗ ಮಾಡಿದ್ದರು. ಅವರ ನಗೆ ಬರಹಗಳ ಒಂದೆರಡು ಸಂಕಲನಗಳೂ ಪ್ರಕಟವಾಗಿದ್ದವು. ಎಲ್ಲ ಪತ್ರಕರ್ತರಿಗಾಗುವಂತೆ, ವೃತ್ತಿಯ ಭರಾಟೆಯಿಂದ ಅವರೊಳಗಿನ ಲೇಖಕ ಹೆಚ್ಚು ಪ್ರಕಾಶಕ್ಕೆ ಬರಲೇ ಇಲ್ಲ.ಹೀಗೊಂದು ದಿನ ‘ಸಂಕ’ ದಾಟಿ ನಾನೂ ಎಂ.ಜಿ.ರೋಡ್ ತಲುಪಿದೆ. ಆದರೆ ನನ್ನ ಈ ಸಂಕ ದಾಟುವಿಕೆಯ ಹಂತ ಅಷ್ಟೇನೂ ಹಿತಕರವಾಗಿರಲಿಲ್ಲ. ನನ್ನ ರಾಜೀನಾಮೆ ಪತ್ರ ನೋಡಿದ್ದೇ ತಡ, ಶಾ.ರಾ. - ‘ರಂಗನಾಥ ರಾವ್, ಇಫ್ ಐ ಮೈಂಡ್ ಐ ಕೆನ್ ಮೇಕು ಯುವರ್ ಕೆರಿಯರ್ ಆರ್ ಮಾರ್ ಯುವರ್ ಕೆರಿಯರ್ .. ಹೋಗು ಕೆಲಸ ಮಾಡು ಹೋಗು ...’ - ಹೀಗೆ ಹೇಳುವಾಗ ಅವರು ಥರಥರ ಕಂಪಿಸುತ್ತಿದ್ದರು. ನಾನು ‘ಮಾರೋ ಗೋಲಿ’ ಎಂದವನೇ ಎಂ.ಜಿ.ರೋಡ್ ಸೇರಿಕೊಂಡೆ. ಹೀಗಾಗಿ ಹೊರಟು ಬರುವಾಗ ಯಾರಿಗೂ ಹೇಳಲಾಗಿರಲಿಲ್ಲ.ಮುಂದೊಂದು ದಿನ ನಾಗೇಶರಾಯರು ಸಿಕ್ಕಾಗ ಮುಗುಳ್ನಗುತ್ತಲೇ ‘ಸೋ, ಯು ಹ್ಯಾವ್ ರೀಚ್ಡ್ ಯುವರ್ ಡೆಸ್ಟಿನೇಶನ್. ಒಳ್ಳೇದಾಗಲಿ’ ಎಂದರು. </div>
Unknownnoreply@blogger.com0tag:blogger.com,1999:blog-30295603.post-32290390859401282872009-05-03T21:21:00.007+05:302009-05-04T11:06:04.045+05:30<a href="https://blogger.googleusercontent.com/img/b/R29vZ2xl/AVvXsEg_lWK3LH_T1-HmnCtsIK6N_mZO43Jdte__08Z6riOqESQEGES-qwgoq1Apa_GF0g98oz7cQXkmpKuJ84-k98pSodo29vrUqcsCoI5aNjxbh6B3nMvTc_7RotPHxkzyDCLFkQSq/s1600-h/Nir.jpg"><img id="BLOGGER_PHOTO_ID_5331627920653010178" style="FLOAT: left; MARGIN: 0px 10px 10px 0px; WIDTH: 150px; CURSOR: hand; HEIGHT: 200px" alt="" src="https://blogger.googleusercontent.com/img/b/R29vZ2xl/AVvXsEg_lWK3LH_T1-HmnCtsIK6N_mZO43Jdte__08Z6riOqESQEGES-qwgoq1Apa_GF0g98oz7cQXkmpKuJ84-k98pSodo29vrUqcsCoI5aNjxbh6B3nMvTc_7RotPHxkzyDCLFkQSq/s200/Nir.jpg" border="0" /></a><span style="font-size:180%;color:#993399;"><strong>ವಾಸ್ತವಿಕ ಪ್ರಪಂಚದ ಬಗ್ಗೆ</strong></span> <span style="font-size:180%;color:#993399;"><strong>ಕಲ್ಪನೆಯ </strong></span><br /><span style="font-size:180%;color:#993399;"><strong>ಪ್ರೇಯಸಿಗೆ ಕಾಗದಗಳು!</strong></span><br /><span style="font-size:130%;color:#ff6600;"><span style="font-size:180%;"><strong></strong></span></span><br /><span style="font-size:130%;color:#ff6600;"><span style="font-size:180%;"><strong>ಸಾಧನಾ</strong></span></span><br /><em><span style="font-size:130%;color:#ff6600;">[ಲೇಖಕರು - ನಿರಂಜನ; ಪ್ರಕಾಶಕರು - ಪುರೋಗಾಮಿ ಪ್ರಕಾಶನ, ಬಸವನಗುಡಿ,ಬೆಂಗಳೂರು-೪; ಬೆಲೆ-ರೂ.೧-೮-೦] </span></em><br /><span style="color:#000000;">ಪ್ರಚಲಿತ ಜಗತ್ತಿನಲ್ಲಿ - ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ, ಪುಸ್ತಕ-ಪತ್ರಿಕಾ ಪ್ರಪಂಚಗಳಲ್ಲಿ, ಸುದ್ದಿಯ ವಿಶ್ವದಲ್ಲಿ ನಡೆದ ವಿವಿಧ ಘಟನೆಗಳನ್ನು, ವರದಿಗಳನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ವಿಮರ್ಶಿಸುವುದರಲ್ಲಿ, ವಿವೇಚಿಸುವುದರಲ್ಲಿ ಹೆಸರಾದ ಶ್ರೀ `ನಿರಂಜನ'ರು ತಮ್ಮ ಕಲ್ಪನೆಯ (?) ಪ್ರೇಯಸಿ `ಸಾಧನಾ'ಳಿಗೆ `ಜನಪ್ರಗತಿ'ಯ ಮೂಲಕ ಕಳಿಸಿ ಕೊಟ್ಟ `ಮೇಘ ಸಂದೇಶ'ದ ಆರಿಸಿದ ಸಂಗ್ರಹ ಈ ಪುಸ್ತಕ. ಶ್ರೀ `ನಿರಂಜನ'ರ ಮೇಘ ಸಂದೇಶದಲ್ಲಿ ಪ್ರಣಯವು ವಿಚಾರ ವಿಮರ್ಶೆಯ ಎಳೆಗಳ ನಡುವೆ ಜರತಾರಿ ಅಂಚು-ಚಿತ್ರಗಳಂತೆ ಅಲ್ಲಲ್ಲಿ ಮಿ೦ಚುವುದೇ ಹೊರತು ಕೇವಲ ಪ್ರಣಯವನ್ನು ತೋಡಿಕೊಳ್ಳುವುದೇ ಅದರ ಉದ್ದೇಶವಲ್ಲ. ಯಾವುದೇ ಪ್ರಮುಖ ವಿಷಯದ ಬಗ್ಗೆ ಎಷ್ಟೇ ವಿಚಾರಪೂರಿತವೂ ಗ೦ಭೀರವೂ ಆದ ಪ್ರಬ೦ಧವನ್ನು ಬರೆದರೂ ಅದು ಎಲ್ಲಾ ಓದುಗರಿಗೂ ಹಿಡಿಸದು; ಆದರೆ ಅದಕ್ಕೆ ಪ್ರಣಯ ಪತ್ರದ ಚೌಕಟ್ಟು ಹಾಕಿದರೆ ಎ೦ತಹ ತೀವ್ರ ವಿಷಯವನ್ನಾಗಲೀ ಓದುಗರು ಆಸಕ್ತಿಯಿ೦ದ ಓದುತ್ತಾರೆ. `ಜನಪ್ರಗತಿ'ಯಲ್ಲಿ ಅವ್ಯಾಹತವಾಗಿ ಬರುತ್ತಿರುವ ಈ ಪತ್ರಮಾಲೆಯೇ ಕನ್ನಡ ಓದುಗರ ಮೇಲಿನ ಈ ಸತ್ವ ಪರೀಕ್ಷೆಗೆ ಸಾಕ್ಷಿ. ಪ್ರತಿ ಯುವಕ ಯುವತಿಯೂ ಈ ಸ೦ಕಲನವನ್ನು ಆಸಕ್ತಿಯಿಟ್ಟು ಓದುವುದರಲ್ಲಿ ಸ೦ಶಯವಿಲ್ಲ. </span><br />ಶ್ರೀ `ನಿರಂಜನ'ರು ಈ ಬಗೆಯ ರಚನಾ ಕೌಶಲ್ಯದಲ್ಲಿ ಸಿದ್ಧ ಹಸ್ತರಾಗಿದ್ದಾರೆ; ಪತ್ರಿಕೆಗಳ ಯಾವ ಮೂಲೆಯಲ್ಲೋ ಸರಿಯಾಗಿ ಗಮನಕ್ಕೆ ಬಾರದೆ ಹೋದ ಎರಡು ಮೂರು ಸಾಲಿನ ಸುದ್ದಿಗಳನ್ನವರು ಎತ್ತಿ, ಅದನ್ನು ವಿಸ್ತರಿಸಿ ಅದಕ್ಕೆ ನ್ಯಾಯವಾಗಿ ಸಲ್ಲಬೇಕಾದ ಮನ್ನಣೆಯನ್ನು ತೋರಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಅನ್ಯಾಯವಾಗಿರುವ ವರದಿಗಳು ಕ೦ಡು ಬ೦ದರೂ, ಅದರ ಬೆನ್ನು ಹತ್ತಿ ಮೂಲವನ್ನು ಶೋಧಿಸಿ, ನೋವಿನ ಆಳವನ್ನು ಚಿತ್ರಿಸಿದ್ದಾರೆ. ಕುತೂಹಲಕರ, ಕೋಲಾಹಲಕರ ಪ್ರಸ೦ಗ-ವಿಷಯಗಳನ್ನ೦ತೂ ಅವರು ಸು೦ದರವಾಗಿ, ಸ್ವಾರಸ್ಯವಾಗಿ `ಸಾಧನಾ'ಗೆ ವರ್ಣಿಸುವುದನ್ನು ಓದಿದಾಗ ವಾಚಕರನ್ನು ಮಾ೦ತ್ರಿಕನ ಮಾತಿಗೆ ಮುಗ್ಧರಾಗುವ ರೀತಿ ಮಾಡುವುದು. ಇ೦ತಹ ಸಿದ್ಧ ಹಸ್ತವನ್ನುಳ್ಳ ಶ್ರೀ `ನಿರ೦ಜನ'ರು ಇತ್ತೀಚಿಗೆ ಅಪಘಾತ ಒ೦ದಕ್ಕೀಡಾಗಿ ಮೂಳೆ ಮುರಿದುಕೊ೦ಡು ಮೂಕವ್ಯಥೆ ಪಟ್ಟುದನ್ನು ಈ ಸ೦ಕಲನದ ಕೊನೆಯ ಪತ್ರದಲ್ಲಿ ಓದಿದಾಗ ಕಣ್ಣಲ್ಲಿ ನೀರು ಬರುವುದು. ಆ ಹಸ್ತವನ್ನು ಕನ್ನಡಿಗರಿಗಾಗಿ ಉಳಿಸಿಕೊಟ್ಟ ಸರ್ಜನ್ ಶ್ರೀ ಕೆ. ಕೃಷ್ಣಮೂರ್ತಿಯವರಿಗೆ ಈ ಸ೦ಗ್ರಹವನ್ನು ಅರ್ಪಿಸಿರುವುದು ನ್ಯಾಯವಾಗಿಯೇ ಇದೆ.<br /><div align="right"><strong>- `ಪುಸ್ತಕಪ್ರಿಯ'</strong></div><div align="right"><strong><em>ತಾಯಿನಾಡು, ೨೮-೧೧-</em>೧೯೫೩</strong></div>Unknownnoreply@blogger.com0tag:blogger.com,1999:blog-30295603.post-29223084034661655652009-05-02T23:30:00.003+05:302009-05-02T23:42:53.514+05:30<a href="https://blogger.googleusercontent.com/img/b/R29vZ2xl/AVvXsEgBX-Bf9utNAzTHgXe3IEyeKtl3jy1-lViZ6sPtlHZRlFf4BwlpUJeg9ochoqaoAGsAxSjuZIPawrmnsK8GeXc6w6Mz7JrHTrvOzyzDHU9FX4DCZejApEUPb1pkyq_rqPg7uvHk/s1600-h/DSC01886.JPG"><img id="BLOGGER_PHOTO_ID_5331290267511115554" style="WIDTH: 200px; CURSOR: hand; HEIGHT: 150px" alt="" src="https://blogger.googleusercontent.com/img/b/R29vZ2xl/AVvXsEgBX-Bf9utNAzTHgXe3IEyeKtl3jy1-lViZ6sPtlHZRlFf4BwlpUJeg9ochoqaoAGsAxSjuZIPawrmnsK8GeXc6w6Mz7JrHTrvOzyzDHU9FX4DCZejApEUPb1pkyq_rqPg7uvHk/s200/DSC01886.JPG" border="0" /></a><br /><div><p><span style="font-size:180%;color:#ff6666;">ಈಗ ಬರೆದಿದ್ದೇನೆ, ಏನು ವಿಶೇಷ?</span></p><p><span style="color:#000000;"><i><b>ಗೆಳೆಯ ನಾಗೇಶರಾಯರಿಗೆ - ನಮಸ್ಕಾರಗಳು.</span></p><p><span style="color:#000000;">ಅತ್ತ ಕಡೆ ಬರಲೂ ಇಲ್ಲ - ಪತ್ರವನ್ನೂ ಬರೆಯಲಿಲ್ಲ ಎಂಬ ಸಿಟ್ಟು ಸಹಜವಾಗಿ ಇರಬಹುದು. ಈಗ ಬರೆದಿದ್ದೇನೆ, ಏನು ವಿಶೇಷ?</span></p><p><span style="color:#000000;">ವಾರ್ತಾಲೋಕ - ಇದೆ. ನಾನು ಇದ್ದೇನೆ. </span></p><p><span style="color:#000000;">ಶ್ರೀ ಅನಂತಸುಬ್ಬರಾಯರಿಗೆ ನಮಸ್ಕಾರ ತಿಳಿಸಿ, ದಯವಿಟ್ಟು.<br /></span><span style="color:#000000;"></span></p><br /><p><span style="color:#000000;">ನಿಮ್ಮ</span></p><p><span style="color:#000000;">ಪ.ಗೋಪಾಲಕೃಷ್ಣ</span></p><p><span style="color:#000000;">10.4.64</span></p><p><span style="color:#000000;">P. Gopalakrishna</span></p><p><span style="color:#000000;">Varthaloka</span></p><p><span style="color:#000000;">Mangalore - 1</span></p><p>South Kanara</p><a href="https://blogger.googleusercontent.com/img/b/R29vZ2xl/AVvXsEh-rZnf2nQMZljHzR3TXztBzXo1VW2BhlQAPZ0h2Cq38PHELX41sAwNziifZhBLytwBAEDWeAlEXnEit2cbkDZ1F0veoUlEdz8YJ9wn6snSEB-zJB4zsmYCJoeteGahSKIIEcHH/s1600-h/Pago2.jpg"><img id="BLOGGER_PHOTO_ID_5331290550432882866" style="FLOAT: left; MARGIN: 0px 10px 10px 0px; WIDTH: 200px; CURSOR: hand; HEIGHT: 129px" alt="" src="https://blogger.googleusercontent.com/img/b/R29vZ2xl/AVvXsEh-rZnf2nQMZljHzR3TXztBzXo1VW2BhlQAPZ0h2Cq38PHELX41sAwNziifZhBLytwBAEDWeAlEXnEit2cbkDZ1F0veoUlEdz8YJ9wn6snSEB-zJB4zsmYCJoeteGahSKIIEcHH/s200/Pago2.jpg" border="0" /></a> <p></b></i><span style="color:#000000;">ಇ-ಮೇಲ್, ಬ್ಲಾಗ್ ಯುಗದ ನಮ್ಮಂಥವರೂ ಸಹಾ ಕೇವಲ ಇಪ್ಪತ್ತು ವರ್ಷಗಳ ಹಿಂದೆ ಅಂಚೆಯ ಮೂಲಕವೇ communicate ಮಾಡುತ್ತಿದ್ದೆವು. ನಮ್ಮ ಹಿಂದಿನ ತಲೆಮಾರಿನವರು ಅಂಚೆ ಕಾರ್ಡಿನಲ್ಲಿ ಬರೆಯುತ್ತಿದ್ದರು. ಗೌಪ್ಯತೆಗೆ ಅಲ್ಲಿ ಅವಕಾಶವೇ ಇಲ್ಲ. ಕಚೇರಿ ಅಥವಾ ಮನೆಯ ವಿಳಾಸಕ್ಕೆ ಬಂದ ಕಾರ್ಡು ಕೈ ದಾಟಿದವರೆಲ್ಲರಿಂದಲೂ ಓದಿಸಿಕೊಳ್ಳುತ್ತಿತ್ತು. ಕೆಲವು ಪೋಸ್ಟ್ಮನ್ಗಳು ಅಂಚೆ ಕಾರ್ಡುಗಳನ್ನು ಓದುವುದು ತಮ್ಮ ಹಕ್ಕೆಂದೇ ಭಾವಿಸುತ್ತಿದ್ದರು.</span></p><p><span style="color:#000000;">ಆ ಮಾತು ಬದಿಗಿರಲಿ. ನನ್ನಪ್ಪ (ಸಂ.ಕ.ದ ನಿವೃತ್ತ ಸ್ಥಾನಿಕ ಸಂಪಾದಕ ಹೆಚ್.ಆರ್.ನಾಗೇಶರಾವ್) ನನಗೆ ಆಲದ ಮರದ ಬದಲು ಖನಿಜಭರಿತ ಗಣಿಯೊಂದನ್ನು ಬಿಟ್ಟು ಹೋಗಿದ್ದಾರೆ. ಅಕ್ರಮವೊ, ಸಕ್ರಮವೊ ಗೊತ್ತಿಲ್ಲ, ಉತ್ಖನನ ಮಾಡುತ್ತಿದ್ದೇನೆ. ಸಿಕ್ಕ ದಾಖಲೆಗಳನ್ನು ಯಾವುದೋ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯನ್ನು ನನ್ನ ನೆನಪಿನ ಗಣಿಯಿಂದ ಹೆಕ್ಕಿ ತೆಗೆದು ಜೋಡಣೆ ಮಾಡ ಹೊರಟಿದ್ದೇನೆ.</span></p></div>Unknownnoreply@blogger.com0tag:blogger.com,1999:blog-30295603.post-20179581211889692592009-05-02T23:23:00.004+05:302009-05-04T11:01:05.870+05:30<strong><span style="font-size:180%;">ಹಾಲ್-ಹೋಲು; ಬ್ಯಾಂಕ್-ಬೇಂಕ್ಗಳ ನಡುವೆ ತಾಕಲಾಟ!</span></strong><br /><p>ಬಹುಶಃ ಪ.ಗೋ. 01.08.1959ರಂದು ಮಂಗಳೂರಿನ ‘ನವಭಾರತ’ ಪತ್ರಿಕೆಗೆ ಸೇರ್ಪಡೆಯಾಗಿರಬಹುದು. ಆ ಸಮಯಕ್ಕೆ ಹೆಚ್.ಆರ್.ನಾಗೇಶರಾವ್ ಬೆಂಗಳೂರಿನ ‘ಸಂಯುಕ್ತ ಕರ್ನಾಟಕ’ ಪತ್ರಿಕೆಗೆ ಸೇರಿ ಒಂದು ವರ್ಷ ಕಳೆದಿತ್ತು. ದಿನಾಂಕ 08.08.1959 ಪ.ಗೋ. ತಮ್ಮ ಮಿತ್ರರಿಗೆ ಹೀಗೊಂದು ಪತ್ರ ಬರೆಯುತ್ತಾರೆ. ಅದು ದಿನಾಂಕ 10.08.1959ರಂದು ತಲುಪಿತೆಂದು ನಾಗೇಶರಾವ್ ಪತ್ರದ ಮೇಲೇ ದಾಖಲಿಸಿದ್ದಾರೆ. ಪ.ಗೋ. ತಮ್ಮ ಎಂದಿನ ಹಾಸ್ಯಮಯ ಶೈಲಿಯಲ್ಲಿ ಪೋಸ್ಟ್ ಕಾರ್ಡ್ ತುಂಬಿಸಿದ್ದಾರೆ. </p><p><b><i><span class=""><a href="https://blogger.googleusercontent.com/img/b/R29vZ2xl/AVvXsEgwJ_tg8iN_BRxUAMTx55THKzo3T2xX5vmVka4aXv6vkSBCxIEYE033LfzrHIVkksqD5ZKWCVROZTtQ8RGDyCl11MCshnyoIzWpZa-8zrvN14KqRgjMawy7o8ulXqqb48MC1gqj/s1600-h/pago.jpg"><img id="BLOGGER_PHOTO_ID_5331836160834708610" style="WIDTH: 140px; CURSOR: hand; HEIGHT: 200px" alt="" src="https://blogger.googleusercontent.com/img/b/R29vZ2xl/AVvXsEgwJ_tg8iN_BRxUAMTx55THKzo3T2xX5vmVka4aXv6vkSBCxIEYE033LfzrHIVkksqD5ZKWCVROZTtQ8RGDyCl11MCshnyoIzWpZa-8zrvN14KqRgjMawy7o8ulXqqb48MC1gqj/s200/pago.jpg" border="0" /></a>ನಮಸ್ತೆ</span> ನಾಗೇಶರಾಯರಿಗೆ </i></b></p><p><b><i>ಒಂದನೇ ತಾರೀಕಿನಿಂದ ನೊಗಕ್ಕೆ ಕತ್ತು ತಗಲಿದೆ. ಸಾಪ್ತಾಹಿಕ ಮಂಜರಿಯ ವ್ಯವಸ್ಥೆ. </i></b></p><p><b><i>ಇಲ್ಲೂ ಸಿಗಲಿಲ್ಲ ನ್ಯೂಸೂ! </i></b></p><p><b><i>ಇರಲಿ ‘ಕಾಲಕ್ಕೆ ತಕ್ಕಂತೆ ತಾಳ’ ತಾನೆ? 16ರಿಂದ ಸಂಚಿಕೆ ಆರಂಭ. </i></b></p><p><b><i>ನೀವು ಹೇಗಿದ್ದೀರೆಂದು ತಿಳಿಯುವ ಕುತೂಹಲ. ಪತ್ರ ವ್ಯವಹಾರವಿರಿಸಿಕೊಳ್ಳಲೂ ಬಹುದಲ್ಲವೆ!<br />ಬೆಂಗಳೂರಿನ ಗಾಳಿ ತಿಂದು ಅಭ್ಯಾಸ .... ಮಂಗಳೂರಿನ ಸೆಕೆಯುಣ್ಣಲು ಆಗಿಲ್ಲ. ವೃತ್ತಿ ಸಹಜ ಹೋಟಲೂಟ (‘ಅವರು’ ಊರು ಮನೆಯಲ್ಲಿ!) </i></b></p><p><b><i>ಬರಹವಿನ್ನೂ ನಾಟಿಲ್ಲ. ಹಾಲ್ - ಹೋಲು; ಬ್ಯಾಂಕ್ - ಬೇಂಕುಗಳ ನಡುವೆ ತಾಕಲಾಟ ಇನ್ನೂ ಆಗುತ್ತಿದೆ. (ಕೈವಾಡ ಏನಾದರೂ ಗುರುತಿಸಿದ್ದೀರಾ?). ಕೆಲವೊಮ್ಮೆ ವಾರ್ತಾವಿಭಾಗಕ್ಕೂ ಹೋಗುತ್ತಿದ್ದೇನೆ - ಅನಧಿಕೃತವಾಗಿ. </i></b></p><p><b><i>ಶ್ರೀ ಅ.ಸುಬ್ಬರಾಯರಿಗೆ ಒಂದು ನೆನಕೆ ಸಲ್ಲಿಸಿ (ಕಾಫಿ timeನಲ್ಲಾದರೆ ಉತ್ತಮ) </i></b></p><p><b><i>ಉತ್ತರ ಹಾರೆಇಸಲೆ? </i></b></p><p><b><i>ನಿಮ್ಮಪ.ಗೋ. 8/8/59 </i></b></p><p><b><i>P. GOPALAKRISHNA </i></b></p><p><b><i>NAVABHARATH</p></i></b><b><i><p>MANGALORE - 3 (S.K.)</i></b></p>Unknownnoreply@blogger.com0tag:blogger.com,1999:blog-30295603.post-66810848248768775342009-04-01T21:38:00.002+05:302012-08-13T10:04:41.059+05:30<div dir="ltr" style="text-align: left;" trbidi="on">
<div align="left">
<span style="color: #3333ff; font-size: 180%;"><strong>ಪತ್ರಿಕೋದ್ಯಮವಲ್ಲ, ನಮ್ಮದು ‘ಕತ್ರಿಕೋದ್ಯಮ’!</strong></span></div>
<div align="left">
<strong>- ಸುದ್ದಿಜೀವಿ</strong></div>
<div align="left">
ಪತ್ರಿಕೋದ್ಯಮ ಒಂದು ರೀತಿಯ ‘ಕತ್ರಿ-(ಕತ್ತರಿ)ಕೋದ್ಯಮ’ವೇ ಸರಿ. ಎಲ್ಲದರ ಮೇಲೂ ಕತ್ತರಿ ಆಡಿಸುವುದು - ಸುದ್ದಿ, ವರದಿ, ಹೇಳಿಕೆ, ಭಾಷಣ, ಉಪನ್ಯಾಸ, ಪ್ರಬಂಧ, ಕೊನೆಗೆ ಕತೆ-ಕವಿತೆಗಳಿಗೂ ಸಹ! ಈಗಂತೂ ನ್ಯೂಸ್ಪ್ರಿಂಟ್ ಕೊರತೆಯ ನೆಪದಲ್ಲಿ ಪತ್ರಿಕೆಗಳ ಗಾತ್ರ ಬೆನ್ನಿಗೆ ಹತ್ತಿಹೋಗಿರುವುದರಿಂದ [ಮೂವತ್ನಾಲ್ಕು ವರ್ಷಗಳ ಹಿಂದಿನ ಮಾತು - ಸಂ.] ಈ ಕತ್ತರಿಪ್ರಯೋಗದಲ್ಲಿ ಹೆಚ್ಚಿಗೆ ಸಾಫಲ್ಯ ಪಡೆದವರೇ ಯಶಸ್ವಿ ಪತ್ರಿಕೋದ್ಯಮಿಗಳೆನಿಸಿಕೊಂಡಾರು. ಉಪಸಂಪಾದಕರಿಗೀಗ ಚುರುಕು ಲೇಖನಿ ಬೇಕಾಗಿಲ್ಲ - ಹರಿತ ಕತ್ತರಿ (ಅರ್ಥಾತ್ ಕತ್ತರಿ ಗುರುತು ಹಾಕುವ ಬಣ್ಣದ ಪೆನ್ಸಿಲ್) ಇದ್ದರೇ ಸಾಕು!</div>
<div align="left">
ಸಣ್ಣಪುಟ್ಟ ಸಾರ್ವಜನಿಕ ಸಭೆಯಿಂದ ಹಿಡಿದು ಸಂಸದಧಿವೇಶನಗಳವರೆಗೆ ಕಾರ್ಯಕಲಾಪಗಳ ಪ್ರಲಾಪ ಪ್ರಕಟಿಸಬೇಕಾದಾಗ ಈ "ಪತ್ರಿಕಾ ಕತ್ತರಿ" ನೇರವಾಗಿ, ನೀಳವಾಗಿ, ಅಂಕುಡೊಂಕಾಗಿ, ಗುಂಡಗೆ, ಸೊತ್ತಗೆ ಎಲ್ಲಾ ರೀತಿಯಲ್ಲೂ ತನ್ನ ಕಟಾವು ಕೌಶಲ್ಯ ನಡೆಸಬೇಕಾಗುತ್ತದೆ. ಈ ಕತ್ತರಿ ಪ್ರಯೋಗ ಮಾಡುವಾಗ ಸಭೆಯಲ್ಲಿ ಭಾಗವಹಿಸಿದವರೆಲ್ಲರಿಗೂ ನ್ಯಾಯ ದೊರಕಿಸುವುದು ಸಾಧ್ಯವೇ ಇಲ್ಲ; ನಮ್ಮ ರಾಜಕಾರಣಿಗಳು ಹೇಳುವ ಹಾಗೆ "ಸಾಮಾಜಿಕ ನ್ಯಾಯ" ದೊರಕಿಸಲು ಮಾತ್ರ ಯತ್ನಿಸಬೇಕು, ಅಷ್ಟೆ. ಹೀಗಿರುವಾಗ ಸಾಧಾರಣ ಸಭೆಗಳ ಸಂಚಾಲಕರು, ಉದ್ಘಾಟಕರು, ಉಪನ್ಯಾಸಕರಂತೂ ತಮ ತಮಗೆ ಅಪಚಾರವಾಯಿತೆಂದು ಕೆರಳುತ್ತಾರೆ; ಸ್ವಾಗತ ಮಾಡಿದವರು ಪ್ರಾರ್ಥನೆ ಗೀತೆಗಳನ್ನು ಹಾಡಿದವರು, ಟೇಪು-ಸನಿಕೆ, ಅಸ್ತಿಭಾರ ಶಿಲೆ ಹಿಡಿದವರು, ಆರತಿ ಬೆಳಗಿದವರು, ಆಭಾರ ಮನ್ನಿಸಿದವರು, ಆ-ಭಾರ ಈ-ಭಾರ ಹೊತ್ತವರು ಎಲ್ಲಾ ತಂತಮ್ಮ ಹೆಸರೂ ಸಹ ಬರಲಿಲ್ಲವೆಂದು ಕನಲುತ್ತಾರೆ. ಚರ್ಚಾಕೂಟ, ವಿಚಾರ ಸಂಕಿರಣ, ವಿದ್ವದ್ಗೋಷ್ಠಿಗಳನ್ನು ನಡೆಸಿದವರು, ಅದನ್ನು ಉದ್ಘಾಟಿಸಲು ಬಂದ ಮಂತ್ರಿ ಮಾನ್ಯರ ಅಪಲಾಪ ಮಾತ್ರ ಅಚ್ಚಾಗಿ, ಆ ಕೂಟಗಳ ನಿಜ ಕಲಾಪವೇ ವರದಿಯಾಗಲಿಲ್ಲವೆಂದು ಹಲಬುತ್ತಾರೆ.<br />ಇನ್ನು ವಿಧಾನಮಂಡಲ - ಸಂಸದಧಿವೇಶನಗಳಲ್ಲಾದರೋ ಬರೀ ಚಕಮಕಿ - ಸಭಾತ್ಯಾಗ, ಖಂಡನೆ, ಭತ್ಸ೯ನೆ, ಆಕ್ಷೇಪ - ಆರೋಪ, ಸವಾಲು - ಘೇರಾವ್ಗಳ ಮಸಾಲೆ ಸುದ್ದಿಗಳು ಮಾತ್ರ ಪ್ರಕಟವಾಗಿ, ವಾಸ್ತವಿಕ ವಿಧಾಯಕ ಕಾರ್ಯಕ್ರಮಗಳ ವರದಿ ಮೂಲೆಗುಂಪಾಗುವುದು ಸಾಮಾನ್ಯ. ಆಗೊಮ್ಮೆ ಈಗೊಮ್ಮೆ ಮಂತ್ರಿಗಳ ಮತ್ತಿತರ ನಾಯಕರ ಮಹತ್ವದ ಘೋಷಣೆಗಳು ಬೆಳಕು ಕಂಡರೂ ಅವು ನಮ್ಮ ಓದುಗರಿಗೂ ಅಷ್ಟಾಗಿ ಬೇಡ.</div>
<div align="left">
<strong>ಮಾತು ನುಂಗುವ ಜನ</strong>ರಾಜಕೀಯ ಮುಖಂಡರ ಹೇಳಿಕೆ - ಪ್ರತಿಭಟನೆ ಪ್ರತಿಪಾದನೆಗಳ ವರದಿಗಳ ಪೊದೆಯಲ್ಲಂತೂ ಕತ್ತರಿ ಧಾರಾಳವಾಗಿ, ಹರಿತವಾಗಿ ತನ್ನ "ಚಕ್-ಚಕ್" ಕೆಲಸ ಮಾಡುತ್ತದೆ. ತಮ್ಮ ಹೇಳಿಕೆಯ ಮುಖ್ಯಾಂಶ ಬರಲಿಲ್ಲವೆಂದೋ, ಮೇಲುಗಡೆಯೇ ಕಾಣಿಸಿಕೊಳ್ಳಲಿಲ್ಲವೆಂದೋ, ದೊಡ್ಡ ಶಿರೋನಾಮೆ ದೊರಕದೆ ಹೋಯಿತೆಂದೋ ಈ ಮಹನೀಯರ ಸರ್ವಕಾಲಿಕ ಆಕ್ಷೇಪ; ಮೊಟಕುಗೊಳಿಸುವಾಗ ಮೂಲಭಾವನೆಗೇ ಕುಂದು ಬಂದಿದೆ; ಸಂಕ್ಷೇಪ ಮಾಡುವಾಗ, ತಮ್ಮ ಅಭಿಪ್ರಾಯವನ್ನೇ ಅಪಭ್ರಂಶಗೊಳಿಸಿದ್ದಾರೆ ಎಂಬ ಟೀಕೆ, ಅದನ್ನು ಅಚ್ಚುಕಟ್ಟುಗೊಳಿಸಲು ತಮ್ಮ ತಲೆಕೆಡಿಸಿಕೊಂಡ ಪಾಪಿ ಪತ್ರಿಕೋದ್ಯಮಿಗಳಿಗೆ ಸದಾ ಕಟ್ಟಿಟ್ಟ ಬುತ್ತಿ. ಆತುರವಾಗಿ, ವಿವೇಚನೆಯಿಲ್ಲದೆ, ಸಂದಿಗ್ಧವಾಗಿ ಇಲ್ಲವೇ ವಿನಾಕಾರಣ ವಿವಾದಗ್ರಸ್ತ ಹೇಳಿಕೆಕೊಟ್ಟು ಶಿಸ್ತನ್ನೋ ಸಂಪ್ರದಾಯವನ್ನೋ ಮುರಿದು, ತಮ್ಮ ಅಥವಾ ವಿರೋಧೀ ಪಕ್ಷಗಳ ವಾಗ್ಬಾಣಕ್ಕೆ ತುತ್ತಾಗುವಂತಹ ಉಪದ್ವಾಪಿ ಮಹನೀಯರಿಗಂತೂ ಈ "ಕತ್ರಿಕೋದ್ಯಮ" ಸುಲಭವಾಗಿ ನುಣಚಿಕೊಳ್ಳುವ ದಾರಿಯಾಗುತ್ತದೆ. ತಮ್ಮ ವರದಿ ಪೂರ್ಣವಾಗಿ ಅಚ್ಚಾಗಿಲ್ಲ, ತಾವು ಹೇಳಿದ ವಾಕ್ಯಗಳನ್ನು ಅಪಾರ್ಥಕ್ಕೆ ಎಡೆಮಾಡಿಕೊಡುವಂತೆ ಜೋಡಿಸಿದ್ದಾರೆ, ತಾವು ಈ ರೀತಿ ನುಡಿಯಲೇ ಇಲ್ಲ ಎಂದು ಹೇಳಿಕೊಂಡು ಈ ಮಾತುನುಂಗುವ ಜನ ಪಾರಾಗುತ್ತಾರೆ; ತುಂಬಾ ವಿಕೋಪಕ್ಕೆ ಹೋಗುವಂತಹ ಪ್ರಸಂಗಗಳಲ್ಲಂತೂ ಕಟಾವು ಮಾಡಿದ ಪತ್ರಿಕೋದ್ಯಮಿಯನ್ನೇ ಕತ್ತರಿಗೆ ಸಿಕ್ಕಿಹಾಕಿಸಲು ಯತ್ನಿಸುತ್ತಾರೆ. </div>
<div align="left">
<strong>ಹೇಳುವುದು ಸುಲಭ</strong>ಆದರೆ ಈ ಕತ್ತರಿ ಆಡಿಸುವ ಕೆಲಸ ಭಾವಿಸಿದಷ್ಟು ಸುಲಭವಲ್ಲ; ಹೇಳುವುದು ಸುಲಭ, ಮಾಡುವುದು ಕಷ್ಟ. ಸಾಮಾನ್ಯವಾಗಿ ಸಂಪಾದಕರೋ ಅವರ ಸಹಾಯಕರೋ, ಯಾವುದೇ ವರದಿ ವಿಷಯವನ್ನಾಗಲೀ "ಕಂಡೆನ್ಸ್ ಮಾಡಿಬಿಡಿ; ಎಲ್ಲಾ ಎರಡೆರಡು ಸಾಲು ಕೊಟ್ಟುಬಿಡಿ; ಎಸೆನ್ಸ್ ಕೊಟ್ಟರೆ ಸಾಕು" ಎಂಬಂತಹ ಹ್ರಸ್ವವಾದ ಸರ್ವಗ್ರಾಹಿ ಸೂಚನೆ ಕೊಟ್ಟುಬಿಡುತ್ತಾರೆ! ಆದರೆ ಕತ್ತರಿಯನ್ನು ಎಲ್ಲಿಂದ ಎಲ್ಲಿಗೆ, ಯಾರಿಂದ ಯಾರಿಗೆ, ಹೇಗೆ ಹೇಗೆ ಆಡಿಸಬೇಕೆಂಬುದೇ ಕಷ್ಟನಿರ್ಧಾರದ ಬೈಸಿಕೊಳ್ಳುವ ಕೆಲಸ. ಅದರಲ್ಲೂ ಹಳ್ಳಿಗಾಡಿನ ಸುದ್ದಿಗಳಲ್ಲಂತೂ, ಅಧ್ಯಕ್ಷತೆವಹಿಸಿದ್ದವನಿಂದ ಹಿಡಿದು ಚಾಪೆ ಸುತ್ತಿದವನವರೆಗೆ ಪ್ರತಿಯೊಬ್ಬನ ಹೆಸರೂ ಸಭಾ ಸಮಾರಂಭಗಳ ವರದಿಗಳಲ್ಲಿ ಬರಲೇ ಬೇಕು (ಇಲ್ಲದಿದ್ದರೆ ಆ ಚಂದಾದಾರರು ನಿಮ್ಮ ಪತ್ರಿಕೆ ಬೇಡವೆಂದು ನಿಲ್ಲಿಸಿಬಿಡುವರೆಂಬ ಏಜೆಂಟರ ತೂಗುಗತ್ತಿ!); ಇನ್ನು ಮುಖ್ಯ ಅತಿಥಿಗಳ ಭಾಷಣಗಳೂ, ಹುಚ್ಚುಚ್ಚಾರಗಳೂ ಚೆನ್ನಾಗಿ "ದಪ್ಪ ದಪ್ಪ ಅಕ್ಷರಗಳಲ್ಲೇ ಮೊದಲ ಪುಟದಲ್ಲೇ" ಅಚ್ಚಾಗಬೇಕೆಂದು ಆಯಾ ಸುದ್ದಿಗಾರರ ಆಗ್ರಹ! ಇಂತಹ ಸಂಕಟದಲ್ಲಿ ಸಿಕ್ಕ ಉಪಸಂಪಾದಕ ಎರಡು ಸಾಲಿನಲ್ಲಿ ಹೋಗಲಿ; ಎರಡು ಪ್ಯಾರಾಗಳಲ್ಲಾದರೂ ಆ ವಿಷಯ ಪ್ರಕಟಿಸಲು ಸಾಧ್ಯವೆ? ಹಾಗೆಂದು ಪತಿಯೊಂದು ಊರಿನ ಪ್ರತಿಯೊಂದು ವರದಿಯನ್ನೂ ಅರ್ಧ ಮುಕ್ಕಾಲು ಕಾಲಂ ಕೊಟ್ಟು ತೃಪ್ತಿಪಡಿಸಲು ಪತ್ರಿಕೆಯೇನು ಅಕ್ಷಯವಸ್ತ್ರವೆ? ಅದನ್ನು ಹಗಲಿರುಳೂ ಅರಿತೂ ಸಹ, ಸಂಬಂಧಪಟ್ಟ ಏಜೆಂಟ್-ಸುದ್ದಿಗಾರನಿಂದ ಆಕ್ಷೇಪಣೆ ಬಂದಾಗ ಮಾತ್ರ ಸಂಪಾದಕ ಮುಖ್ಯಸ್ಥರು, ಉಪಸಂಪಾದಕರನ್ನು "ಮುಖ್ಯಾಂಶಗಳಿಗೆ ಹೇಗಾದರೂ ಎಡೆ ಮಾಡಿಕೊಡಬೇಕಿತ್ತು" ಎಂಬ ಹಾರಿಕೆಯ ವಾಗ್ದಂಡನೆಗೆ ಗುರಿಪಡಿಸುವುದು ಎಂದಾದರೂ ನಿಂತಿದೆಯೆ?!</div>
<div align="left">
<strong>ಯಮಸಾಹಸ</strong>ಬದುಕಿದ ಗಣ್ಯರ ಓಡಾಟ-ಚಟುವಟಿಕೆಗಳೆಲ್ಲಾ ಪ್ರಕಟವಾಗಬೇಕು; ಸತ್ತವರ ಚರಿತ್ರೆ, ಮಕ್ಕಳು, ನೆಂಟರು, ಅವರು ಮಾಡಿದ-ಮಾಡದೆ ಹೋದ-ಹಾಗೂ ಮಾಡಬೇಕೆಂದು ಬಯಸಿದ್ದ ಸೇವಾ ಚಟುವಟಿಕೆಗಳೂ, ಔದಾರ್ಯ ಗುಣಗಳೂ ಬೆಳಕುಕಾಣಬೇಕು; ಅವರ ಬಗ್ಗೆ ಸಂತಾಪ ಸೂಚಿಸಿದವರೆಲ್ಲರ ಮೊಸಳೆ ಕಣ್ಣೀರೂ ಹರಿಯಬೇಕು. ಇತರ ಅಭಿನಂದನಾ ಸಭೆ - ಅಭಿನಿಂದನಾ ಸಭೆ ಇವುಗಳ ವಿವರಗಳೂ, ಸಾಧ್ಯವಾದರೆ ಭಾಷಣಕಾರರ ಚಿತ್ರ ಸಮೇತ ವಿಜೃಂಭಿಸಬೇಕು. ಹೀಗೆ ಪ್ರಕಟನಾತುರರ ಉತ್ಸಾಹ-ಉದ್ವೇಗ-ಉನ್ಮಾದಗಳನ್ನು ತಣಿಸುವುದು ಕತ್ರಿಕೋದ್ಯಮಿಗಳಿಗೆ ಯಮಸಾಹಸವೇ ಸೈ!</div>
<div align="left">
ಪತ್ರಿಕಾ ಕಚೇರಿಗೆ ದಿನಂಪ್ರತಿ ತುಂಬುವ ವರದಿ ರಾಶಿಯಲ್ಲಿ ಬಹುತೇಕ ನಿಸ್ಸಾರ - ನಿಷ್ಪ್ರಯೋಜಕ ಕಸ. ಅವನ್ನೆಲ್ಲಾ ಕಸಿವಿಸಿಯಿಂದ ಝಾಡಿಸಿ, ಉಪಯುಕ್ತವೆನಿಸಿದುದನ್ನೇ ಜೋಪಾನವಾಗಿ ಜೋಡಿಸಿ, ಯುಕ್ತವಾಗಿ ಅಲಂಕಾರಗೊಳಿಸಿ, ಮುದ್ರಣಕ್ಕೆ ಅಳವಡಿಸುವ ಈ ಕತ್ತರಿ - ಕರ್ತಾರನ ಅನುದಿನದ ಕಸರತ್ತು ಎಂತಹ "ಪರಮವೀರ ಚಕ್ರ" ಸಾಹಸಗಳಿಗೂ ಸಾಟಿಯಾಗಬಲ್ಲದು. ಅದನ್ನು ಇನ್ನೂ ವಿವರಿಸುತ್ತಾ ಹೋಗೋಣವೆಂದರೆ, ಈ ವಿಶೇಷ ಸಂಚಿಕೆಯ ಸಂಪಾದಕೀಯ ಹೊಣೆ ಹೊತ್ತವರ ಕೈಯಲ್ಲೂ ಭರ್ಜರಿ ಕತ್ತರಿ ಇರಲೇ ಬೇಕಲ್ಲವೆ?!.....</div>
<div align="left">
ಅಂತೂ, ಕೊಟ್ಟಿದ್ದಕ್ಕೂ ಬೈಸಿಕೋ, ಬಿಟ್ಟಿದ್ದಕ್ಕೂ ಬೈಸಿಕೋ!-- ಜೈ ಕತ್ರಿಕೋದ್ಯಮಿ!!</div>
<div align="left">
[ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 1975ರಲ್ಲಿ ನಡೆಸಿದ ರಾಜ್ಯ ಸಮ್ಮೇಳನದ (ಮಂಡ್ಯ) ಸ್ಮರಣ ಸಂಚಿಕೆಗೆ ಅಂದು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸುದ್ದಿ ಸಂಪಾದಕರಾಗಿದ್ದ ಹೆಚ್.ಆರ್.ನಾಗೇಶ ರಾವ್ ಬರೆದ ಲೇಖನ.] </div>
</div>
Unknownnoreply@blogger.com0tag:blogger.com,1999:blog-30295603.post-81498193416635449742009-04-01T20:59:00.004+05:302009-04-01T21:37:15.368+05:30<a href="https://blogger.googleusercontent.com/img/b/R29vZ2xl/AVvXsEhBPt_MOCnwBehOQ9dAYd_jK4jx75oeAir9yV_m4Mbt1xpeQQ4IXu4UMlUIBTeTn24_26lgF_5N0weaKSaEeXifRCHGUnJ_OcgYeDaXO8Vb-HRE-c2d28U0tyIOUq_APfSoBTHt/s1600-h/Aloor_1.jpg"><img id="BLOGGER_PHOTO_ID_5319746145409561506" style="FLOAT: right; MARGIN: 0px 0px 10px 10px; WIDTH: 200px; CURSOR: hand; HEIGHT: 140px" alt="" src="https://blogger.googleusercontent.com/img/b/R29vZ2xl/AVvXsEhBPt_MOCnwBehOQ9dAYd_jK4jx75oeAir9yV_m4Mbt1xpeQQ4IXu4UMlUIBTeTn24_26lgF_5N0weaKSaEeXifRCHGUnJ_OcgYeDaXO8Vb-HRE-c2d28U0tyIOUq_APfSoBTHt/s200/Aloor_1.jpg" border="0" /></a> <strong><span style="font-size:180%;color:#3366ff;">ಕನ್ನಡ ಕುಲಪುರೋಹಿತ ಆಲೂರ ವೆಂಕಟರಾಯರು ‘ಸಂಕ’ ಕಚೇರಿಯಲ್ಲಿ</span></strong> <div align="left">ದಿನಾಂಕ, ಸಮಯ ಗೊತ್ತಿಲ್ಲ. ಸಂಯುಕ್ತ ಕರ್ನಾಟಕ ಕಚೇರಿಗೆ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾಯರು ಭೇಟಿ ಕೊಟ್ಟ ಸಮಯದ ಚಿತ್ರವಿದು.</div><div align="left">ಆಲೂರರೊಂದಿಗೆ ಕುಳಿತವರು ‘ಸಂಕ’ದ ಸ್ಥಾಪಕ ಸಂಪಾದಕ ರಂಗನಾಥ ದಿವಾಕರ.</div><div align="left">ಹಿಂದೆ ನಿಂತವರಲ್ಲಿ ಎಡದಿಂದ ಬಲಕ್ಕೆ</div><div align="left">೧. ಕೆ. ಅನಂತ ಸುಬ್ಬರಾವ್, ೨. ಹೆಚ್.ಆರ್.ನಾಗೇಶ ರಾವ್, ೩. ಸುರೇಂದ್ರ ದಾನಿ, ೪. (ನಾನು ಗುರುತಿಸಲಾಗದವರು)</div><div align="left"><br /></div><div align="center"><strong><span style="color:#3366ff;"></span></strong></div><br /><br /><div align="left"></div>Unknownnoreply@blogger.com0tag:blogger.com,1999:blog-30295603.post-85086171925579443212007-05-31T21:38:00.002+05:302009-05-04T11:05:24.245+05:30<a href="https://blogger.googleusercontent.com/img/b/R29vZ2xl/AVvXsEizSFC7DXn5ihWS0ur5sLQM5SbPJuwYQEqxUgCLNpCgR-sMll-BUiF9xZSR_PYvAl5cy_vG35DoU0Cs03zP8mNElEM8K9ISkYoYhog7YMny2rpagbpoOfiFE2XnloqP_Ta4j3Wy/s1600-h/Anakru.gif"><img id="BLOGGER_PHOTO_ID_5070758540136789778" style="FLOAT: right; MARGIN: 0px 0px 10px 10px" alt="" src="https://blogger.googleusercontent.com/img/b/R29vZ2xl/AVvXsEizSFC7DXn5ihWS0ur5sLQM5SbPJuwYQEqxUgCLNpCgR-sMll-BUiF9xZSR_PYvAl5cy_vG35DoU0Cs03zP8mNElEM8K9ISkYoYhog7YMny2rpagbpoOfiFE2XnloqP_Ta4j3Wy/s200/Anakru.gif" border="0" /></a><br /><br /><div align="center"><strong>ವಿಮರ್ಶಾ ಪ್ರಚೋದನೆಯಿಂದ ಬರೆದ</strong></div><br /><br /><div align="center"><strong><span style="font-size:180%;">`ಸಾಹಿತ್ಯ ಮತ್ತು ಕಾಮ ಪ್ರಚೋದನೆ!</span></strong></div><br /><br /><div align="center"><em>(ಲೇಖಕರು: ಶ್ರೀ ಅ.ನ. ಕೃಷ್ಣರಾಯರು, ಪ್ರಕಾಶಕರು: ವಾಹಿನಿ ಪ್ರಕಾಶನ,ಜಯಚಾಮರಾಜ ರಸ್ತೆ, ಬೆಂಗಳೂರು - ೨,</em></div><div align="center"><em>ಬೆಲೆ ರೂ.೩-೦-೦)</em></div><div align="left">ಕರ್ನಾಟಕದ ಪ್ರಖ್ಯಾತ ಲೇಖಕರಾದ ಶ್ರೀ ಅ.ನ. ಕೃಷ್ಣರಾಯರು ಇತ್ತೀಚೆಗೆ ಪ್ರಕಟಿಸಿದ ಹಲವು ಕಾದಂಬರಿಗಳ ಮೇಲೆ ಕೆಲವು ವ್ಯಕ್ತಿಗಳೂ, ವಿಮರ್ಶಕರೂ, ಸಾಹಿತಿಗಳೂ, ಸಂಸ್ಥೆಗಳೂ ಮತ್ತು ಪತ್ರಿಕೆಗಳೂ ಪ್ರಕಟಿಸಿದ ಕಟು ವಿಮರ್ಶೆಗಳಿಂದ ಪ್ರಚೋದಿತರಾಗಿ ಶ್ರೀ ಕೃಷ್ಣರಾಯರು ಪ್ರಕಟಿಸಿರುವ ಉತ್ತರ ರೂಪದ ಪುಸ್ತಕವೇ ಈ "ಸಾಹಿತ್ಯ ಮತ್ತು ಕಾಮ ಪ್ರಚೋದನೆ". ಸ್ವಕೀಯ ಹಿನ್ನೆಲೆ-ಪ್ರಸ್ತಾಪಗಳಿಲ್ಲದೇ ಈ ಪುಸ್ತಕವು ಬಂದಿದ್ದರೆ ಅದನ್ನು ಕನ್ನಡ ಸಾಹಿತ್ಯದ ಒಂದು ಪ್ರಮುಖ ಮುಖದ ಉಪಯುಕ್ತ ಸಂಶೋಧನಾ ಗ್ರಂಥವೆನ್ನಬಹುದಾಗಿತ್ತು. ಕಹಿ ಮಾತುಗಳಿಲ್ಲದೇ ಈ ಪುಸ್ತಕ ಹೊರಬಂದಿದ್ದರೆ, ಶ್ರೀ ಅ.ನ. ಕೃಷ್ಣರಾಯರ ಟೀಕಾಕಾರರೂ ಕೂಡಾ ಅವರ ವಾದಸರಣಿಯನ್ನು ವಿರಸವಿಲ್ಲದೆ ಮನಸ್ಸಿಗೆ ತೆಗೆದುಕೊಳ್ಳಬಹುದಾಗಿತ್ತು. ಈ ವಿವರಣೆಯ ಹಿಂಬದಿಯಲ್ಲಿ ತಮ್ಮ ಹಿಂದಿನ ವಿಮರ್ಶೆಗಳನ್ನೇ ಪುನರ್ವಿಮರ್ಶೆ ಮಾಡುವ ಮನೋಪರಿವರ್ತನೆ ಕೂಡಾ ಆಗುತ್ತಿತ್ತೋ ಏನೋ! ಆದರೆ, ಎರಡೂ ಕಡೆಗಳಿಂದಲೂ ಬಂದಿರುವ ಅಸಹನೆಯ ಮಾತುಗಳು, ಕನ್ನಡ ಸಾಹಿತಿಗಳಿಗೇ ಆಗಲಿ ವಿಮರ್ಶಕರಿಗೇ ಆಗಲಿ ಭೂಷಣ ತರುವುದಿಲ್ಲ.<br /></div><div align="left">ಶ್ರೀ ಅ.ನ. ಕೃಷ್ಣರಾಯರು ಇಂದು ತಮ್ಮ ಟೀಕಾಕಾರರನ್ನು ದೂರುವ ಮೊದಲು, ಹಲವು ವರ್ಷಗಳ ಹಿಂದೆ ತಾವೇ ಇತರ ಸಾಹಿತಿಗಳ ಮೇಲೆ ಪ್ರಾರಂಭಿಸಿದ `ಪ್ರಗತಿಶೀಲ' ಚಳವಳಿಯ ದಿನಗಳನ್ನು ಸ್ಮರಣೆಗೆ ತೆಗೆದುಕೊಳ್ಳಬೇಕು. `ಪ್ರಗತಿ' ಅಥವಾ `ಪ್ರತಿಗಾಮಿ' ಎಂಬುದು ಹೆಸರು ಹಿಡಿದು ಕರೆದುಕೊಳ್ಳುವುದರಿಂದ ಆಗುವುದಿಲ್ಲ. `ಪ್ರಗತಿಶೀಲ ಸಾಹಿತಿ' ಎಂಬ ಹೆಸರನ್ನಿಟ್ಟುಕೊಂಡಾತನು ಬರೆದಿದ್ದೆಲ್ಲಾ ಪ್ರಗತಿಶೀಲವಾಗುವುದಿಲ್ಲ. ಈ ರೀತಿಯ ಭೇದ ವಿಂಗಡಣೆಗಳು ಕೋಮುವಾರು ವಿಂಗಡಣೆಗಳಿಗಿಂತಲೂ ಸಂಕುಚಿತವಾದವು, ಹುರುಳಿಲ್ಲದವು. ಪ್ರಗತಿಶೀಲರಾಗ ಬಯಸುವ ಪ್ರತಿಯೊಬ್ಬರೂ ಈ ಮಾತನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಶ್ರೀ ಅ.ನ. ಕೃಷ್ಣರಾಯರ ಈ ವಿಮರ್ಶಾ ಗ್ರಂಥಕ್ಕೆ ಕಾರಣವಾಗಿರುವ ಖಂಡನೆಗಳು, ಅವರ ದೃಷ್ಟಿಯಲ್ಲಿ ಪ್ರಗತಿಶೀಲವಲ್ಲವೆಂದು ಕಂಡುಬಂದಿದ್ದಂತಹ ಸಾಹಿತಿ ವ್ಯಕ್ತಿಗಳಿಂದ ಬಂದಿರುವುದಕ್ಕಿಂತಲೂ ಹೆಚ್ಚಾಗಿ, ಅವರ ರೀತಿಯಲ್ಲೇ ಪಂಥೀಕರಣ ವಿಂಗಡಣೆ ಮಾಡುತ್ತಿರುವವರಿಂದಲೇ ಬಂದಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಈ ಟೀಕಾಕಾರರು ಶ್ರೀ ಕೃಷ್ಣರಾಯರಿಗಿಂತ ತಾವು ಪುರೋಗಾಮಿಗಳೆಂದು ಭಾವಿಸಿಕೊಂಡಿದ್ದಾರೆ. ಆದರೆ ಈ ಬಗೆಯ ಸಾಹಿತ್ಯದಲ್ಲಿನ `ಪ್ರಗತಿಶೀಲತೆ - ಪುರೋಗಾಮಿತನಗಳ' ಸ್ಫರ್ಧೆಯಿಂದಾದ ವೈಷಮ್ಯಪೂರಿತ ವಾಗ್ಯುದ್ಧ ಸಾಹಿತ್ಯದ ಬೆಳವಣಿಗೆಗೆ ಶ್ರೇಯಸ್ಕರವಲ್ಲ. ತಮ್ಮ ರೀತಿಯ ಪಂಥೀಯವಾದಿಗಳಿಂದಲೇ ಎದುರಿಸಲ್ಪಟ್ಟ ಮೇಲಾದರೂ ಶ್ರೀ ಅ.ನ. ಕೃಷ್ಣರಾಯರು `ಇದು ಬೇಕು - ಅದು ಬೇಡ ಎನ್ನುವುದಾಗಲೀ, ಇದು ಶ್ಲೀಲ - ಅದು ಅಶ್ಲೀಲವೆನ್ನುವುದಾಗಲಿ ಇಂದಿನ ಸಾಹಿತಿಯ, ಸಾಹಿತ್ಯ ಪ್ರೇಮಿಯ ಕೆಲಸವಲ್ಲ. ಕನ್ನಡದ ಬೆಳೆಯನ್ನು - ಅದು ಏನೇ ಆಗಿರಲಿ - ಹೆಚ್ಚಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಜಳ್ಳನ್ನು ತೂರಿ ಕಾಳನ್ನು ಉಳಿಸಿಕೊಳ್ಳಬೇಕಾದುದು ನಮ್ಮ ಮುಂದಿನ ಪೀಳಿಗೆಯವರ ಕೆಲಸ. ಜರಡಿಯಾಡುವ ಕೆಲಸವನ್ನು ಕಾಲವೇ ನಿರ್ವಹಿಸುವಾಗ ನಾವು ತೊಂದರೆಪಟ್ಟುಕೊಳ್ಳಬೇಕಾದ ಅಗತ್ಯ ಇಲ್ಲ' ಎಂಬ ಸಿದ್ಧಾಂತಕ್ಕೆ (ಪುಟ ೨೯೩, ಉಪಸಂಹಾರ) ಬಂದಿರುವುದು ಸಮಾಧಾನಕರ ವಿಷಯ. ಈ ಸೂತ್ರವನ್ನು ನಮ್ಮ ಎಲ್ಲಾ ಬಗೆಯ ಸಾಹಿತಿಗಳೂ ವಿಮರ್ಶಕರೂ ಗ್ರಹಿಸಿ ನಡೆದಲ್ಲಿ ಸಾಹಿತ್ಯ ತಾನಾಗಿಯೇ ಮುನ್ನಡೆಯುವುದು. ತಲೆಚೀಟಿಯನ್ನು ಅಂಟಿಸುವ ಅವಶ್ಯವಿಲ್ಲದೆ ತಾನಾಗಿಯೇ ಪ್ರಗತಿಶೀಲ - ಪುರೋಗಾಮಿಯಾಗುವುದು.</div><div align="left"><br />ಸಾಹಿತ್ಯ ರಚಿಸುವುದು ಸಾಹಿತಿಯ ಕರ್ತವ್ಯ. ಅದನ್ನು ಓದುವುದು, ಬಿಡುವುದು, ಆರಿಸುವುದು, ವಿಂಗಡಿಸುವುದು ಓದುವ ಜನತೆಯ ಕರ್ತವ್ಯ. ಜನತೆಯು ತಮ ತಮಗೆ ಬೇಕಾದ ರೀತಿಯ ಸಾಹಿತ್ಯ ಗ್ರಂಥಗಳನ್ನು ಓದುತ್ತಾರೆ. ತಮ್ಮ ಅಭಿರುಚಿಗೆ ಸಲ್ಲದ ಅಥವಾ ಸೇರದ ಗ್ರಂಥಗಳನ್ನು ದೂರೀಕರಿಸುತ್ತಾರೆ. ಸಾಹಿತ್ಯ ನಿರ್ಮಾಣವು ಅಥವಾ ವಾಚನವು ಕೇವಲ ಅ.ನ. ಕೃಷ್ಣರಾಯರ ಅಥವಾ ಅವರ ಕಟು ಟೀಕೆಗೆ ಒಳಗಾಗಿರುವ ನಿರಂಜನರಿಗೆ ಮಾತ್ರ ಸೇರಿದ್ದಲ್ಲ, ಅಥವಾ ಅವರಿಬ್ಬರ ದೃಷ್ಟಿಯಲ್ಲೂ ಪ್ರತಿಗಾಮಿಗಳಾದಂತಹವರ ಗುತ್ತಿಗೆಯೂ ಅಲ್ಲ. ಪ್ರತಿಯೊಬ್ಬ ಸಾಹಿತಿಗೂ ಒಂದೊಂದು ಬಗೆಯ ಪ್ರಾವೀಣ್ಯ, ಗ್ರಂಥ ರಚನಾ ನೈಪುಣ್ಯ, ನಿರೂಪಣಾ ಚತುರತೆ, ವಿಶಿಷ್ಟ ಶೈಲಿಗಳಿವೆ. ತನಗೆ ಸರಿತೋರಿದ್ದನ್ನು ಆಯಾ ಸಾಹಿತಿ ನಿರ್ಮಿಸುತ್ತಾ ಹೋಗುವುದರಲ್ಲಿ ಯಾವ ಆತಂಕವೂ ಇರಬಾರದು. ಸಾಹಿತ್ಯದ ಸೆನ್ಸಾರ್ಷಿಪ್ಪನ್ನು ಸಾಹಿತಿಗಳೇ ತಮ್ಮ ಕೈಗೆ ತೆಗೆದುಕೊಳ್ಳುವುದನ್ನು ಬಿಟ್ಟು ಆ ಹಕ್ಕಿನ ನಿಜ ಅಧಿಕಾರಿಗಳಾದ ಜನಸಾಮಾನ್ಯರಿಗೇ ವಹಿಸಿಕೊಡಬೇಕು. ಜನತೆಯನ್ನು ಉದ್ಧಾರ ಮಾಡುವುದಕ್ಕಾಗಿ ಗ್ರಂಥಗಳನ್ನು ರಚಿಸುತ್ತೇವೆಂಬ ಘೋಷಣೆ - ಪ್ರಚಾರಗಳನ್ನು ಮಾಡಿಕೊಂಡು ಸಾಹಿತ್ಯ ರಚನೆಗೆ ಕೈಹಾಕುವುದು ನಿಲ್ಲಬೇಕು. ತನಗೆ ಹೊಳೆದ ಭಾವನೆಗಳನ್ನೂ ತತ್ವಗಳನ್ನೂ ತಿಳಿಸುವುದಷ್ಟೇ ತನ್ನ ಕೆಲಸ. ತನ್ನ ಕಲಾ ಚಾತುರ್ಯ ಹಾಗೂ ವೃತ್ತಿ, ಜನ ಮೆಚ್ಚಿದರೆ ಸಂತೋಷಾ, ಸಮಾಜವನ್ನು ತಿದ್ದುವುದಕ್ಕೆ ಅದರಿಂದ ಸಹಾಯವಾಗುವುದೆಂದು ಜನತೆಯೇ ಕಂಡುಕೊಂಡರೆ ತಾನು ಪಟ್ಟ ಶ್ರಮಕ್ಕೂ ಸಾರ್ಥಕ - ಎಂಬ ಸಮಾಧಾನ ಮನೋಭಾವ ಸಾಹಿತಿಗೆ ಬರಬೇಕು.</div><div align="left"><br />ಸಮಾಜದ ಯಾವುದೇ ಮುಖದ ವಾಸ್ತವ ಯಥಾರ್ಥ ಚಿತ್ರಣದಿಂದಲೇ ಸಮಾಜ ತಿದ್ದಲಾಗುವುದೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ಯಥಾರ್ಥ ಚಿತ್ರಣ ಕೆಲವರ ಮನಸ್ಸಿನ ಮೇಲೆ ಪರಿಣಾಮ ಮಾಡಬಹುದು, ಕೆಲವರನ್ನು ತಿದ್ದಬಹುದು, ಮತ್ತೆ ಕೆಲವರನ್ನು ಕೆಡಿಸಲೂಬಹುದು. ಕೆಲವರ ದುಶ್ಚಾಳಿಗೆ ನಿರೋಧವಾಗಬಹುದು, ಕೆಲವರಿಗೆ ಪ್ರಚೋದಕವಾಗಬಹುದು. ಕೆಲವರು ಮನಸ್ಸಿನಲ್ಲಿ ಆನಂದಿಸಿ, ಹೊರಗಡೆ ವಿಪರೀತ ನೈತಿಕತೆಯನ್ನು ಪ್ರಕಟಿಸಬಹುದು. ಮತ್ತೆ ಕೆಲವರು `ಇಂಗ್ಲಿಷಿನಲ್ಲಾಗಿದ್ದರೆ ಪರವಾಗಿಲ್ಲ, ಕನ್ನಡದಲ್ಲಿ ಮಾತ್ರ ಸಲ್ಲದು' ಎಂಬ ರೀತಿಯ ತೆರೆಯನ್ನು ಎಳೆದರೂ ಎಳೆಯಬಹುದು. ಇನ್ನೂ ಅನೇಕರು ಅಂತಹ ಚಿತ್ರಗಳನ್ನೇ ಬಹಿಷ್ಕರಿಸಿದರೂ ಬಹಿಷ್ಕರಿಸಬಹುದು, ಓದುಗರ ಅಭಿರುಚಿ - ಸಂಸ್ಕೃತಿ ಮನೋಭಾವಗಳಿಗೆ ತಕ್ಕಂತೆ ಗ್ರಂಥಗಳೂ ಮೆಚ್ಚಲ್ಪಡುವುವು ಅಥವಾ ತಿರಸ್ಕರಿಸಲ್ಪಡುವುವು. ಆರ್ಥಿಕ ಪರಿಗಣನೆಯೊಂದಿಲ್ಲದಿದ್ದರೆ, ಸಾಹಿತಿ ತನ್ನ ಮೇಲಿನ ವಿಮರ್ಶೆಗಳಿಗೆ ಹೆದರದೆ, ನಿರಾತಂಕವಾಗಿರಬಹುದು. ವಿಮರ್ಶೆಗಳಿಗೆ ಬೆಲೆ ಕೊಡುವುದಾದರೆ ಪ್ರಶಂಸೆ, ಖಂಡನೆಗಳಿಗೆ ಮನಸೋಲಬಾರದು, ಹಾಗಿಲ್ಲದಿದ್ದರೆ ವಿಮರ್ಶೆಗಳನ್ನೇ ಬಯಸಬಾರದು. ಸಾಹಿತಿಗೆ ಪ್ರಿಯವಾಗುವಂತಹ ವಿಮರ್ಶೆಯನ್ನೇ ವಿಮರ್ಶಕರು ಕೊಡುತ್ತಾ ಹೋಗಬೇಕಾದರೆ, ವಿಮರ್ಶೆಗೆ ಅರ್ಥವಾದರೂ ಏನು?</div><div align="center">* * * * * *</div><div align="left">`ಸಾಹಿತ್ಯ ಮತ್ತು ಜೀವನ' ಎಂಬ ಮಾಲಿಕೆಯ ನಾಲ್ಕನೆಯ ಪುಸ್ತಕವೆಂದು ಪರಿಗಣಿಸಿ, `ಸಾಹಿತ್ಯ ಮತ್ತು ಕಾಮ ಪ್ರಚೋದನೆ'ಯನ್ನು ಪರಿಗಣಿಸುವುದಾದರೆ, ಇದೊಂದು ಶ್ರಮಸಾಧ್ಯವಾದ ಸಾಹಿತ್ಯ ಸಂಗ್ರಹವೆಂದೇ ಕರೆಯಬೇಕು. ಹಳೆಗನ್ನಡ - ಹೊಸಗನ್ನಡ ಸಾಹಿತ್ಯವನ್ನೆಲ್ಲಾ ಪರಿಶೋಧಿಸಿ ಶ್ರೀ ಅ.ನ. ಕೃಷ್ಣರಾಯರು ಕಾಮ ಪ್ರಚೋದನಾ ಪ್ರಸ್ತಾಪಗಳನ್ನೂ, ವರ್ಣನೆಗಳನ್ನೂ ಗದ್ಯ - ಪದ್ಯ - ನಾಟಕ - ಸಂಭಾಷಣೆಗಳಿಂದೆಲ್ಲಾ ಆಯ್ದು ಕೊಟ್ಟಿದ್ದಾರೆ, ಆರು ಪುಟಗಳ ತುಂಬಾ ಆಕ್ರಮಿಸಿರುವ ಪಟ್ಟಿಯಲ್ಲಿರುವ ಸುಮಾರು ೨೦೦ ಉಪಯುಕ್ತ ಇಂಗ್ಲಿಷ್, ಕನ್ನಡ, ತೆಲುಗು ಗ್ರಂಥಗಳನ್ನೆಲ್ಲಾ ಆಳವಾಗಿ ಪರಿಶೋಧಿಸಿ ಮಹಾ ವಿಚಾರವಂತರ ಅಭಿಪ್ರಾಯ ಸರಣಿಯನ್ನೆಲ್ಲಾ ಓದುಗರ ಮುಂದಿಟ್ಟು ವಿಮರ್ಶಿಸಿದ್ದಾರೆ. `ಹಿಂದಿನವರು ಕಾಮ ಪ್ರಚೋದನೆ ಮಾಡಿಲ್ಲವೆ? ಇಂದಿನವರು ಮಾಡಿಲ್ಲವೆ? ಮತಗಳು ಮಾಡಿಲ್ಲವೆ? ಸಾಹಿತ್ಯವು ಮಾಡಿಲ್ಲವೆ? ನಮ್ಮ ಸಮಾಜವೇ ಮಾಡಿಲ್ಲವೆ?' ಮುಂತಾಗಿ ಎತ್ತಿ ತೋರಿಸಿ, ಆ ರೀತಿ ಮಾಡಲು ತಮಗೂ ಹಕ್ಕುಂಟೆಂಬುದನ್ನು ಸ್ಥಾಪಿಸಿದ್ದಾರೆ. ಹಾಗೆ ಮಾಡಿದವರಲ್ಲಿ ತಪ್ಪೇನೂ ಇಲ್ಲವೆಂದು ವಾದಿಸಿದ್ದಾರೆ. ಅವರ ವಾದವನ್ನು ನಾವು ಒಪ್ಪಬಹುದು, ಬಿಡಬಹುದು. ಆದರೆ ಇರುವ ನಿಜಾಂಶವನ್ನು ಗ್ರಹಿಸಲು ಅಡ್ಡಿಯೇನಿಲ್ಲ. ಶ್ರೀ ಅ.ನ. ಕೃಷ್ಣರಾಯರು ಮತ್ತು ಅವರ ಸಾಹಿತ್ಯದ ಅಭಿಮಾನಿಗಳೂ, ವಿರೋಧಿಗಳೂ ಜತೆಗೆ ವಿಮರ್ಶಕ ಬಾಂಧವರೂ ಅಗತ್ಯವಾಗಿ ಓದಬೇಕಾದುದು ಈ ಗ್ರಂಥ. ಶ್ರೀ ಅ.ನ. ಕೃಷ್ಣರಾಯರು ತಮ್ಮ ವಿಮರ್ಶಕರ ಮೇಲೆ ಸಿಟ್ಟಿಗೆದ್ದರೂ ಪರವಾಗಿಲ್ಲ. ಇಂತಹ ವಿದ್ವತ್ಪೂರ್ಣ ಗ್ರಂಥ ನಿರ್ಮಿಸಿದುದಕ್ಕಾಗಿ ಅಭಿನಂದಿಸುತ್ತೇವೆ. ಆರ್ಥಿಕ ದೃಷ್ಟಿಯಿಂದ ಅಷ್ಟು ಲಾಭದಾಯಕವಾಗದಿದ್ದರೂ, ಕನ್ನಡ ಸಾಹಿತ್ಯದ ಒಂದು ಮುಖದ ಸಿಂಹಾವಲೋಕನಕ್ಕೆ ಸಹಾಯಕವಾಗಲೆಂದು ಈ ಗ್ರಂಥವನ್ನು ಪ್ರಕಾಶಿಸಿರುವ `ವಾಹಿನಿ ಪ್ರಕಾಶನ'ದವರ ಧೈರ್ಯ ಸಾಹಸ ಮೆಚ್ಚಬೇಕಾದುದೇ. ಸಾಹಿತ್ಯದಲ್ಲಿನ ಈ ಕುರುಕ್ಷೇತ್ರ ನೋಡಿದ ಮೇಲೆ, ಯಾರಾದರೂ `ಸಾಹಿತ್ಯ ಮತ್ತು ಸಹನೆ' ಎಂಬ ಗ್ರಂಥ ಬರೆದಲ್ಲಿ ನಾಡಿಗೂ ಸಾಹಿತ್ಯಕ್ಕೂ ಉಪಕಾರಾವಾದೀತು!</div><div align="right"><strong>(`ತಾಯಿನಾಡು', `ಪ್ರಕಟಣ ಪ್ರಪಂಚ' ಅಂಕಣ, `ಪುಸ್ತಕಪ್ರಿಯ', ೧೪-೯-೧೯೫೨)</strong></div><strong></strong><div align="left">[ಕೈಹೊತ್ತಿಗೆಗಳ ಮಹಾಪೂರವಿದ್ದ ಐವತ್ತರ ದಶಕ ಕನ್ನಡ ಸಾಹಿತ್ಯಕ್ಕೆ ಸಮೃದ್ಧ ಕಾಲ. ಹತ್ತಾರು ವಿವಾದಗಳ ನಡುವೆ ಪ್ರಧಾನವಾಗಿ ಚರ್ಚಿತವಾದ ಕೃತಿಗಳೆಂದರೆ ಕಾದಂಬರಿ ಸಾರ್ವಭೌಮ ಅನಕೃ ಅವರ `ಶನಿಸಂತಾನ', `ನಗ್ನಸತ್ಯ' ಮತ್ತು `ಸಂಜೆಗತ್ತಲು' ಕೃತಿಗಳು. ಈ ಬಗ್ಗೆ ಮನನೊಂದು ಅನಕೃ ಬರೆದ `ಸಾಹಿತ್ಯ ಮತ್ತು ಕಾಮ ಪ್ರಚೋದನೆ' ಕೃತಿಯ ವಿಮರ್ಶೆಯನ್ನು ಪತ್ರಕರ್ತ ಹೆಚ್.ಆರ್. ನಾಗೇಶರಾವ್ ತಾವು ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ `ತಾಯಿನಾಡು' ಪತ್ರಿಕೆಗೆ ಬರೆದಿದ್ದರು. `ಪ್ರಕಟಣ ಪ್ರಪಂಚ' ಸಾಪ್ತಾಹಿಕ ಅಂಕಣಕ್ಕೆ ನಾಗೇಶರಾವ್ ಪುಸ್ತಕ ವಿಮರ್ಶೆಯನ್ನು `ಪುಸ್ತಕಪ್ರಿಯ' ಹೆಸರಿನಲ್ಲಿ ನಿಯಮಿತವಾಗಿ ಬರೆಯುತ್ತಿದ್ದರು.]</div>Unknownnoreply@blogger.com4tag:blogger.com,1999:blog-30295603.post-50204276437599108082007-05-11T10:22:00.001+05:302009-05-04T11:07:43.268+05:30<a href="https://blogger.googleusercontent.com/img/b/R29vZ2xl/AVvXsEj217VAJf76IWQUkbxtbsA2Z2nwqdxqbXBjccULKlnSRyRNdcQ09TYuyRIofLZsOjnY6RaJPKVdqhB8X2tPWH6W10AtGmzA310oOk_exu5e5aGgg5JUYcc9JaOiG63Sv5aSIqH1/s1600-h/telegram.jpg"><img id="BLOGGER_PHOTO_ID_5063164353108240082" style="FLOAT: right; MARGIN: 0px 0px 10px 10px; CURSOR: hand" alt="" src="https://blogger.googleusercontent.com/img/b/R29vZ2xl/AVvXsEj217VAJf76IWQUkbxtbsA2Z2nwqdxqbXBjccULKlnSRyRNdcQ09TYuyRIofLZsOjnY6RaJPKVdqhB8X2tPWH6W10AtGmzA310oOk_exu5e5aGgg5JUYcc9JaOiG63Sv5aSIqH1/s200/telegram.jpg" border="0" /></a><br /><div align="center"><strong><span style="font-family:arial;font-size:180%;">What could annoy an 'agent'?</span></strong></div><br /><div><strong><span style="font-family:Arial;font-size:180%;"></span></strong></div><br /><div align="justify"><span style="font-family:Arial;">The journos and the proprietors know the importance of a newspaper agent. The 'agent', one who builds the bridge between the paper and the people, can get annoyed too easily. An irate agent can spoil the prospects of a newspaper easily in small towns.</span></div><br /><div align="justify"><span style="font-family:Arial;"></span></div><br /><div align="justify"><span style="font-family:Arial;">In the 70s, K.Shamarao was literally ruling the Bangalore Edition of Samyukta Karnataka. During one of his <em>Paryaya </em>days, an agent gets annoyed and shoots a telegram. HRN who was news editing the paper at that time was asked to investigate the matter. The telegram explains the incident on its own. Unfortunately, the P&T department's seal is not clearly visible to record the history. </span></div>Unknownnoreply@blogger.com0